Election : ಕಾರವಾರದಲ್ಲಿ ಮದ್ಯ, ಗಾಂಜಾ ,ಸೀರೆ ಸೇರಿ 1.57 ಕೋಟಿ ರೂ. ವಶ
Team Udayavani, Apr 12, 2023, 8:16 PM IST
ಕಾರವಾರ: ಚುನಾವಣೆಯ ನೀತಿಸಂಹಿತೆ ಜಾರಿಯಾದಾಗಿ ನಿಂದ ಎ.11ರತನಕ 1.57 ಕೋಟಿ ನಗ ನಾಣ್ಯ ವಶವಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಚುನಾವಣಾ ಶಾಖೆ ತಿಳಿಸಿದೆ.
ಚೆಕ್ ಪೋಸ್ಟ್ ದಾಳಿಯಲ್ಲಿ ಹಾಗೂ ಇತರೆ ಕಡೆ ಸೇರಿ 80,68,665 ನಗದು ಹಣ ವಶವಾಗಿದೆ. ಇದರಲ್ಲಿ ದಾಖಲಾತಿ ತೋರಿಸಿ 3, 40,000.00 ಲಕ್ಷ ವನ್ನು ಸಂಬಂಧಿತರು ಬಿಡಿಸಿಕೊಂಡು ಹೋಗಿದ್ದಾರೆ. ಅಲ್ಲದೆ 77,28,665 ಹಣ ಹಾಗೆ ಇದೆ.
ಇದನ್ನು ಸಂಬಂಧಿತರು ಕ್ಲೇಮ್ ಮಾಡಿಲ್ಲ. 16,13,798 ಲಕ್ಷ ಬೆಲೆಯ ಮಧ್ಯ ವಶವಾಗಿದೆ. 4478.517 ಲೀಟರ್ ಮದ್ಯ ವಶದಲ್ಲಿದೆ. 2.425 ಕೆ.ಜಿ.ಗಾಂಜಾ , 287 ಸೀರೆ, ಗ್ಯಾಸ್ ಒಲೆ ಸೇರಿ 55,70,147 ಲಕ್ಷ ರೂ.ಬೆಲೆಯ ಇತರೆ ವಸ್ತು ವಶವಾಗಿವೆ. 10.82 ಕೆಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ಇದರ ಬೆಲೆ 7.50 ಲಕ್ಷ ರೂ. ಎಂದು ಚುನಾವಣಾ ಶಾಖೆ ಹೇಳಿದೆ. ಅಕ್ರಮ ಸಾಗಾಟದ ಒಟ್ಟು 18 ಪ್ರಕರಣ ದಾಖಲಾಗಿವೆ ಎಂದು ಸಂಬಂಧಿತ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು