ಶಿರಸಿ: ಸೊಸೈಟಿಗೆ ಬಂದವರ ಹವಾ ತೆಗಿಬೇಡಿ!
Team Udayavani, Jan 22, 2023, 1:16 PM IST
ಶಿರಸಿ: ಸಹಕಾರಿ ಸಂಘಗಳು ಸಮಾಜದಲ್ಲಿ ವಿಶ್ವಾಸ ಮೂಡಿಸಬೇಕು. ಯುವಕರಿಗೆ ಗ್ರಾಮೀಣ ಬದುಕಿಗೆ ವಿಶ್ವಾಸ ಆಗಬೇಕು. ಹಾಗಾಗಿ ಸಹಕಾರಿ ಸಂಘಕ್ಕೆ ಬಂದ ಜನರಿಗೆ ಸಮಸ್ಯೆಗಳನ್ನೇ ಹೇಳಿ ಹವಾ ತೆಗೆಯಬಾರದು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಅಜ್ಜಿಬಳ ಸೊಸೈಟಿ ಶತಮಾನೋತ್ಸವದ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಹಕಾರಿ ಸಂಘಗಳು ವಿಶ್ವಾಸ ವಾತಾವರಣ ನಿರ್ಮಾಣ ಮಾಡಬೇಕು. ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಜನರಲ್ಲಿ ಯಾರೂ ನಿರಾಸೆ ಭಾವ ಬೆಳೆಸಬಾರದು. ಸಹಕಾರಿ ಕ್ಷೇತ್ರ ವಿಶ್ವಾಸದ ನಡೆ ಮಾಡಬೇಕು. ಅಜ್ಜಿಬಳ ಸೊಸೈಟಿ ಒಳ್ಳೆ ಕೆಲಸ ಮಾಡುತ್ತಿದೆ ಎಂದರು.
ಈ ವೇಳೆ ಸಹಕಾರಿಗಳಾದ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ಭಾಸ್ಕರ ಹೆಗಡೆ ಕಾಗೇರಿ, ಆರ್.ಎಂ.ಹೆಗಡೆ ಬಾಳೆಸರ, ಮಂಜುನಾಥ ಭಟ್ಟ ಬಿಸಲಕೊಪ್ಪ, ಎನ್.ಬಿ.ಹೆಗಡೆ, ಪ್ರಶಾಂತ ಗೌಡ, ಎನ್.ಬಿ.ಹೆಗಡೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ