ಉಡುಪಿ:ಕಲ್ಯಾಣಪುರ ಕುದ್ರು ಪ್ರದೇಶದಲ್ಲಿ ಹಲವೆಡೆ ಜಲಾವೃತ
Team Udayavani, Jul 8, 2022, 2:13 PM IST
ಉಡುಪಿ: ತಾಲೂಕಿನಾದ್ಯಂತ ಗುರುವಾರ ತಡರಾತ್ರಿ, ಶುಕ್ರವಾರ ಮುಂಜಾನೆ ವ್ಯಾಪಕ ಮಳೆಯಾಗಿದ್ದು, ಕಡಲ ತೀರದ ಗ್ರಾಮದಲ್ಲಿ ನೆರೆ ಆತಂಕ ಮನೆ ಮಾಡಿದೆ. ಕಲ್ಯಾಣಪುರ ಗ್ರಾಮ ವ್ಯಾಪ್ತಿಯಲ್ಲಿ ನದಿಗಳು ತುಂಬಿ ಹರಿಯುತ್ತಿದ್ದು, ಇಲ್ಲಿನ ಕಡವಿನ ಬಾಗಿಲು ಸಹಿತ ಇನ್ನಿತರೆ ಕುದ್ರು ಪ್ರದೇಶಗಳು ಜಲಾವೃತವಾಗಿದೆ.
150ಕ್ಕೂ ಹೆಚ್ಚಿನ ಮನೆಗಳು ನೆರೆ ಆತಂಕದಲ್ಲಿವೆ. ಬಹುತೇಕ ತೆಂಗಿನ ತೋಟಗಳಿಗೆ ನೀರು ನುಗ್ಗಿದೆ. ಮಧ್ಯಾಹ್ನ ಬಳಿಕ ಮಳೆ ಕೊಂಚ ತಗ್ಗಿದ್ದು, ಕೆಲವು ಕಡೆಗಳಲ್ಲಿ ನೆರೆ ಇಳಿಮುಖವಾಗಿದೆ.
ನದಿ ಪಾತ್ರದ ಜನರು ಕೆಲವೆಡೆ ನೆರೆ ಇಳಿಮುಖವಾದರೂ ಮತ್ತೆ ಮಳೆ ಬಂದು ನೆರೆ ಏರುವ ಆತಂಕದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ