ಪಠ್ಯ ಕ್ರಮದಲಿ ಶ್ರೀಗಳ ಜೀವನ ಚರಿತ್ರೆ ಅಳವಡಿಸಿ
Team Udayavani, Apr 2, 2022, 8:20 PM IST
ತುಮಕೂರು: ಸಿದ್ಧಗಂಗಾ ಶ್ರೀಗಳ ಜೀವನ ಚರಿತ್ರೆಯನ್ನುಪಠ್ಯಕ್ರಮದಲ್ಲಿ ಅಳವಡಿಸುವಂತೆ ಮಾಜಿ ಮುಖ್ಯಮಂತ್ರಿಯಡಿಯೂರಪ್ಪ ಅವರು ರಾಜ್ಯ ಸರ್ಕಾರಕ್ಕೆ ಮನವಿಮಾಡಿದರು. ನಗರದ ಸಿದ್ಧಗಂಗಾ ಮಠದಲ್ಲಿಬಸವ ಭಾರತ ವೇದಿಕೆಯಲ್ಲಿ ನಡೆದ ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ115ನೇ ಜಯಂತಿ ಮತ್ತು ಗುರುವಂದನಾಸಮಾರಂಭ ದಲ್ಲಿ ಮಾತ ನಾ ಡಿದ ಅವರು,ಮುಂದಿನ ಪೀಳಿಗೆಗೆ ಶ್ರೀಗಳ ಜೀವನ ಚರಿತ್ರೆಮತ್ತು ಆದರ್ಶಗಳನ್ನು ತಿಳಿಸುವ ಮೂಲಕಅವು ಗಳನ್ನು ಮೈಗೂಡಿಸಿಕೊಳ್ಳಲು ಪಠ್ಯ ಕ್ರಮದಲ್ಲಿಅಳವಡಿಸು ವುದು ಸೂಕ್ತ.
ಹಾಗಾಗಿ ಈ ಬಗ್ಗೆಮುಖ್ಯಮಂತ್ರಿಗಳು ಗಮನಹರಿಸಿ ಪಠ್ಯ ಕ್ರಮದಲ್ಲಿಶ್ರೀಗಳ ಜೀವನ ಚರಿತ್ರೆ ಅಳವಡಿಸುವಂತೆಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳ ಬೇಕು ಎಂದರು.ಮಕ್ಕ ಳಿಗೆ ಭವಿ ಷ್ಯ: ಶ್ರೀಗಳು ಯಾವುದೇ ಜಾತಿಸಂಕೋಲೆಗಳಿಲ್ಲದೆ, ವರ್ಗ ವರ್ಣಗಳಿ ಲ್ಲದೆ ಎಲ್ಲರನ್ನುತಮ್ಮವರಂತೆ ಭಾವಿಸಿ ಪ್ರತಿನಿತ್ಯ 10 ಸಾವಿರಮಕ್ಕಳಿಗೆ ನಿರಂತರವಾಗಿ ಅನ್ನ, ಶಿಕ್ಷಣದಾಸೋಹ ನೀಡುವ ಮೂಲಕ ಮಕ್ಕಳಿಗೆಉತ್ತಮ ಭವಿಷ್ಯ ಕಟ್ಟಿಕೊಡುತ್ತಿದ್ದರು ಎಂದುಸ್ಮರಿಸಿದರು. ಅವರು ಹಾಕಿಕೊಟ್ಟಿರುವಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯೋಣ ಎಂದರು.
ಮಠಾಧ್ಯಕ್ಷರಾಗಿರುವ ಸಿದ್ಧಲಿಂಗಸ್ವಾಮೀಜಿ ರವರು ಲಿಂಗೈಕ್ಯ ಶ್ರೀಗಳು ತೋರಿದದಾರಿಯಲ್ಲಿ ಯಾವುದೇ ಲೋಪಬಾರದಂತೆಶ್ರೀಮಠವನ್ನು ಮುನ್ನೆಡೆಸಿ ಕೊಂಡು ಹೋಗುತ್ತಿದ್ದಾರೆಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Reservation: ಏನಿದು ಒಬಿಸಿ-ಮುಸ್ಲಿಂ ಮೀಸಲಾತಿ ವಿವಾದ?
Election illegal: ನಿನ್ನೆ 2.31 ಕೋ. ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
OBC-Muslim ಮೀಸಲು ವಿವಾದ ತಾರಕಕ್ಕೆ: ಪ್ರಧಾನಿ ಹೇಳಿಕೆ ಅಲ್ಲಗಳೆದ ಸಿದ್ದರಾಮಯ್ಯ
Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್