![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
ಕೇಂದ್ರ ಸಚಿವೆ ಶೋಭಾ ಉಡುಪಿಗೆ
Team Udayavani, Sep 30, 2022, 7:05 AM IST
![ಕೇಂದ್ರ ಸಚಿವೆ ಶೋಭಾ ಉಡುಪಿಗೆ](https://www.udayavani.com/wp-content/uploads/2022/09/tdy-39-5-620x372.jpg)
ಉಡುಪಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಪ್ರವಾಸ ಇಂತಿದೆ: ಸೆ. 30ರ ಬೆಳಗ್ಗೆ 9.30ಕ್ಕೆ ಕಾಪುವಿನಲ್ಲಿ ಖಾದಿ ಮೇಳ ಉದ್ಘಾಟನೆ, 11ಕ್ಕೆ ಕಲ್ಯಾಣಪುರ ನೇಜಾರಿನ ಸರಕಾರಿ ಪ್ರಾ. ಶಾಲೆಯಲ್ಲಿ ಸೇವಾ ಪಾಕ್ಷಿಕ, 1ಕ್ಕೆ ಕರ್ಜೆಯ ಆಲಡ್ಕದಲ್ಲಿ ನಮ್ಮ ಗ್ರಾಮ ರಸ್ತೆ ಉದ್ಘಾಟನೆ, 2ಕ್ಕೆ ಕಡಿಯಾಳಿ ದೇಗುಲಕ್ಕೆ ಭೇಟಿ, 3ಕ್ಕೆ ಪರ್ಕಳ-ಹೆಬ್ರಿ ರಸ್ತೆ ಅಭಿವೃದ್ಧಿ ಕಾಮಗಾರಿ ಶಿಲಾನ್ಯಾಸ, 4ಕ್ಕೆ ಕಾರ್ಕಳ ಆನೆಕೆರೆ ಬಸದಿ, ಮಾರಿಗುಡಿ ದೇಗುಲಕ್ಕೆ ಭೇಟಿ, 5ಕ್ಕೆ ಕಾರ್ಕಳದಲ್ಲಿ ಸರಕಾರಿ ಯೋಜನೆಗಳ ಫಲಾನುಭವಿಗಳಿಗೆ ಅಭಿನಂದನೆ, 7.30ಕ್ಕೆ ಶೃಂಗೇರಿ ದೇಗುಲಕ್ಕೆ ಭೇಟಿ.
ಅ. 1ರ ಬೆಳಗ್ಗೆ 10.15ಕ್ಕೆ ಉಚ್ಚಿಲ ಮಹಾಲಕ್ಷ್ಮೀ ದೇಗುಲದ ದಸರಾ ಹಬ್ಬದಲ್ಲಿ ಭಾಗಿ, 12ಕ್ಕೆ ಕೊಲ್ಲೂರು ದೇಗುಲಕ್ಕೆ ಭೇಟಿ, ಅಪರಾಹ್ನ 3ಕ್ಕೆ ಅಮಾಸೆಬೈಲು ಪ್ರೌಢಶಾಲೆಯಲ್ಲಿ “ಕೊಡ್ಗಿ ನೆನಪು’ ಕಾರ್ಯಕ್ರಮ, 7ಕ್ಕೆ ಮಂಗಳೂರಿನಿಂದ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ.
ಟಾಪ್ ನ್ಯೂಸ್
![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.