Manipal; ಬಸ್ ಢಿಕ್ಕಿಯಾಗಿ ಮಹಿಳೆಗೆ ಗಾಯ
Team Udayavani, Sep 12, 2023, 12:06 AM IST
ಮಣಿಪಾಲ: ಖಾಸಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ಮಹಿಳೆ ಗಾಯಗೊಂಡಿದ್ದಾರೆ. ಮಣಿಪಾಲದ ಶಾಂತಕುಮಾರಿ ಅವರು ಪರ್ಕಳದಲ್ಲಿ ರಸ್ತೆದಾಟಲು ನಿಂತಿದ್ದಾಗ ಅತಿವೇಗದಿಂದ ಬಂದ ಬಸ್ ಢಿಕ್ಕಿ ಹೊಡೆದಿದೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.