Karwar; ಯುದ್ಧವಿಮಾನ ಮ್ಯೂಸಿಯಂ ಸ್ಥಾಪನೆಗೆ ಸಿದ್ಧತೆಗಳು ಪೂರ್ಣ

ಕಾರವಾರ ತಲುಪಿದ ಯುದ್ಧ ವಿಮಾನ ಟುಪ್ಲೋವ್ ಬಿಡಿ ಭಾಗಗಳು

Team Udayavani, Sep 27, 2023, 8:48 PM IST

1-cssadsa

ಕಾರವಾರ: ಇಲ್ಲಿನ ರವೀಂದ್ರನಾಥ್ ಟಾಗೋರ್ ಸಮುದ್ರ ತೀರದಲ್ಲಿ ಯುದ್ಧನೌಕಾ ಮ್ಯೂಸಿಯಂ ಜೊತೆಗೆ ಯುದ್ಧ ವಿಮಾನ ಮ್ಯೂಸಿಯಂ ಸ್ಥಾಪನೆಗೆ ಸಕಲ ಸಿದ್ಧತೆಗಳು ಪೂರ್ಣವಾಗಿವೆ.

ಆರು ವರ್ಷದ ಸತತ ಪ್ರಯತ್ನದ ಬಳಿಕ ಭಾರತೀಯ ನೌಕಾದಳ ದಿಂದ ಕಾರ್ಯಾಚರಣೆ ನಿಲ್ಲಿಸಿದ ಯುದ್ಧ ವಿಮಾನ ಟುಪ್ಲೋವ್( TU-142) ಮುಖ್ಯಭಾಗ ಹಾಗೂ ಬಿಡಿಭಾಗಗಳು ಕಾರವಾರ ಬಂದು ತಲುಪಿವೆ. ನಿವೃತ್ತ ಯುದ್ಧ ವಿಮಾನದ ಬಿಡಿ ಭಾಗ ತರಲು ಹಾಗೂ ಅದನ್ನು ಕಡಲತೀರದಲ್ಲಿ ಸ್ಥಾಪಿಸಲು ರಾಜ್ಯ ಸರ್ಕಾರ 6 ಕೋಟಿ ರೂ. ನೆರವು ನೀಡಿದೆ.

ತಮಿಳುನಾಡಿನ ಅರಕ್ಕೋಡಮ್ ನಲ್ಲಿರುವ ಐಎನ್ ಎಸ್ ರಾಜೋಲಿಯಿಂದ ಬ್ಲೂ ಸ್ಕೈ ಸಂಸ್ಥೆಯು 50 ಟನ್ ತೂಕದ ಬಿಡಿಭಾಗಗಳನ್ನು 9 ಟ್ರಕ್ ಮೂಲಕ 5 ದಿನಗಳ ದೀರ್ಘ ಪ್ರಯಾಣದ ಬಳಿಕ ಕಾರವಾರಕ್ಕೆ ತಲುಪಿಸಿದೆ.

ಟುಪ್ಲೋವ್ ಹಿನ್ನೆಲೆ
ರಷ್ಯಾ ದೇಶದಿಂದ ನಿರ್ಮಾಣದ ಟುಪ್ಲೋವ್-142 ಯುದ್ಧ ವಿಮಾನ 1988 ರಲ್ಲಿ ಭಾರತೀಯ ನೌಕಾದಳವನ್ನು ಸೇರ್ಪಡೆಗೊಂಡಿತು‌ . ವಿವಿಧ ಕಾರ್ಯಚರಣೆಯಲ್ಲಿ ಭಾಗಿಯಾಗಿತ್ತು. 2017 ರಲ್ಲಿ ಸೇವಾ ಅವಧಿ ಪೂರ್ಣಗೊಳಿಸಿದ ಬಳಿಕ ರಾಜೋಲಿಯ ನೌಕಾನೆಲೆಯಲ್ಲಿ ಇಡಲಾಗಿತ್ತು. ಆರು ವರ್ಷದ ಹಿಂದೆ ರಾಜ್ಯ ಸರ್ಕಾರದ ವಿನಂತಿ ಮೇರೆಗೆ ಆರು ಕೋಟಿಗೂ ಹೆಚ್ಚು ಹಣ ವ್ಯಯಿಸಿ ಕಾರವಾರಕ್ಕೆ ತರಲಾಗಿದ್ದು ,ಇಲ್ಲಿನ ಟ್ಯಾಗೋರ್ ಕಡಲ ತೀರದಲ್ಲಿರುವ ಚಾಪೆಲ್ ಯುದ್ಧ ನೌಕಾ ವಸ್ತು ಸಂಗ್ರಹಾಲಯದ ಪಕ್ಕದಲ್ಲಿ ಇದನ್ನು ಸ್ಥಾಪಿಸಸಲಾಗುತ್ತಿದೆ. ಈಗಾಗಲೇ ಯುದ್ಧ ವಿಮಾನ ಮ್ಯೂಸಿಯಂಗೆ ಅಡಿಪಾಯ ಸಹ ಹಾಲಾಗಿದ್ದು , ಜೋಡಣೆ ಮಾಡುವ ಜವಾಬ್ದಾರಿಯನ್ನು ಭಾರತೀಯ ನೌಕಾಸೇನೆ ವಹಿಸಿಕೊಂಡಿದೆ‌ . ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಟುಪ್ಲೋವ್ ಯುದ್ಧ ವಿಮಾನ ಮ್ಯೂಸಿಯಂ ವೀಕ್ಷಣೆಗೆ ಅವಕಾಶ ಸಿಗಲಿದೆ.

ಟಪ್ಲೊವ್ ಯುದ್ಧ ವಿಮಾನ ಮ್ಯೂಸಿಯಂ ಸ್ಥಾಪನೆ ನಂತರ ಪ್ರವಾಸಿಗರ ಸಂಖ್ಯೆ ಹೆಚ್ಚಲಿದೆ. ಇದು ಸಹ ಕಾರವಾರದ ವಿಶೇಷ ತಾಣವಾಗಲಿದೆ .
– ಗಂಗೂಬಾಯಿ ಮಾನಕರ್. ಜಿಲ್ಲಾಧಿಕಾರಿ. ಕಾರವಾರ

ಟಾಪ್ ನ್ಯೂಸ್

11-chikkamagaluru

Chikkamagaluru: ಕರ್ತವ್ಯನಿರತ ಚಾಲಕನಿಗೆ ಹೃದಯಾಘಾತ; ಸಾವು

david warner

Farewell Sereis; ಪಾಕ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಪಡೆದ ಡೇವಿಡ್ ವಾರ್ನರ್

10-uv-fusion

Confidence: ಆತ್ಮವಿಶ್ವಾಸವೇ ಯಶಸ್ಸಿನ ಮೆಟ್ಟಿಲು

BJP 2

Lok Sabha Polls 2024: ಬಿಜೆಪಿಯ ಉತ್ಸಾಹ ಇಮ್ಮಡಿಗೊಳಿಸಿದ ಮೂರು ರಾಜ್ಯಗಳ ಫಲಿತಾಂಶ

Session: ಈ ಬಾರಿಯ ಅಧಿವೇಶನವು ಬಿರುಗಾಳಿಯ ಅಧಿವೇಶನವಾಗುವ ಸಾಧ್ಯತೆ ಇದೆ: ಪ್ರಹ್ಲಾದ್ ಜೋಶಿ

Session: ಈ ಬಾರಿಯ ಅಧಿವೇಶನವು ಬಿರುಗಾಳಿಯ ಅಧಿವೇಶನವಾಗುವ ಸಾಧ್ಯತೆ ಇದೆ: ಪ್ರಹ್ಲಾದ್ ಜೋಶಿ

TDY-16

World Record: 24 ಗಂಟೆಯಲ್ಲಿ 99 ಬಾರ್‌ಗಳಲ್ಲಿ ಕುಡಿದು ಗಿನ್ನಿಸ್‌ ದಾಖಲೆ ಬರೆದ ಸ್ನೇಹಿತರು

Rajasthan Election; Former CM Vasundhara Raje won a landslide victory

Rajasthan Election; ಭರ್ಜರಿ ಗೆಲುವು ಸಾಧಿಸಿದ ಮಾಜಿ ಸಿಎಂ ವಸುಂಧರಾ ರಾಜೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sadasd

Mahadevapura: 2 ತಿಂಗಳ ಹಿಂದಷ್ಟೇ ಪ್ರೇಮ ವಿವಾಹವಾಗಿದ್ದಾಕೆ ನೇಣಿಗೆ ಶರಣು

pregnancy

ಪ್ರತೀ ತಿಂಗಳು 70ಕ್ಕೂ ಅಧಿಕ ಭ್ರೂಣಹತ್ಯೆ!- ತೊಟ್ಟಿ, ಶೌಚಾಲಯ ಸೇರುತ್ತಿದ್ದ ಭ್ರೂಣಗಳು

belagavi session

Politics: ನಾಳೆಯಿಂದ ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ

santhosh lad

ಸೆಸ್‌ ಹೆಚ್ಚಳಕ್ಕೆ GIS ಅನುಸರಿಸಲು ಸೂಚನೆ: ಸಂತೋಷ್‌ ಲಾಡ್‌

renukacharya

Politics: ಲೋಕಸಭೆ ಚುನಾವಣೆ ಬಳಿಕ ರಾಜ್ಯ ಸರಕಾರ ಪತನ: ರೇಣುಕಾಚಾರ್ಯ

MUST WATCH

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

udayavani youtube

ಗುರುಕಿರಣ್ ರಿಗೆ ಬೆಂಗಳೂರು ಕಂಬಳದ ಮೇಲಿನ ಆಸಕ್ತಿಯ ಹಿಂದಿದೆ ಅದೊಂದು ಕಾರಣ

ಹೊಸ ಸೇರ್ಪಡೆ

Milk Union: ಹಾಲು ಉತ್ಪಾದಕರಿಗೆ ದರ ಕಡಿತದ ಬರೆ!

Milk Union: ಹಾಲು ಉತ್ಪಾದಕರಿಗೆ ದರ ಕಡಿತದ ಬರೆ!

Koppal: ಸಂಗೀತದಿಂದ ರೋಗ ನಿಯಂತ್ರಣ ಸಾಧ್ಯ- ಇಟಗಿ

Koppal: ಸಂಗೀತದಿಂದ ರೋಗ ನಿಯಂತ್ರಣ ಸಾಧ್ಯ- ಇಟಗಿ

Chikaballapura: ಲೋಕಸಭೆ ಅಭ್ಯರ್ಥಿ ಆಯ್ಕೆಗೆ ಕೈ ಕಸರತ್ತು!

Chikaballapura: ಲೋಕಸಭೆ ಅಭ್ಯರ್ಥಿ ಆಯ್ಕೆಗೆ ಕೈ ಕಸರತ್ತು!

Lack of dialysis: ಡಯಾಲಿಸಿಸ್‌ ಇಲ್ಲದೇ ಸಂಕಷ್ಟದಲ್ಲಿ ರೋಗಿಗಳು!

Lack of dialysis: ಡಯಾಲಿಸಿಸ್‌ ಇಲ್ಲದೇ ಸಂಕಷ್ಟದಲ್ಲಿ ರೋಗಿಗಳು!

11-chikkamagaluru

Chikkamagaluru: ಕರ್ತವ್ಯನಿರತ ಚಾಲಕನಿಗೆ ಹೃದಯಾಘಾತ; ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.