ಅಟಲ್‌ ಉತ್ಸವ-ಮಾತೃ ಸಂಗಮ: ಮಕ್ಕಳ ಚಿತ್ರಕಲಾ ಸ್ಪರ್ಧೆ ಫ‌ಲಿತಾಂಶ

ಸ್ಪರ್ಧೆ ವಿಜೇತರನ್ನು ಆರಿಸಿ ತೀರ್ಮಾನಿಸಲಾದ ಫ‌ಲಿತಾಂಶ ಇಂತಿದೆ

Team Udayavani, Jan 10, 2023, 11:02 AM IST

ಅಟಲ್‌ ಉತ್ಸವ-ಮಾತೃ ಸಂಗಮ: ಮಕ್ಕಳ ಚಿತ್ರಕಲಾ ಸ್ಪರ್ಧೆ ಫ‌ಲಿತಾಂಶ

ಉಡುಪಿ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮದಿನಾಚರಣೆ ಪ್ರಯುಕ್ತ ಉಡುಪಿ ನಗರ ಮತ್ತು ಗ್ರಾಮೀಣ ಬಿಜೆಪಿ ವತಿಯಿಂದ ಮಾತೃ ಸಂಗಮ-ಅಟಲ್‌ ಕಲರ್‌ ಪ್ರತಿಭಾನ್ವಿತ ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ಬ್ರಹ್ಮಾವರದ ಶ್ಯಾಮಿಲಿ ಸಭಾಂಗಣದಲ್ಲಿ ರವಿವಾರ ಹಮ್ಮಿಕೊಳ್ಳಲಾಗಿತ್ತು. ಆರ್ಟಿಸ್ಟ್‌ ಫೋರಂ ಸದಸ್ಯರ ಸಹಕಾರದಿಂದ ಸ್ಪರ್ಧೆ ವಿಜೇತರನ್ನು ಆರಿಸಿ ತೀರ್ಮಾನಿಸಲಾದ ಫ‌ಲಿತಾಂಶ ಇಂತಿದೆ.

ಎಲ್‌ಕೆಜಿ/ಯುಕೆಜಿ/1ನೇ ತರಗತಿ ವಿಭಾಗ: 1.ವಿನ್ಮಯಿ ವಿಶ್ವನಾಥ ಗಾಂವ್ಕರ್‌ (ವಾಸುದೇವ ಕೃಪಾ ಉಡುಪಿ), 2.ಜೀವಾಕ್ಷ್ (ಸಂದೀಪನ್‌ ಆಂ.ಮಾ.), 3.ಪ್ರತ್ಯುರ್‌ (ಕನ್ನರ್ಪಾಡಿ), ಸಮಾಧಾನಕರ-ಸನ್ವಿತಾ ಯು. (ಮದರ್‌ ತೆರೇಸಾ ಶಂಕರನಾರಾಯಣ), ಅದಿತಿ ಎಸ್‌. ದೇವಾಡಿಗ (ಜಿಎಂವಿಪಿಎಸ್‌), ಶ್ರೀದಿತ ಆಚಾರ್ಯ (ಸ.ಹಿ.ಪ್ರಾ ಶಾಲೆ ದುರ್ಗ ತೆಳ್ಳಾರು), ಅಶ್ವಿ‌ (ಪೋದಾರ್‌), ಭುವನ್‌ ಜಿ. ಭಟ್‌ (ಜಿಎಂಯುಪಿಎಸ್‌), ಮಾನಸ್ವಿ ಸಿ. ಗೌಡ (ಇಂದ್ರಾಳಿ ಆಂ.ಮಾ.), ಸಮೀಕ್ಷಾ (ಜಿಎಂಎಚ್‌ಪಿ), ಇಶಾನ್‌ (ಜಿಎಚ್‌ಪಿಎಸ್‌), ಅನಿಷಾ ಎ. ಅಡಿಗ (ಐಎಸ್‌ಆರ್‌ ಎಲ್‌.ಜೆ.), ಯಾತ್ವಿಕ್‌ ಎಲ್‌. ಕೋಟ್ಯಾನ್‌ (ಸೈಂಟ್‌ ಮೇರಿಸ್‌ ಶಾಲೆ).

2-4ನೇ ತರಗತಿ ವಿಭಾಗ: 1.ಅನ್ವಿತ್‌ ಆರ್‌. ಶೆಟ್ಟಿಗಾರ್‌ (ಸೈಂಟ್‌ ಮೇರೀಸ್‌ ಕನ್ನರ್ಪಾಡಿ), 2.ನಿಹಾರ್‌ ಜೆ. ಎಸ್‌. (ಜಿಎಂವಿಪಿಎಸ್‌ ಕುಕ್ಕಿಕಟ್ಟೆ), 3.ಸಾನ್ವಿ ಸಾಲ್ಯಾನ್‌ (ವಿದ್ಯೋದಯ ಉಡುಪಿ), ಸಮಾಧಾನಕರ-ಪುಷ್ಠಿ ಎಚ್‌. ಪೂಜಾರಿ (ಸಿಲಾಸ್‌), ನಿಧಿಶ್‌ (ಜಿ.ಎಂ. ಕುಕ್ಕೆಹಳ್ಳಿ), ಅದ್ವಿತ್‌ ಎಸ್‌. ಪೂಜಾರಿ (ವಿದ್ಯೋದಯ ಉಡುಪಿ), ಪ್ರವಣ್ಯ ಯು. ರಾವ್‌ (ಮಿಲಾಗ್ರಿಸ್‌ ಕಲ್ಯಾಣಪುರ), ರೋಹಿತ್‌ ಆರ್‌. ಮಯ್ಯ (ಸಂದೀಪ್‌ ಆಂ.ಮಾ. ಬೈಂದೂರು), ತ್ರಿಷಾ (ಜ್ಞಾನಸುಧಾ ಕಾರ್ಕಳ), ಪ್ರಿಯದರ್ಶಿನಿ ಎಸ್‌.ಡಿ. (ವಿದ್ಯೋದಯ ಉಡುಪಿ), ದ್ಯುಮ್ನ (ವಿದ್ಯೋದಯ ಉಡುಪಿ), ನಿರೀಕ್ಷಾ (ಸಾಂದೀಪನಿ ಮರವಂತೆ), ಕೆ. ಪ್ರಣವ್‌ ಶೇಟ್‌ (ವಿದ್ಯೋದಯ ಉಡುಪಿ).

5-7ನೇ ತರಗತಿ ವಿಭಾಗ: 1.ವಿನೀಶ್‌ (ಎಸ್‌ಆರ್‌ಎಸ್‌ ಹೆಬ್ರಿ), 2.ಯಕ್ಷತ್‌ ಶೆಟ್ಟಿ (ವಿ.ವಿ.ಎನ್‌. ಆಂ.ಮಾ. ತೆಕ್ಕಟ್ಟೆ), 3.ದೃತಿ ಎಸ್‌. (ಲಿಟ್ಲರಾಕ್‌ ಬ್ರಹ್ಮಾವರ), ಸಮಾಧಾನಕರ: ಚಿರಾಗ್‌ ವಿ. ಶೆಟ್ಟಿ(ಮುಕುಂದಕೃಪಾ ಉಡುಪಿ), ಪ್ರಾರ್ಥನಾ ಜಿ. (ವೆಂಕಟರಮಣ ಆಂ.ಮಾ.), ಸಿಂಚನಾ ಮೆಂಡನ್‌ (ಗ್ರೀನ್‌ಪಾರ್ಕ್‌ ಹಿರಿಯಡಕ), ಲತಿಕಾ ಎಲ್‌. ಪೂಜಾರಿ (ಸಂದೀಪನ್‌ ಆಂ.ಮಾ. ಕಂಬದಕೋಣೆ), ಶರಧಿ ಎಸ್‌. (ಸ.ಹಿ.ಪ್ರಾ.ಶಾಲೆ ಹಳ್ಳಾಡಿ), ದಿಯಾ ಎಸ್‌. ಕರ್ಕೇರ (ನಾರಾಯಣಗುರು ಆಂ.ಮಾ. ಮಲ್ಪೆ), ಕೃಷ್ಣ (ಅಮೃತ ಭಾರತಿ, ಹೆಬ್ರಿ), ಲಕ್ಷ್ಮೀ ಸುವರ್ಣ (ವಿದ್ಯೋದಯ ಉಡುಪಿ), ಮಿತ್‌ (ಎಸ್‌.ವಿ.ಆಂ.ಮಾ. ಕುಂದಾಪುರ), ವಿಶ್ರುತ್‌ (ವಿದ್ಯೋದಯ ಉಡುಪಿ).

8-10ನೇ ತರಗತಿ ವಿಭಾಗ: 1.ಪ್ರತಿಷ್ಠಾ ಶೇಟ್‌ (ವಿದ್ಯೋದಯ ಉಡುಪಿ), 2.ದೀಪಿಕಾ ಭಟ್‌ (ಸೈಂಟ್‌ ಸಿಸಿಲಿ ಉಡುಪಿ), 3.ನಯನಾ (ಬಿ.ಎಂ. ಆಂ.ಮಾ. ಪರ್ಕಳ), ಸಮಾಧಾನಕರ-ಮೇದಿನಿ ಭಟ್‌ (ಮಾಧವಕೃಪಾ ಮಣಿಪಾಲ), ನಿಹಾಲ್‌ ಡಿ. ರಾವ್‌ (ಲಿಟ್ಲ ರಾಕ್‌ ಬ್ರಹ್ಮಾವರ), ಹರಿಪ್ರಸಾದ್‌ ಎಸ್‌.ಡಿ. (ವಿದ್ಯೋದಯ ಉಡುಪಿ), ಮಾನ್ಯ (ಇಂದ್ರಾಳಿ ಆಂ.ಮಾ. ಉಡುಪಿ), ಶರಧಿ (ವಿವೇಕ ಆಂ.ಮಾ. ಕೋಟ), ಸ್ಪರ್ಶ ಪ್ರದೀಪ್‌ (ವಿದ್ಯೋದಯ ಉಡುಪಿ), ಸಂದೇಶ್‌ ನಾಯ್ಕ (ಎ.ವಿ.ಕೆ.ಎಫ್. ಜಿಎಚ್‌ಎಸ್‌. ಸಂತೆಕಟ್ಟೆ ಕಳೂ¤ರು), ಆದಿತ್ಯ (ಕೆ.ಪಿ.ಎಸ್‌. ಮುನಿಯಾಲು), ಪ್ರಗತಿ ಸೋಮಯಾಜಿ (ಜಿ.ಎಂ. ವಿದ್ಯಾನಿಕೇತನ ಬ್ರಹ್ಮಾವರ), ಸಮಿತಾ (ಬಿ.ಎಂ. ಆಂ.ಮಾ. ಪರ್ಕಳ).

ಟಾಪ್ ನ್ಯೂಸ್

1-dsad

Odisha ಭೀಕರ ರೈಲು ಅವಘಡ; ಕನಿಷ್ಠ 50 ಮೃತ್ಯು, 350ಕ್ಕೂ ಹೆಚ್ಚು ಮಂದಿಗೆ ಗಾಯ

HDK

ಸಿದ್ದರಾಮಯ್ಯ ಯುವಕರ ಹಣೆಗೆ ತುಪ್ಪ ಸವರಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ

1-dsasa

WFI ಬ್ರಿಜ್ ಭೂಷಣ್ ಬಂಧಿಸಲು ಗಡುವು ವಿಧಿಸಿದ ಖಾಪ್ ಮಹಾಪಂಚಾಯತ್

imran-khan

Pakistan ಇಮ್ರಾನ್ ಖಾನ್‌ಗೆ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದಿಂದ ಜಾಮೀನು

1-SADSAASD

Nithin Gopi: 39 ರ ಹರೆಯದಲ್ಲೇ ನಟ ನಿತಿನ್​ ಗೋಪಿ ವಿಧಿವಶ

1-sdasdasd

Congress Guarantee ನನ್ನ ಹೆಂಡತಿಗೂ ಸಿಗುತ್ತೆ ರೀ; ಸಿದ್ದರಾಮಯ್ಯ ಹಾಸ್ಯ ಚಟಾಕಿ

1-sadasd

Congress Guarantee ”ಅಕ್ಕಿ ನಿಮ್ದು, ಚೀಲ ನಮ್ದು”: ಬಿಜೆಪಿ ತಿರುಗೇಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

fishing ಋತುವಿಗೆ ತಾತ್ಕಾಲಿಕ ವಿರಾಮ; ಮತ್ಸ್ಯಕ್ಷಾಮ, ದರ ಇಲ್ಲ

fishing ಋತುವಿಗೆ ತಾತ್ಕಾಲಿಕ ವಿರಾಮ; ಮತ್ಸ್ಯಕ್ಷಾಮ, ದರ ಇಲ್ಲ

Rain Water ಸಂಗ್ರಹ “ಪಾಠ ‘: ಜಲ ಸಾಕ್ಷರತೆ ಸಾರುತ್ತಿರುವ ಗುರುಕುಲ ಶಿಕ್ಷಣ ಸಂಸ್ಥೆ

Rain Water ಸಂಗ್ರಹ “ಪಾಠ ‘: ಜಲ ಸಾಕ್ಷರತೆ ಸಾರುತ್ತಿರುವ ಗುರುಕುಲ ಶಿಕ್ಷಣ ಸಂಸ್ಥೆ

ಬೇಡಿಕೆಯಷ್ಟು ಉತ್ಪಾದನೆಯಾಗದ ಶೇಂಗಾ: ಹೊರ ಜಿಲ್ಲೆಗಳ ಶೇಂಗಾ ಅವಲಂಬಿಸಿರುವ ಸಂಸ್ಕರಣ ಘಟಕಗಳು

ಬೇಡಿಕೆಯಷ್ಟು ಉತ್ಪಾದನೆಯಾಗದ ಶೇಂಗಾ: ಹೊರ ಜಿಲ್ಲೆಗಳ ಶೇಂಗಾ ಅವಲಂಬಿಸಿರುವ ಸಂಸ್ಕರಣ ಘಟಕಗಳು

ಹಾರ್ಮಣ್ಣು -ಮಾರಣಕಟ್ಟೆ ಸಂಪರ್ಕ ರಸ್ತೆ: ಅಪಾಯಕಾರಿ ಸೇತುವೆಗೆ ಮುಕ್ತಿ ಎಂದು ?

ಹಾರ್ಮಣ್ಣು -ಮಾರಣಕಟ್ಟೆ ಸಂಪರ್ಕ ರಸ್ತೆ: ಅಪಾಯಕಾರಿ ಸೇತುವೆಗೆ ಮುಕ್ತಿ ಎಂದು ?

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

12-sadsad

Davanagere ವೃದ್ಧರೊಬ್ಬನ್ನು ಅಪಹರಿಸಿ ಭಾರಿ ಹಣಕ್ಕೆ ಬೇಡಿಕೆ; ಐವರ ಬಂಧನ

1-sddasd

SNM ಪಾಲಿಟೆಕ್ನಿಕ್ NSS ನವರಿಂದ ಬಡವರ ಮನೆಗಳಿಗೆ ಕಾಯಕಲ್ಪ

1-wewqewq

Amazon ಫ್ಯಾಷನ್‌ನಿಂದ ವಾರ್ಡ್‌ರೋಬ್‌ ರಿಫ್ರೆಶ್‌ ಸೇಲ್‌ ಆರಂಭ

1-dsad

Odisha ಭೀಕರ ರೈಲು ಅವಘಡ; ಕನಿಷ್ಠ 50 ಮೃತ್ಯು, 350ಕ್ಕೂ ಹೆಚ್ಚು ಮಂದಿಗೆ ಗಾಯ

1-qwwqeqwe

Mahalingpur ಗಾಳಿ ಮಳೆಗೆ ವ್ಯಾಪಕ ನಷ್ಟ; ಹಲವು ಮನೆಗಳಿಗೆ ಹಾನಿ, ಪರದಾಟ