ಒಂದ್ ಕೈಯಲ್ಲಿ ಹಾಲು ಒಂದ್ ಕೈಯಲ್ಲಿ ವಿಷ ಕೊಡ್ತಿರೇನ್ರಿ: ರಾಮುಲುಗೆ ಪ್ರತಿಭಟನೆ ಬಿಸಿ
Team Udayavani, Oct 31, 2022, 1:22 PM IST
ಯಾದಗಿರಿ: ಬಳ್ಳಾರಿಯಲ್ಲಿ ನಡೆಯುವ ಎಸ್ಟಿ ಸಮಾವೇಶದ ಪೂರ್ವಭಾವಿ ಸಭೆಗೆ ಅಗಮಿಸಿದ ಸಾರಿಗೆ ಸಚಿವ ಶ್ರೀರಾಮಲು ಅವರಿಗೆ ಪ್ರತಿಭಟನೆ ಬಿಸಿ ತಗುಲಿತು.
ಒಂದ್ ಕೈಯಲ್ಲಿ ಹಾಲು ಕೊಡಿರಿ, ಮತ್ತೊಂದು ಕೈಯಲ್ಲಿ ವಿಷ ಕೊಡ್ತಿರೇನ್ರಿ ಎಂದು ನಾಯಕ ಸಮಾಜದ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದರು.
ಎಸ್ಟಿ ಮೀಸಲಾತಿಯ ವಿಚಾರದಲ್ಲಿ ಸರ್ಕಾರ ಗೊಂದಲವುಂಟು ಮಾಡುತ್ತಿದೆ. ಮಿಸಲಾತಿ ಹೆಚ್ಚಳ ಮಾಡಿ ಈಗ ಸಮುದಾಯ ಬಾಂಧವರಲ್ಲಿ ಆತಂಕವನ್ನುಂಟು ಮಾಡುವ ತಳವಾರ ಪರಿವಾರ ಎಸ್ಟಿಗೆ ಸೇರಿಸುವುದಾಗಿ ಮುಖ್ಯಂಮತ್ರಿಗಳು ಹೇಳುತ್ತಿರುವುದು ಸಮಾಜದಲ್ಲಿ ಮತ್ತೆ ಆತಂಕವನ್ನುಂಟು ಮಾಡುವಂತೆ ಮಾಡಿದೆ. ಹಲವು ಸಮುದಾಯಗಳಲ್ಲಿ ತಳವಾರ ವಿದೆ ಇದರಿಂದ ರಾಜ್ಯ ಸರ್ಕಾರ ನಮ್ಮ ಸಮಾಜಕ್ಕೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:ಬಂಟ್ವಾಳ: ಬಾವಿ ಸ್ವಚ್ಛಗೊಳಿಸುವಾಗ ನಿತ್ರಾಣಗೊಂಡ ವ್ಯಕ್ತಿಯನ್ನು ರಕ್ಷಿಸಿದ ಅಗ್ನಿಶಾಮಕ
ನಾಯಕ ಸಮಾಜದ ಗೊಲ್ಲಪಲ್ಲಿ ಶ್ರೀಗಳು ಹಾಗೂ ವಾಲ್ಮೀಜಿ ಸಮಾಜದ ಜಿಲ್ಲಾಧ್ಯಕ್ಷ ಮರೆಪ್ಪ ನಾಯಕ ಮಗದಂಪುರ ಸೇರಿದಂತೆ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಾಡಿ: ಮರಳು ಸಾಗಿಸುತ್ತಿದ್ದ ಟಿಪ್ಪರ್ ಪಲ್ಟಿಯಾಗಿ ಬಾಲಕ ಸಾವು
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ಓವಲ್ ಆತಿಥ್ಯ
ರಣಜಿ ಟ್ರೋಫಿ ಸೆಮಿಫೈನಲ್: ಕಾಡಿದ ಸೌರಾಷ್ಟ್ರ; ಕಾಪಾಡಿದ ಅಗರ್ವಾಲ್
ಸುರತ್ಕಲ್: ಕ್ಷುಲ್ಲಕ ಕಾರಣಕ್ಕೆ ಎರಡು ತಂಡಗಳ ನಡುವೆ ಮಾರಾಮಾರಿ: ಪೊಲೀಸ್ ಬಿಗಿ ಬಂದೋಬಸ್ತ್
ಸಂಸತ್ನಲ್ಲಿ ಅದಾನಿ ವಿಚಾರ ಸದ್ದು, ಮೋದಿ ವಿರುದ್ಧ ಖರ್ಗೆ ಗುಡುಗು