ತೊಟ್ಟೆಯಲ್ಲಿ ಸಿಕ್ಕ ನಗದು ವಾರಿಸುದಾರರಿಗೆ ಹಸ್ತಾಂತರಿಸಿ ಮಾನವೀಯತೆ ಮೆರೆದ ಯುವಕ
Team Udayavani, Jul 3, 2021, 4:22 PM IST
ಕಟಪಾಡಿ : ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಪೇಟೆಯಲ್ಲಿ ಅನಾಥವಾಗಿ ಬಿದ್ದಿದ್ದು, ಕಮಲಾಕ್ಷ ಸುವರ್ಣ ಕಟಪಾಡಿ ಅವರಿಗೆ ಸಿಕ್ಕ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಇದ್ದ 6000/- ರೂಪಾಯಿಯನ್ನು ಕಟಪಾಡಿ ಪೊಲೀಸ್ ಹೊರ ಠಾಣೆಗೆ ತಂದು ಒಪ್ಪಿಸಿರುತ್ತಾರೆ.
ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ ಪತ್ತೆ: ವರದಕ್ಷಿಣೆ ಕಿರುಕುಳ ಆರೋಪ; ಕಲ್ಲು ತೂರಾಟ
ಹಣವನ್ನು ಕಳೆದುಕೊಂಡ ಕಟಪಾಡಿ ಜೆ ಎನ್ ನಗರದ ಶಾರದಾ ಶ್ರೀಯಾನ್ ಮಾಹಿತಿ ಅರಿತು ಠಾಣೆಗೆ ಬಂದಿದ್ದು ಅವರಿಗೆ ಸುರಕ್ಷಿತವಾಗಿ ಹೆಚ್.ಸಿ. ಲಕ್ಷ್ಮಣ್ , ಪಿ.ಸಿ.ಮೋಹನ್ ಚಂದ್ರ ಸಮಕ್ಷಮ ಜು.3 ರಂದು ಹಸ್ತಾಂತರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ