ಕಾರವಾರ : ಬಲೆಗೆ ಬೃಹತ್ ಗಾತ್ರದ ಮೀನು ಸಿಕ್ಕಿತೆಂದು ದಡಕ್ಕೆ ತಂದು ನೋಡಿದರೆ ಸಿಕ್ಕಿದು ಆಮೆ
ಮೀನುಗಾರರ ಬಲೆಗೆ ಬಿದ್ದ ಆಲೀವ್ ರಿಡ್ಲೆ ಆಮೆಗಳ ರಕ್ಷಣೆ
Team Udayavani, Jul 11, 2022, 7:14 PM IST
ಕಾರವಾರ : ಕಾರವಾರ ಸಮೀಪದ ದೇವಭಾಗ ಕಡಲ ತೀರದಲ್ಲಿ ಸೋಮವಾರ ಮಧ್ಯಾಹ್ನ ಸಂಪ್ರದಾಯಿಕ ಮೀನುಗಾರರ ಬಲೆಗೆ ಎರಡು ಆಲೀವ್ ರಿಡ್ಲೆ ಪ್ರಭೇದದ ಆಮೆಗಳನ್ನು ಬಲೆಯಿಂದ ರಕ್ಷಿಸಿ , ಪುನಃ ಅವುಗಳನ್ನು ಕಡಲಿಗೆ ಬಿಡಲಾಯಿತು.
ಈ ಆಮೆಗಳು ಆಕಸ್ಮಿಕವಾಗಿ ದಡದ ಮೀನುಗಾರರ ಬಲೆಗೆ ಸಿಕ್ಕಿದ್ದವು. ಭಾರದ ಲೆಕ್ಕ ಹಾಕಿದ ಮೀನುಗಾರರು ದಡಕ್ಕೆ ತಂದಾಗ ಅವು ಬೃಹತ್ ಮೀನುಗಳಾಗದೆ, ಆಮೆಗಳಾಗಿದ್ದವು . ತಕ್ಷಣ ಮೀನುಗಾರರು ಆಮೆಗಳನ್ನು ಬಲೆಯಿಂದ ರಕ್ಷಿಸಿ , ಕಡಲಿಗೆ ಬಿಟ್ಟರು.
ಅರಣ್ಯ ಇಲಾಖೆ ಆಮೆಗಳ ಸಂರಕ್ಷಣೆಗೆ ದೇವಭಾಗ, ಮಾಜಾಳಿಯಲ್ಲಿ ಜಾಗೃತಿ ಮೂಡಿಸಿತ್ತು. ಅಲ್ಲದೆ ಈ ವರ್ಷ ನೂರಾರು ಆಲಿವ್ ಕಡಲಾಮೆ ಮೊಟ್ಟೆಗಳನ್ನು ದೇವಭಾಗ ದಲ್ಲಿ ಸಂರಕ್ಷಿಸಿ, ಅವು ಮರಿಗಳಾದ ನಂತರ ಕಡಲಿಗೆ ಬಿಟ್ಟಿದ್ದನ್ನು ಆರ್ ಎಫ್ ಒ ಪ್ರಮೋದ್ ಅವರು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ಇದನ್ನೂ ಓದಿ : ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯ ಸಮಾಜ-ವಿಜ್ಞಾನಕ್ಕೆ ಮರು ಸೇರ್ಪಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ
Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ