ಅಟಲ್‌ ಉತ್ಸವ-ಮಾತೃ ಸಂಗಮ: ಮಕ್ಕಳ ಚಿತ್ರಕಲಾ ಸ್ಪರ್ಧೆ ಫ‌ಲಿತಾಂಶ

ಸ್ಪರ್ಧೆ ವಿಜೇತರನ್ನು ಆರಿಸಿ ತೀರ್ಮಾನಿಸಲಾದ ಫ‌ಲಿತಾಂಶ ಇಂತಿದೆ

Team Udayavani, Jan 10, 2023, 11:02 AM IST

ಅಟಲ್‌ ಉತ್ಸವ-ಮಾತೃ ಸಂಗಮ: ಮಕ್ಕಳ ಚಿತ್ರಕಲಾ ಸ್ಪರ್ಧೆ ಫ‌ಲಿತಾಂಶ

ಉಡುಪಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಪ್ರಯುಕ್ತ ಉಡುಪಿ ನಗರ ಮತ್ತು ಗ್ರಾಮೀಣ ಬಿಜೆಪಿ ವತಿಯಿಂದ ಮಾತೃ ಸಂಗಮ-ಅಟಲ್‌ ಕಲರ್‌ ಪ್ರತಿಭಾನ್ವಿತ ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ಬ್ರಹ್ಮಾವರದ ಶ್ಯಾಮಿಲಿ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿತ್ತು. ಆರ್ಟಿಸ್ಟ್‌ ಫೋರಂ ಸದಸ್ಯರ ಸಹಕಾರದಿಂದ ಸ್ಪರ್ಧೆ ವಿಜೇತರನ್ನು ಆರಿಸಿ ತೀರ್ಮಾನಿಸಲಾದ ಫ‌ಲಿತಾಂಶ ಇಂತಿದೆ.

ಎಲ್‌ಕೆಜಿ/ಯುಕೆಜಿ/1ನೇ ತರಗತಿ ವಿಭಾಗ: 1.ವಿನ್ಮಯಿ ವಿಶ್ವನಾಥ ಗಾಂವ್ಕರ್‌ (ವಾಸುದೇವ ಕೃಪಾ ಉಡುಪಿ), 2.ಜೀವಾಕ್ಷ್ (ಸಂದೀಪನ್‌ ಆಂ.ಮಾ.), 3.ಪ್ರತ್ಯುರ್‌ (ಕನ್ನರ್ಪಾಡಿ), ಸಮಾಧಾನಕರ-ಸನ್ವಿತಾ ಯು. (ಮದರ್‌ ತೆರೇಸಾ ಶಂಕರನಾರಾಯಣ), ಅದಿತಿ ಎಸ್‌. ದೇವಾಡಿಗ (ಜಿಎಂವಿಪಿಎಸ್‌), ಶ್ರೀದಿತ ಆಚಾರ್ಯ (ಸ.ಹಿ.ಪ್ರಾ ಶಾಲೆ ದುರ್ಗ ತೆಳ್ಳಾರು), ಅಶ್ವಿ‌ (ಪೋದಾರ್‌), ಭುವನ್‌ ಜಿ. ಭಟ್‌ (ಜಿಎಂಯುಪಿಎಸ್‌), ಮಾನಸ್ವಿ ಸಿ. ಗೌಡ (ಇಂದ್ರಾಳಿ ಆಂ.ಮಾ.), ಸಮೀಕ್ಷಾ (ಜಿಎಂಎಚ್‌ಪಿ), ಇಶಾನ್‌ (ಜಿಎಚ್‌ಪಿಎಸ್‌), ಅನಿಷಾ ಎ. ಅಡಿಗ (ಐಎಸ್‌ಆರ್‌ ಎಲ್‌.ಜೆ.), ಯಾತ್ವಿಕ್‌ ಎಲ್‌. ಕೋಟ್ಯಾನ್‌ (ಸೈಂಟ್‌ ಮೇರಿಸ್‌ ಶಾಲೆ).

2-4ನೇ ತರಗತಿ ವಿಭಾಗ: 1.ಅನ್ವಿತ್‌ ಆರ್‌. ಶೆಟ್ಟಿಗಾರ್‌ (ಸೈಂಟ್‌ ಮೇರೀಸ್‌ ಕನ್ನರ್ಪಾಡಿ), 2.ನಿಹಾರ್‌ ಜೆ. ಎಸ್‌. (ಜಿಎಂವಿಪಿಎಸ್‌ ಕುಕ್ಕಿಕಟ್ಟೆ), 3.ಸಾನ್ವಿ ಸಾಲ್ಯಾನ್‌ (ವಿದ್ಯೋದಯ ಉಡುಪಿ), ಸಮಾಧಾನಕರ-ಪುಷ್ಠಿ ಎಚ್‌. ಪೂಜಾರಿ (ಸಿಲಾಸ್‌), ನಿಧಿಶ್‌ (ಜಿ.ಎಂ. ಕುಕ್ಕೆಹಳ್ಳಿ), ಅದ್ವಿತ್‌ ಎಸ್‌. ಪೂಜಾರಿ (ವಿದ್ಯೋದಯ ಉಡುಪಿ), ಪ್ರವಣ್ಯ ಯು. ರಾವ್‌ (ಮಿಲಾಗ್ರಿಸ್‌ ಕಲ್ಯಾಣಪುರ), ರೋಹಿತ್‌ ಆರ್‌. ಮಯ್ಯ (ಸಂದೀಪ್‌ ಆಂ.ಮಾ. ಬೈಂದೂರು), ತ್ರಿಷಾ (ಜ್ಞಾನಸುಧಾ ಕಾರ್ಕಳ), ಪ್ರಿಯದರ್ಶಿನಿ ಎಸ್‌.ಡಿ. (ವಿದ್ಯೋದಯ ಉಡುಪಿ), ದ್ಯುಮ್ನ (ವಿದ್ಯೋದಯ ಉಡುಪಿ), ನಿರೀಕ್ಷಾ (ಸಾಂದೀಪನಿ ಮರವಂತೆ), ಕೆ. ಪ್ರಣವ್‌ ಶೇಟ್‌ (ವಿದ್ಯೋದಯ ಉಡುಪಿ).

5-7ನೇ ತರಗತಿ ವಿಭಾಗ: 1.ವಿನೀಶ್‌ (ಎಸ್‌ಆರ್‌ಎಸ್‌ ಹೆಬ್ರಿ), 2.ಯಕ್ಷತ್‌ ಶೆಟ್ಟಿ (ವಿ.ವಿ.ಎನ್‌. ಆಂ.ಮಾ. ತೆಕ್ಕಟ್ಟೆ), 3.ದೃತಿ ಎಸ್‌. (ಲಿಟ್ಲರಾಕ್‌ ಬ್ರಹ್ಮಾವರ), ಸಮಾಧಾನಕರ: ಚಿರಾಗ್‌ ವಿ. ಶೆಟ್ಟಿ(ಮುಕುಂದಕೃಪಾ ಉಡುಪಿ), ಪ್ರಾರ್ಥನಾ ಜಿ. (ವೆಂಕಟರಮಣ ಆಂ.ಮಾ.), ಸಿಂಚನಾ ಮೆಂಡನ್‌ (ಗ್ರೀನ್‌ಪಾರ್ಕ್‌ ಹಿರಿಯಡಕ), ಲತಿಕಾ ಎಲ್‌. ಪೂಜಾರಿ (ಸಂದೀಪನ್‌ ಆಂ.ಮಾ. ಕಂಬದಕೋಣೆ), ಶರಧಿ ಎಸ್‌. (ಸ.ಹಿ.ಪ್ರಾ.ಶಾಲೆ ಹಳ್ಳಾಡಿ), ದಿಯಾ ಎಸ್‌. ಕರ್ಕೇರ (ನಾರಾಯಣಗುರು ಆಂ.ಮಾ. ಮಲ್ಪೆ), ಕೃಷ್ಣ (ಅಮೃತ ಭಾರತಿ, ಹೆಬ್ರಿ), ಲಕ್ಷ್ಮೀ ಸುವರ್ಣ (ವಿದ್ಯೋದಯ ಉಡುಪಿ), ಮಿತ್‌ (ಎಸ್‌.ವಿ.ಆಂ.ಮಾ. ಕುಂದಾಪುರ), ವಿಶ್ರುತ್‌ (ವಿದ್ಯೋದಯ ಉಡುಪಿ).

8-10ನೇ ತರಗತಿ ವಿಭಾಗ: 1.ಪ್ರತಿಷ್ಠಾ ಶೇಟ್‌ (ವಿದ್ಯೋದಯ ಉಡುಪಿ), 2.ದೀಪಿಕಾ ಭಟ್‌ (ಸೈಂಟ್‌ ಸಿಸಿಲಿ ಉಡುಪಿ), 3.ನಯನಾ (ಬಿ.ಎಂ. ಆಂ.ಮಾ. ಪರ್ಕಳ), ಸಮಾಧಾನಕರ-ಮೇದಿನಿ ಭಟ್‌ (ಮಾಧವಕೃಪಾ ಮಣಿಪಾಲ), ನಿಹಾಲ್‌ ಡಿ. ರಾವ್‌ (ಲಿಟ್ಲ ರಾಕ್‌ ಬ್ರಹ್ಮಾವರ), ಹರಿಪ್ರಸಾದ್‌ ಎಸ್‌.ಡಿ. (ವಿದ್ಯೋದಯ ಉಡುಪಿ), ಮಾನ್ಯ (ಇಂದ್ರಾಳಿ ಆಂ.ಮಾ. ಉಡುಪಿ), ಶರಧಿ (ವಿವೇಕ ಆಂ.ಮಾ. ಕೋಟ), ಸ್ಪರ್ಶ ಪ್ರದೀಪ್‌ (ವಿದ್ಯೋದಯ ಉಡುಪಿ), ಸಂದೇಶ್‌ ನಾಯ್ಕ (ಎ.ವಿ.ಕೆ.ಎಫ್. ಜಿಎಚ್‌ಎಸ್‌. ಸಂತೆಕಟ್ಟೆ ಕಳೂ¤ರು), ಆದಿತ್ಯ (ಕೆ.ಪಿ.ಎಸ್‌. ಮುನಿಯಾಲು), ಪ್ರಗತಿ ಸೋಮಯಾಜಿ (ಜಿ.ಎಂ. ವಿದ್ಯಾನಿಕೇತನ ಬ್ರಹ್ಮಾವರ), ಸಮಿತಾ (ಬಿ.ಎಂ. ಆಂ.ಮಾ. ಪರ್ಕಳ).

ಟಾಪ್ ನ್ಯೂಸ್

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.