6 ತಿಂಗಳೊಳಗೆ ಹಾರಿಹೋದ ಬೇಲಿ
Team Udayavani, Apr 25, 2021, 6:26 PM IST
ದಾಂಡೇಲಿ: ನಗರಸಭೆ ಆಶ್ರಯದಲ್ಲಿನಗರದ ಸೌಂದಯೀìಕರಣದೃಷ್ಟಿಯಿಂದ ನಗರದ ಪ್ರಮುಖಜೆ.ಎನ್. ರಸ್ತೆಯ ವಿಭಜಕದಲ್ಲಿಅಂದ ಚೆಂದದ ಗಿಡಗಳನ್ನುನೆಟ್ಟು, ಆ ಗಿಡಗಳ ರಕ್ಷಣೆಗೆಬೇಲಿ ನಿರ್ಮಿಸಲಾಗಿತ್ತು.
ನೆಟ್ಟಗಿಡಗಳಿಗೆ ಬೇಲಿ ಹಾಕಿ ತಿಂಗಳುಆರು ಆಗುವಷ್ಟರಲ್ಲೆ ಬೇಲಿ ಹಾರಿಹೋಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ನಗರದ ಅಂದವನ್ನು ಹೆಚ್ಚಿಸುವದೂರದೃಷ್ಟಿಯನ್ನಿಟ್ಟುಕೊಂಡುನೆಟ್ಟ ಅಂದ ಚೆಂದದ ಗಿಡಗಳರಕ್ಷಣೆಗೆ ಹಾಕಿದ ಬೇಲಿಯಗುಣಮಟ್ಟದ ಬಗ್ಗೆ ಚರ್ಚೆಶುರುವಾಗತೊಡಗಿ¨