ಕಾರ್ಮಿಕರು ಓಡಿಸ್ಸಾಕ್ಕೆ
Team Udayavani, May 26, 2020, 7:13 AM IST
ಭಟ್ಕಳ: ಇಲ್ಲಿನ ಮಾವಿಕುರ್ವೆ ಬಂದರಿನಲ್ಲಿ ಹಾಗೂ ಇತರೆಡೆಗಳಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ಹೊರ ರಾಜ್ಯದ ಸುಮಾರು 65 ಕಾರ್ಮಿಕರಿಗೆ ಬಂದರಿನಿಂದ ಖಾಸಗಿ ಬಸ್ನಲ್ಲಿ ಒಡಿಸ್ಸಾಕ್ಕೆ ಕಳುಹಿಸುವ ವ್ಯವಸ್ಥೆಯನ್ನು ತಾಲೂಕು ಆಡಳಿತ ಮಾಡಿದೆ.
ಸೋಮವಾರ ಬೆಳಗ್ಗೆ ಬಂದರಿನಿಂದ ಅವರನ್ನು ಕಳುಹಿಸಲಾಯಿತು. ಕಳೆದೆರಡು ತಿಂಗಳಿನಿಂದ ದುಡಿಮೆಯೂ ಇಲ್ಲದೇ, ಅತ್ತ ತಮ್ಮ ತವರಿಗೂ ಹೋಗಲಾಗದೆ ಅತಂತ್ರರಾಗಿದ್ದ ಕಾರ್ಮಿಕರನ್ನು ರಾಜ್ಯ ಸರಕಾರದ ಯೋಜನೆಯಂತೆ ತಾಲೂಕು ಆಡಳಿತ ಕಳುಹಿಸುವ ವ್ಯವಸ್ಥೆ ಮಾಡಿದೆ. ಅವರಿಗೆ ಶ್ರಮಿಕ ಎಕ್ಸ್ಪ್ರೆಸ್ ರೈಲಿದ್ದರೂ ಸಹ ಅವರು ಸ್ವ ಇಚ್ಚೆಯಿಂದ ಖಾಸಗಿ ಬಸ್ನಲ್ಲಿ ತೆರಳಿದ್ದಾರೆ. ಕಾರ್ಮಿಕರನ್ನು ಊರಿಗೆ ಕಳುಹಿಸಲು ಮೀನುಗಾರಿಕಾ ಅಧಿಕಾರಿಗಳು ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್