ಉದ್ಯಮಿಯ ಬ್ಲ್ಯಾಕ್ ಮೇಲ್: ಪ್ರಕರಣ ದಾಖಲು
Team Udayavani, Jan 9, 2023, 7:22 AM IST
ಕುಂದಾಪುರ : ಉದ್ಯಮಿಯೊಬ್ಬರ ಕುರಿತು ಕೀಳಾಗಿ ಬರೆದು ಹಣಕ್ಕಾಗಿ ಬ್ಲ್ಯಾಕ್ ಮೇಲ್ಗೆ ಇಳಿದ ಪತ್ರಕರ್ತರ ವಿರುದ್ಧ ಇಲ್ಲಿನ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಹನಾ ಎಸ್ಟೇಟ್ ಆಡಳಿತ ಸಂಸ್ಥೆಯ ಪಾಲುದಾರ ಸುರೇಂದ್ರ ಶೆಟ್ಟಿ ಅವರು ದೂರು ನೀಡಿದ್ದು ಟಿ.ಪಿ. ಮಂಜುನಾಥ, ಹರೀಶ್ ಭಂಡಾರಿ ಕುಂಭಾಶಿ, ಮಜಾರ್ ಹಾಗೂ ಇನ್ನಿತರ ನಕಲಿ ಪತ್ರಕರ್ತರು ಸೇರಿಕೊಂಡು ಅಸಹ್ಯವಾಗಿ ಪತ್ರಿಕೆಯೊಂದರಲ್ಲಿ ಬರೆದಿದ್ದಾರೆ. ಸುರೇಂದ್ರ ಶೆಟ್ಟಿ ಹಾಗೂ ಅವರ ಸಂಸ್ಥೆಯ ಹೆಸರನ್ನು ಕೆಡಿಸಿ ಬ್ಲ್ಯಾಕ್ ಮೇಲ್ ಮಾಡಲು ಒಳಸಂಚು ರೂಪಿಸಿದ್ದಾರೆ ಎಂದು ದೂರಲಾಗಿದೆ. ವಾಟ್ಸ್ಆ್ಯಪ್ ನಲ್ಲಿ ಪತ್ರಿಕೆಯ ಪುಟ ಕಳುಹಿಸಿ 50 ಲಕ್ಷ ರೂ. ನಗದು ನೀಡುವಂತೆ ಬೆದರಿಕೆ ಹಾಕಿರುವಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ