ಕಾಯಕ ಯೋಗಿ ಸಿದ್ದಾಪುರ ಕಡ್ರಿಯ ಗೋವಿಂದ ಶೆಟ್ಟಿ ನಿಧನ
Team Udayavani, Nov 21, 2022, 12:30 PM IST
ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಮೊಗೆಬೆಟ್ಟುವಿನ ತನ್ನ ಸ್ವಗೃಹದಲ್ಲಿ ಕಡ್ರಿ ಗೋವಿಂದ ಶೆಟ್ಟಿ ಅವರು ( 94) ಅವರು ನ.೨೧ ರಂದು ನಿಧನ ಹೊಂದಿದರು.
ಶ್ರೀಯುತರು ತನ್ನ ಧರ್ಮಪತ್ನಿ ಮೂಗೆಬೆಟ್ಟು ಪ್ರೇಮ ಶೆಟ್ಟಿ, ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ ಜಯಕರ ಶೆಟ್ಟಿ, ಹಾಗೂ ತೆಕ್ಕಟ್ಟೆಯಲ್ಲಿನ ವೈದ್ಯ ಡಾ ಕುಸುಮಾಕರ ಶೆಟ್ಟಿ ಸೇರಿದಂತೆ ಆರು ಜನ ಪುತ್ರರು, ಕುಟುಂಬ ವರ್ಗದವರು ಮತ್ತು ಬಂಧು ಬಳಗದವರನ್ನು ಅಗಲಿರುತ್ತಾರೆ.
ಇಂದು ಸಂಜೆ ಬೇಳೂರು ಸಮೀಪದ ಮೊಗೆಬೆಟ್ಟಿನಲ್ಲಿ ಅಂತ್ಯಕ್ರಿಯ ಜರಗಲಿದೆ.
ಇದನ್ನೂ ಓದಿ : ಅತ್ತೆ ಸಾವಿನ ಸುದ್ದಿ ತಂದ ಆಘಾತ; ಹೃದಯಾಘಾತಕ್ಕೀಡಾಗಿ ಅಳಿಯ ಸಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮನೆ ರತ್ನಾಕರ್
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Davangere: 10 ರೂ.ಗಳ ನಾಣ್ಯ ರೂಪದಲ್ಲಿ 25 ಸಾವಿರ ರೂ. ಠೇವಣಿ ಕಟ್ಟಿದ ಅಭ್ಯರ್ಥಿ!
Bidar; ಬಿರುಗಾಳಿ ಸಹಿತ ಭಾರಿ ಮಳೆ :ಸಿಡಿಲು ಬಡಿದು ರೈತ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್