ಶಿರಸಿ: ಜನ್ಮಜಾತ ದೋಷದಿಂದ ಹುಟ್ಟಿದ ಕರುವಿಗೆ ಶಸ್ತ್ರಚಿಕಿತ್ಸೆ


Team Udayavani, Nov 22, 2022, 8:30 PM IST

18

ಶಿರಸಿ: ಜನ್ಮಜಾತ ದೋಷದಿಂದ ಹುಟ್ಟಿದ ಆಕಳ ಕರುವಿಗೆ ಶಸ್ತ್ರ ಚಿಕಿತ್ಸೆ ಮೂಲಕ ಜೀವ ಅಪಾಯದಿಂದ ರಕ್ಷಿಸಿದ ಘಟನೆ ನಡೆದಿದೆ.

ತಾಲೂಕಿನ ಮತ್ತಿಘಟ್ಟದ ಡಿ.ಆರ್.ಭಟ್ಟರ ಮನೆಯ ಗೀರ್ ತಳಿಯ ಆಕಳಿಗೆ ಜನಿಸಿದ ಜರ್ಸಿ ಕರುವಿಗೆ ಹಣೆಯ ಮೇಲೆ ಮಿತಿ ಮೀರಿ ಬೆಳೆದ ಚರ್ಮದ ಪಾಕೆಟ್ ಇದ್ದು, ಕರುವಿನ ದೈನಂದಿನ ಚಟುವಟಿಕೆಗೆ ಇದು ತೊಂದರೆ ನೀಡುತ್ತಿತ್ತು.

ಆದಕ್ಕಾಗಿ ಶಿರಸಿ ನಗರದ ಸಮರ್ಪಣದಲ್ಲಿ ಒಂದೂವರೆ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ, ಹೆಚ್ಚುವರಿ ಚರ್ಮವನ್ನು ಕತ್ತರಿಸಿ, ಕರುವಿನ ಹಣೆಯ ಭಾಗದಲ್ಲಿ ಬೇರ್ಪಟ್ಟ ಮಾಂಸ ಹಾಗೂ ಚರ್ಮವನ್ನು ಹೊಲಿಗೆ ಹಾಕಿ ಜೋಡಿಸಿದರು.

ಡಾ. ಪಿ.ಎಸ್ .ಹೆಗಡೆ ಹಾಗೂ ಡಾ.ಸುಬ್ರಾ ಭಟ್ಟರವರು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದರು. ವಿವೇಕ ಭಟ್ಟ ಹಾಗೂ ನಾಗಶ್ರೀ ಗೌಡ ಸಹಕರಿಸಿದರು.

ಡಾ. ಪಿ.ಎಸ್.ಹೆಗಡೆ ಮಾಹಿತಿ‌ ನೀಡಿ, ಇದು ಜನ್ಮಜಾತ ವೈಪರಿತ್ಯ. ಕರುವಿನ ಬೆಳವಣಿಗೆಯ ಹಂತದಲ್ಲಿ ಚರ್ಮ ಸರಿಯಾಗಿ ಬೆಸೆಯದೇ ಉದ್ದವಾಗಿ ಬೆಳೆದು ಈ ಸ್ಥಿತಿ ಉಂಟಾಗಿದ್ದು, ತುದಿ ತೆರೆದುಕೊಂಡಿದ್ದರ ಪರಿಣಾಮವಾಗಿ ಸೊಂಕಿತ ದ್ರವ ಪ್ಯಾಕೆಟ್ನನೊಳಗೆ ತುಂಬಿ ಕರುವಿನ ಜೀವಕ್ಕೆ ಅಪಾಯವೊಡ್ಡಬಹುದು ಆದ್ದರಿಂದ ಮೂರು ದಿನದ ಕರುವಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಕರು ಸಂಪೂರ್ಣ ಚೇತರಿಕೆಯಾಗುತ್ತಿದೆ ಎಂದರು.

Ad

ಟಾಪ್ ನ್ಯೂಸ್

RCB overtakes CSK to become the most valuable team in IPL

RCB: ಸಿಎಸ್‌ಕೆಯನ್ನು ಹಿಂದಿಕ್ಕಿ ಐಪಿಎಲ್‌ನ ಅತ್ಯಂತ ಮೌಲ್ಯಯುತ ತಂಡವಾದ ಆರ್‌ ಸಿಬಿ

BJP Karnataka: We are not bigger than the party….: Kumar Bangarappa

BJP Karnataka: ಪಕ್ಷಕ್ಕಿಂತ ದೊಡ್ಡವರು ನಾವಲ್ಲ….: ಕುಮಾರ ಬಂಗಾರಪ್ಪ

Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್‌ ಸಿಂಹ

Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್‌ ಸಿಂಹ

10-

Madikeri: ಹಸು, ಎಮ್ಮೆಗಳ ಕಳ್ಳತನ : ನಾಲ್ವರು ಆರೋಪಿಗಳ ಬಂಧನ

Mangaluru: ಮಳಿಗೆಯಿಂದ 3.30 ಲಕ್ಷ ರೂ. ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Mangaluru: ಮಳಿಗೆಯಿಂದ 3.30 ಲಕ್ಷ ರೂ. ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

13 IAS officers including D.Kannada CEO transferred

IAS Transfer: ದ.ಕನ್ನಡ ಜಿಲ್ಲಾ ಸಿಇಒ ಸೇರಿ 13 ಐಎಎಸ್‌ ಅಧಿಕಾರಿಗಳ ವರ್ಗಾವಣೆ

9-train

ಹುಬ್ಬಳ್ಳಿ- ಅಂಕೋಲಾ ರೈಲ್ವೆ ಯೋಜನೆ ಜಾರಿಗೆ ಪ್ರಯತ್ನ; ಸೋಮಣ್ಣ ನೇತೃತ್ವದ ಸಭೆಯಲ್ಲಿ ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17

Karwar: ಉತ್ತರ ಕನ್ನಡದಲ್ಲಿ 14 ದೃಷ್ಟಿಕೇಂದ್ರ ಆರಂಭ

14-sirsi

Sirsi: ವೈದ್ಯ ದಿನಾಚರಣೆಗೆ ವೈದ್ಯ ಕುಟುಂಬದಿಂದ ರಕ್ತದಾನ

7-sirsi

Sirsi: ಜಿಲ್ಲಾ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

8

Karwar: ಮಕ್ಕಳ ಬ್ಯಾಗ್‌ ಹೊರೆ ಇಳಿಯುವುದೆಂದು?

R V Deshpande

ಸಿದ್ದರಾಮಯ್ಯ ಮೊದಲು ಯಂಗ್‌ ಇದ್ದರು,ಈಗ ಸ್ವಲ್ಪ ವೀಕ್‌ ಆಗಿದ್ದಾರೆ: ಆರ್‌.ವಿ.ದೇಶಪಾಂಡೆ 

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

RCB overtakes CSK to become the most valuable team in IPL

RCB: ಸಿಎಸ್‌ಕೆಯನ್ನು ಹಿಂದಿಕ್ಕಿ ಐಪಿಎಲ್‌ನ ಅತ್ಯಂತ ಮೌಲ್ಯಯುತ ತಂಡವಾದ ಆರ್‌ ಸಿಬಿ

hun-Arrest

ರಸ್ತೆಯಲ್ಲಿ ವ್ಹೀಲಿಂಗ್‌, ಲಾಂಗ್‌ ಹಿಡಿದು ರೀಲ್ಸ್‌: ಯುವಕ ಬಂಧನ

BJP Karnataka: We are not bigger than the party….: Kumar Bangarappa

BJP Karnataka: ಪಕ್ಷಕ್ಕಿಂತ ದೊಡ್ಡವರು ನಾವಲ್ಲ….: ಕುಮಾರ ಬಂಗಾರಪ್ಪ

Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್‌ ಸಿಂಹ

Davanagere: ಮನೆಗೆ ಹೋಗುವ ನಡುಕದಿಂದ ಸಿಎಂ ಸಿದ್ದು ಸಭೆ ನಡೆಸುತ್ತಿದ್ದಾರೆ: ಪ್ರತಾಪ್‌ ಸಿಂಹ

22

Mangaluru: ಕೆಲಸಕ್ಕೆ ಹೋದವರು ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.