ನಗರದೊಳಗಿನ ರಸ್ತೆ ಮಧ್ಯೆ ಹೊಂಡ ಸೃಷ್ಟಿ!


Team Udayavani, Aug 4, 2021, 4:00 AM IST

ನಗರದೊಳಗಿನ ರಸ್ತೆ ಮಧ್ಯೆ ಹೊಂಡ ಸೃಷ್ಟಿ!

ಕಾರ್ಕಳ:  ನಗರ ವ್ಯಾಪ್ತಿಯ ಮುಖ್ಯ ಪೇಟೆಯ ಮೂರು ಮಾರ್ಗ ಜಂಕ್ಷನ್‌ನಿಂದ ಆನೆಕೆರೆ, ಮಂಗಳೂರು ಭಾಗಕ್ಕೆ  ತೆರಳುವ ಮಾರ್ಗದಲ್ಲಿ ಅಲ್ಪ ದೂರ  ರಸ್ತೆ  ಸಂಪೂರ್ಣ ಕೆಟ್ಟಿದ್ದು  ಸಂಚಾರ ದುಸ್ತರವಾಗಿದೆ. ಕಾಲ್ನಡಿಗೆಯಲ್ಲಿ ತೆರಳುವುದಕ್ಕೂ ತೊಂದರೆಯಾಗುತ್ತಿದೆ. ಮಳೆಗೆ  ರಸ್ತೆ ಹೊಂಡದಲ್ಲಿ ಕೆಸರು ತುಂಬಿಕೊಂಡು ಸಮಸ್ಯೆಯಾದರೆ, ಬಿಸಿಲು ಬಂದೊಡನೆ ಧೂಳಿನ ಸಮಸ್ಯೆ ಸಂಚಾರಕ್ಕೆ ಕಂಟಕವಾಗಿದೆ.

ನಗರದ ಮುಖ್ಯ ಪೇಟೆಯ ಮೂರು ಮಾರ್ಗ ಜಂಕ್ಸನ್‌ನಿಂದ  ಸ್ವಲ್ಪ ಮುಂದಕ್ಕೆ  ಸೆಂಟ್ರಲ್‌ ಬ್ಯಾಂಕ್‌ ಎದುರಿನ  ಸುಮಾರು 100 ಮೀ.ನಷ್ಟು  ಕೂಡ ದೂರವಿಲ್ಲದ ವ್ಯಾಪ್ತಿಯಲ್ಲಿ  ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆ ಮಧ್ಯೆ ಅಲ್ಲಲ್ಲಿ  ಹೊಂಡಗಳಿರುವುದು ಸಂಚಾರಕ್ಕೆ  ತೀವ್ರ ಅಡಚಣೆಯಾಗುತ್ತಿದೆ.  ವಾಹನಗಳು ಹೊಂಡಗುಂಡಿಗಳಲ್ಲಿ ಎದ್ದು  ಬಿದ್ದು  ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಒಳಚರಂಡಿ ಕಾಮಗಾರಿಗೆ  ಪೈಪ್‌ ಅಳವಡಿಕೆ ವೇಳೆ ರಸ್ತೆಯನ್ನು ಅಗೆಯಲಾಗಿತ್ತು. ಅನಂತರದಲ್ಲಿ  ರಸ್ತೆಯ ಹೊಂಡಗಳನ್ನು  ಮುಚ್ಚಿ,  ಜಲ್ಲಿ ಮತ್ತು  ಜಲ್ಲಿ   ಹುಡಿಯನ್ನು ಹಾಕಿ ತಾತ್ಕಾಲಿಕವಾಗಿ ದುರಸ್ತಿಗೊಳಿಸಲಾಗಿತ್ತು.

ಇಕ್ಕಟ್ಟಾದ ರಸ್ತೆಯಲ್ಲಿ  ವಾಹನಗಳ ಭಯದ  ಅತ್ತಿತ್ತ ಸಾಗಬೇಕಾದ  ಪರಿಸ್ಥಿತಿ ಪಾದಚಾರಿಗಳದು.  ಮಂಗಳೂರು ಭಾಗದಿಂದ ಬರುವ ಬಸ್‌ಗಳು ಇದೇ ಮಾರ್ಗವಾಗಿ ಬರುವುದು ಹೋಗುವುದು ಮಾಡುತ್ತಿದ್ದು  ಇಕ್ಕಟ್ಟಾದ ರಸ್ತೆಯಲ್ಲಿ  ಸಂಚರಿಸಲಾಗದೆ  ತ್ರಾಸ ಪಡುವ ಸ್ಥಿತಿಯಿದೆ. ಮೂರು ಮಾರ್ಗದಿಂದ ಆನೆಕೆರೆ ತನಕ ಸೂಕ್ತ ಚರಂಡಿಯೂ ಇಲ್ಲ. ಈ ನಡುವೆ  ರಸ್ತೆ ಹದಗೆಟ್ಟ ಸ್ಥಳಗಳಲ್ಲಿ   ಮಳೆ  ನೀರು  ಹರಿಯುತ್ತಿದ್ದು, ಪಕ್ಕದ ಅಂಗಡಿಗಳಿಗೂ ಸಮಸ್ಯೆಯಾಗುತ್ತಿದೆ. ಈ ಬಗ್ಗೆ  ಸಂಬಂಧಿಸಿದವರು ಸೂಕ್ತ ಕ್ರಮ ವಹಿಸಬೇಕು ಎಂದು ಸ್ಥಳಿಯರು ಆಗ್ರಹಿಸಿದ್ದಾರೆ.

ಸಂಚಾರ ಹರಸಾಹಸ :

ದುರಸ್ತಿ ಅನಂತರದಲ್ಲಿ ಮಳೆಯೂ ಸುರಿದಿದ್ದರಿಂದ  ರಸ್ತೆ ಹೆಚ್ಚು ಕೆಡಲು ಕಾರಣವಾಗಿದೆ. ಜತೆಗೆ  ಸೂಕ್ತ ಚರಂಡಿಯೂ ಇಲ್ಲದೆ ಇರುವುದರಿಂದ  ಸಮಸ್ಯೆ ಮತ್ತಷ್ಟು ಹೆಚ್ಚಿದ್ದು  ಆನೆಕೆರೆಯಿಂದ  ಬರುವ ಮತ್ತು ಅಲ್ಲಿಗೆ ತೆರಳುವ  ವಾಹನಗಳು ಮೂರು ಮಾರ್ಗ ದಾಟಿ  ಹಳೆ ಬಸ್‌ ನಿಲ್ದಾಣ ಸಹಿತ ಮುಖ್ಯ ಪೇಟೆ ತಲುಪಲು   ಹರಸಾಹಸ ಪಡಬೇಕಾಗಿದೆ.  ಲಘು,  ದ್ವಿಚಕ್ರ ವಾಹನಗಳು  ಇಲ್ಲಿ  ತೆರಳುವಾಗ  ಎದ್ದು ಬಿದ್ದು ಹೋಗಬೇಕಾದ ಸ್ಥಿತಿಯಿದೆ.  ಈ ವೇಳೆ ಅಪಾಯ  ಸಂಭವಿಸುವ ಸಾಧ್ಯತೆ ಇದೆ.

ಒಳಚರಂಡಿ ಕಾಮಗಾರಿ ನಡೆಸುವ ವೇಳೆ  ರಸ್ತೆಗೆ ಹಾನಿಯಾಗಿದೆ. ಒಳಚರಂಡಿಯವರ ಗಮನಕ್ಕೆ ತಂದಾಗ ಹಣವಿಲ್ಲ ಎನ್ನುವ ಉತ್ತರ ನೀಡಿದ್ದಾರೆ. ಈ ಬಗ್ಗೆ  ಮತ್ತೆ ಅವರ ಗಮನಕ್ಕೆ ತರುವೆ.ರೂಪಾ ಶೆಟ್ಟಿ  ಮುಖ್ಯಾಧಿಕಾರಿ ಪುರಸಭೆ ಕಾರ್ಕಳ

ಟಾಪ್ ನ್ಯೂಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ

Chitradurga; We are not waiting for anyone, nomination is sure…: M. Chandrappa

Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ

ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್‌ಆ್ಯಪ್‌ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-tmpl

Malpe: ವಡಭಾಂಡೇಶ್ವರ ಭಕ್ತವೃಂದ; ಉತ್ತಿಷ್ಠ ಭಾರತ, ಸಾಧಕರಿಗೆ ಸಮ್ಮಾನ

8-pernankila

Pernankila ದೇವಾಲಯ ಬ್ರಹ್ಮಕುಂಭಾಭಿಷೇಕ ಸಂಪನ್ನ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

Udupi: ನೇಣು ಬಿಗಿದು ಆತ್ಮಹತ್ಯೆ

Udupi: ನೇಣು ಬಿಗಿದು ಆತ್ಮಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ

18-

Book Brahma ಸ್ವಾತಂತ್ರ‍್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.