ಕಾರ್ಕಳ : 11 ಸಾವಿರ ರೂ. ಮೌಲ್ಯದ ಅಡಿಕೆ ಕಳ್ಳತನ
Team Udayavani, Dec 16, 2022, 8:47 PM IST
ಕಾರ್ಕಳ: ಕಾರ್ಕಳ ಕಸಬಾದ ಸರಕಾರಿ ಆಸ್ಪತ್ರೆ ಬಳಿಯ ನಿವಾಸಿ ಮನೀರ್ ಅಹಮ್ಮದ್ ಅವರ ತೋಟದಿಂದ ಡಿ. 9ರಂದು ಹಾಗೂ ಅವರ ಸಹೋದರ ಜಹೀರ್ ಅಹಮ್ಮದ್ ಬೇಗ್ ಅವರ ತೋಟದಿಂದ ಡಿ. 15ರಂದು ಹೀಗೆ ಪ್ರತ್ಯೇಕವಾಗಿ ಒಟ್ಟು 11 ಸಾವಿರ ಮೌಲ್ಯದ ಅಡಿಕೆ ಕಳ್ಳತನವಾಗಿದೆ.
ಡಿ. 9ರಂದು ಮನೀರ್ ಅಹಮ್ಮದ್ ಅವರ ತೋಟದಿಂದ ರಾತ್ರಿ 2 ಗೋಣಿ ಚೀಲದಲ್ಲಿದ್ದ 8 ಸಾವಿರ ಮೌಲ್ಯದ ಅಡಿಕೆ ಕಳವಾಗಿತ್ತು. ತೋಟ ನೋಡಿಕೊಳ್ಳುತ್ತಿದ್ದ ಹನುಮಂತ ಹಾಗೂ ರಂಗನಾಥ ಇವರಿಬ್ಬರು ರಾತ್ರಿ ವೇಳೆ ತೋಟದ ಸಮೀಪ ಅನುಮಾಸ್ಪದವಾಗಿ ಓಡಾಡುತಿದ್ದ ರೊನಾಲ್ಡ್ ಡಿ’ಸೋಜಾ ಹಾಗೂ ಉಮೇಶ್ ಅವರನ್ನು ಹಿಡಿದು ಅಂದು ಪೊಲೀಸರಿಗೆ ಒಪ್ಪಿಸಿದ್ದರು.
ಡಿ. 15ರಂದು ಬೆಳಗ್ಗೆ ಮನೀರ್ರವರ ಅಣ್ಣ ಜಹೀರ್ ಅಹಮ್ಮದ್ ಬೇಗ್ ಅವರ ಅಡಿಕೆ ತೋಟದಿಂದ 3 ಸಾವಿರ ರೂ ಮೌಲ್ಯದ ಅಡಿಕೆ ಕಳವಾಗಿರುವುದು ಬೆಳಕಿಗೆ ಬಂದಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು
Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ
MUST WATCH
ಹೊಸ ಸೇರ್ಪಡೆ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು
Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್