ಮಾ. 14 ಮೆಕ್ಕೆಕಟ್ಟು ದೇವಸ್ಥಾನ ಗೆಂಡಸೇವೆ
Team Udayavani, Mar 12, 2019, 1:00 AM IST
ಕೋಟ: ಶಿರಿಯಾರ ಮೆಕ್ಕೆಕಟ್ಟು ಶ್ರೀ ನಂದಿಕೇಶ್ವರ ದೇವಸ್ಥಾನದ ವಾರ್ಷಿಕ ಗೆಂಡಸೇವೆ ಮಾ. 14ರಂದು ಜರಗಲಿದೆ.
ಮಾ. 14ರಂದು ರಾತ್ರಿ 10ಕ್ಕೆ ಗೆಂಡಸೇವೆ, ಅನಂತರ ನಾಗದೇವರಿಗೆ ಹಾಲಿಟ್ಟು ಸೇವೆ, ಮಹಾಪೂಜೆ, ಡಮರು ಸೇವೆ ಮತ್ತು ಮಾ. 15ರಂದು ಅಪರಾಹ್ನ 3 ಗಂಟೆಗೆ ಶೆಡಿ ಸೇವೆ, ರಾತ್ರಿ ಮಹಾಪೂಜೆ, ಡಮರು ಸೇವೆ, ಮಾ. 16ರಂದು ಬೆಳಗ್ಗೆ 8ಕ್ಕೆ ತುಲಾಭಾರ ಸೇವೆ, ಬಸವನ ಕಾಣಿಕೆ, ಡಮರು ಸೇವೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಇಂದು ಮಾರಿಪೂಜೆ
ಜಾತ್ರೆಯ ಪ್ರಯುಕ್ತ ಮಾ. 12ರಂದು ರಾತ್ರಿ 10ರಿಂದ ಮಾರಿಪೂಜೆ ಜರಗಲಿದ್ದು ಸುತ್ತಲಿನ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ