ವಿಪಕ್ಷದ ನಾಯಕ ಕುಮಾರ್ಗೆ ಅಭಿನಂದನೆ
Team Udayavani, Jul 10, 2021, 10:19 PM IST
ತುಮಕೂರು: ಮಹಾನಗರ ಪಾಲಿಕೆಯನೂತನ ವಿರೋಧ ಪಕ್ಷದ ನಾಯಕ ಜೆ.ಕುಮಾರ್ ಅವರನ್ನು ಜಿಲ್ಲಾ ಕಾಂಗ್ರೆಸ್ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಅತೀಕ್ಅಹಮದ್, ಎಸ್ಸಿ ಘಟಕದ ಜಿಲ್ಲಾಧ್ಯಕ್ಷಲಿಂಗರಾಜು,ಕಿಸಾನ್ ವಿಭಾಗದ ಜಿಲ್ಲಾಧ್ಯಕ್ಷಜಿ.ಎಲ್. ಗೌಡ, ವಕ್ತಾರ ಶಿವಾಜಿಅಭಿನಂದಿಸಿದರು.
ನಂತರ ಸುದ್ದಿಗಾರರೊಂದಿಗೆ ಅತೀಕ್ಅಹಮದ್ ಮಾತನಾಡಿ, ನಗರದ 35ವಾರ್ಡ್ ಗಳಲ್ಲಿ ಉತ್ತಮ ಅಭಿವೃದ್ಧಿಕೆಲಸಗಳು ನಡೆಯಬೇಕು. ಈ ನಿಟ್ಟಿನಲ್ಲಿವಿರೋಧ ಪಕ್ಷದ ನಾಯಕರು ಕಾಯೊìàನ್ಮುಖರಾಗಬೇಕು. ಕಾಮಗಾರಿಗಳಲ್ಲಿಲೋಪದೋಷ ಕಂಡು ಬಂದಲ್ಲಿ ಅದರವಿರುದ್ಧ ಧ್ವನಿ ಎತ್ತಿ ಗುಣಮಟ್ಟದ ಕಾಮಗಾರಿನಡೆಯುವಂತೆ ಮಾಡಬೇಕು.
ಜತೆಗೆಸ್ಮಾರ್ಟ್ ಸಿಟಿ ವತಿಯಿಂದ ನಡೆಯುತ್ತಿರುವಕಾಮಗಾರಿಗಳ ಬಗ್ಗೆಯೂ ಗಮನ ಹರಿಸಿಉತ್ತಮ ಕಾಮಗಾರಿ ನಡೆಯುವಂತೆನೋಡಿಕೊಳ್ಳಬೇಕು ಎಂದರು.
ಕಾಮಗಾರಿಗಳು ಪೂರ್ಣಗೊಂಡ ಮೇಲೆ ಅತ್ತ ಕಡೆಗಮನ ಹರಿಸಿದರೆ ಪ್ರಯೋಜನ ವಾಗುವುದಿಲ್ಲ. ಏನಿದ್ದರೂ ಕಾಮಗಾರಿ ನಡೆಯುವಹಂತದಲ್ಲೇ ಲೋಪದೋಷ ಗಳನ್ನುಸರಿಪಡಿಸಬೇಕು. ಈ ನಿಟ್ಟಿನಲ್ಲಿ ವಿರೋಧಪಕ್ಷದ ನಾಯಕರು ಶ್ರಮವಹಿಸಿ ಕೆಲಸಮಾಡಬೇಕು ಎಂದು ಸಲಹೆ ನೀಡಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ