24 ವರ್ಷದಿಂದ ಕಚೇರಿಗೆ ನಿವೃತ್ತ ಶಿಕ್ಷಕನ ಅಲೆದಾಟ!


Team Udayavani, Feb 1, 2023, 11:51 AM IST

tdy-9

ಮಾಗಡಿ: ಮುಖ್ಯ ಶಿಕ್ಷಕರಾಗಿದ್ದ ಎಚ್‌.ಸಿದ್ದಲಿಂಗಪ್ಪ ಅವರು ನಿವೃತ್ತಿಯಾಗಿ 24 ವರ್ಷ ಕಳೆದರೂ ಇನ್ನೂ ಸಹ ಅವರಿಗೆ ಸೇರಬೇಕಾದ ಸೇವಾ ಅವಧಿಯ ಹಣಬಂದಿಲ್ಲ. ಜತೆಗೆ ಅವರಿಗೆ ಸಿಗಬೇಕಾಗಿದ್ದ ಮುಂಬಡ್ತಿ ವೇತನವೂ ಸಿಕ್ಕಿಲ್ಲ, ಇದಕ್ಕಾಗಿ 24 ವರ್ಷದಿಂದ ಬಿಇಒಕಚೇರಿಗೆ ಅಲೆದು ಅಲೆದು 24 ಜತೆ ಚಪ್ಪಲಿಸವೆಸಿದರೂ ಸೌಲಭ್ಯದ ನ್ಯಾಯ ಸಿಕ್ಕಿಲ್ಲ ಎಂದು ಅವರ ಪುತ್ರ ಮಹೇಶ್ವರಯ್ಯ ಅವರು ಬಿಇಒ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಿದರು.

ನಿರ್ಲಕ್ಷ್ಯ ಧೋರಣೆ: ತಾಲೂಕಿನ ಕಣನೂರು ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕ ಎಚ್‌.ಸಿದ್ದಲಿಂ ಗಪ್ಪ32 ವರ್ಷ ಸೇವೆ ಸಲ್ಲಿಸಿ, ಜೌಡೇಬೇಗೂರಿ ನಲ್ಲಿಯೇ1999ರಲ್ಲಿ ನಿವೃತ್ತಿಯಾಗಿದ್ದಾರೆ. 1992ರ ಜೂನ್‌ನವೇತನ ಬಂದಿಲ್ಲ, 1993ರಿಂದ 1999ರ ವರೆಗೂ ಹೈದರಾಬಾದ್‌ ವೇತನದ ಬಾಕಿ, ವಾರ್ಷಿಕ ಬಡ್ತಿ , 1974ರ ಕನ್ನಡ ಭಾಷೆಗೆ ಸಂಬಂಧಿಸಿದ ಮುಂಬಡ್ತಿನೀಡಿಲ್ಲ. ಗಳಿಕೆ ರಜಾದ ವೇತನವಾಗಲಿ, ಸ್ಟಾಗ್ನಷೇನ ಇಂಕ್ರೀಮೆಂಟ್‌ ನೀಡಿಲ್ಲ. 1960-1967 ರವರೆಗೆ ಸಿದ್ಧ ಗಂಗಾ ಪ್ರಾಕ್ಟಿಸಿಂಗ್‌ ಎಲಿಮೆಂಟರಿ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದು, ಸದರಿ ವೇತನ ಪರಿಗಣಿಸಿಲ್ಲ, ಬಿಇಒ ಅವರನ್ನು ಪ್ರಶ್ನಿಸಿದರೆ ಸೇವಾನಿರತ (ಎಸ್‌.ಆರ್‌) ಪುಸ್ತಕ ವೇ ಕಳೆದುಹೋ ಗಿದೆ. ಈ ಸಂಬಂಧ ಕೇಸ್‌ ವರ್ಕರ್‌ಗೆ ನೋಟಿಸ್‌ ನೀಡಿಡಿದ್ದೇವೆ ಎನ್ನುತ್ತಿದ್ದು ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಶಿಕ್ಷಣ ಇಲಾಖೆ ವಿರುದ್ಧ ಮಹೇಶ್ವರಯ್ಯ ಆಕ್ರೋಶ ವ್ಯಕ್ತಪಡಿಸಿದರು.

ನಾನು 1 ತಿಂಗಳಿನಿಂದ ಕಚೇರಿಗೆ ಅಲೆಯುತ್ತಿದ್ದೇನೆ. ನಮ್ಮ ತಂದೆಗೆ ಈಗ 86 ವರ್ಷ ವಯಸ್ಸು. ನಾನು ದುಡಿದ ಹಣ ನನಗೆ ಬರಲಿಲ್ಲವಲ್ಲ ಎಂದು ನೊಂದಿದ್ದಾರೆ. ತನ್ನ ತಂದೆ ಸಾವಿಗೆ ಶಿಕ್ಷಣ ಇಲಾಖೆಯೇ ನೇರ ಹೊಣೆ ಆಗಬೇಕಾಗುತ್ತದೆ ಎಂದು ಶಿಕ್ಷಣ ಇಲಾಖೆಗೆ ದೂರು ಪತ್ರ ಬರೆಯಲಾಗಿದೆ. – ಮಹೇಶ್ವರಯ್ಯ, ಸಿದ್ದಲಿಂಗಪ್ಪ(ನಿವೃತ್ತ ಶಿಕ್ಷಕರು) ಪುತ್ರ

ನಿವೃತ್ತ ಮುಖ್ಯ ಶಿಕ್ಷಕ ಎಚ್‌.ಸಿದ್ದಲಿಂಗಯ್ಯ ಅವರ ಸೇವಾ ಅವಧಿ ದಾಖಲೆ ಪುಸ್ತಕಗಳು ಸಿಗುತ್ತಿಲ್ಲ. ಇಲಾಖೆಯ ಈಹಿಂದಿನ ಸಿಬ್ಬಂದಿ ಖಾನ್‌ ಅವರು ಏಕೆ ಸೌಲಭ್ಯಕೊಟ್ಟಿಲ್ಲ ಎಂಬುದರ ಬಗ್ಗೆ ಗೊತ್ತಿಲ್ಲ ಎಂದು ಪ್ರಶ್ನಿಸಿ ನೋಟಿಸ್‌ ಜಾರಿ ಮಾಡಲಾಗಿದೆ. ಬೇಕಿದ್ದರೆ ಅವರಿಗೆ ಹಿಂಬರಹ ಕೊಡಲಿದ್ದೇವೆ. -ನಾಗೇಶ್‌ಕುಮಾರ್‌, ವ್ಯವಸ್ಥಾಪಕರು ಬಿಇಒ ಕಚೇರಿ ಮಾಗಡಿ

-ಟಿ.ಎಂ.ಶ್ರೀನಿವಾಸ್‌

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

15

Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

Channapatna: ತಲೆ ಎತ್ತುತ್ತಿರುವ ಹೈಟೆಕ್‌ ರೇಷ್ಮೆ ಮಾರುಕಟ್ಟೆ !

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.