ಚೆಂದದ ಉಡುಗೆ…ಬಣ್ಣ ಬಣ್ಣದ ಲೇಯರ್‌ ಕುರ್ತಿ

ಕೆಲವರಿಗೆ ತಿಳಿ ಬಣ್ಣದ ಜತೆ ಗಾಢ ಬಣ್ಣಗಳನ್ನು ಕೂಡ ತೊಡಲು ಇಷ್ಟವಿರುತ್ತದೆ.

Team Udayavani, Dec 11, 2020, 5:05 PM IST

ಚೆಂದದ ಉಡುಗೆ…ಬಣ್ಣ ಬಣ್ಣದ ಲೇಯರ್‌ ಕುರ್ತಿ

Representative Image

ಮಹಿಳೆಯರಿಗಿಂದು ಚೆಂದದ ಉಡುಗೆಗಳಿಗೇನೂ ಕೊರತೆ ಇಲ್ಲ. ನವನವೀನ ಬಟ್ಟೆಗಳು ಇಂದು ಜನರ ಮನಸೆಳೆಯುತ್ತಿವೆ. ಅದೇ ರೀತಿ ಲೇಯರ್‌ ಕುರ್ತಿಗಳಿಗೂ ಬೇಡಿಕೆ ಹೆಚ್ಚಿದ್ದು ವಿವಿಧ ಮಾದರಿಯ ದಿರಿಸನ್ನು ಕೊಂಡುಕೊಳ್ಳುತ್ತಿದ್ದಾರೆ.

ಕೆಲವರಿಗೆ ತಿಳಿ ಬಣ್ಣದ ಜತೆ ಗಾಢ ಬಣ್ಣಗಳನ್ನು ಕೂಡ ತೊಡಲು ಇಷ್ಟವಿರುತ್ತದೆ. ಒಂದು ಲೇಯರ್‌ನಲ್ಲಿ ತಿಳಿ ಬಣ್ಣ ಇನ್ನೊಂದರಲ್ಲಿ ಗಾಢವಾದ ಬಣ್ಣ ಈ ಲೇಯರ್ಡ್‌ ಕುರ್ತಿಗಳಲ್ಲಿದ್ದು, ಇವುಗಳು ಖಾದಿ, ಹತ್ತಿ, ಉಣ್ಣೆ, ಶಿಫಾನ್‌, ಸ್ಯಾಟಿನ್‌ ಮಂತಾದ ಆಯ್ಕೆಗಳಲ್ಲಿ ಮಾರುಕಟ್ಟೆ ಯಲ್ಲಿ ಲಭ್ಯವಿದೆ. ಇದು ಬೇಸಿಗೆ ಕಾಲದಲ್ಲಿ ದೇಹವನ್ನು ತಂಪಾಗಿ, ಚಳಿಗಾಲದಲ್ಲಿ ಬೆಚ್ಚಗೆ ಇರಿಸುತ್ತದೆ. ಅದಲ್ಲದೆ ಇವುಗಳನ್ನು ಮದುವೆ ಸಮಾರಂಭಗಳಿಗೂ ತೊಡಬಹುದು ಜತೆಗೆ ಆಫೀಸ್‌, ಪಾರ್ಟಿಗಳಿಗೂ ಸೂಕ್ತವಾಗಿದೆ.

ಇದು ಎಲ್ಲಾ ಕಾಲಗಳಿಗೂ ಸೂಕ್ತವಾಗುವಂತೆ ಸ್ಲೀವ್‌ಲೆಸ್‌, ಬೇಕಾದಲ್ಲಿ ಉದ್ದ ತೋಳು, ಬೆಲ್ ಬಾಟಮ್‌ ತೋಳು, ಮುಕ್ಕಾಲು ತೋಳು, ಫ‌ುಶ್‌ ಅಪ್‌ ತೋಳು, ಹಾಫ್ಸ್ಲೀವ್‌ ತೋಳು, ಬಟನ್‌ಗಳಿರುವ ತೋಳು ಹೀಗೆ ಹಲವು ವಿಧದ ತೋಳುಗಳು ಲಭ್ಯವಿದೆ. ಇವುಗಳಿಗೆ ವಿಶೇಷವಾಗಿ ಕಾಲರ್‌ ಲಭ್ಯವಿದ್ದು, ಚೂಡಿದಾರ್‌ ಟಾಪ್‌ನಂತೆ ಬಗೆಬಗೆಯ ಕತ್ತಿನ ವಿನ್ಯಾಸಗಳೂ ಲಭ್ಯ. ಕ್ಯಾಶುಲ್ ಉಡುಗೆ ಆಗಿರಲಿ, ಸಾಂಪ್ರದಾಯಿಕವಾಗಿರಲು ಎಲ್ಲ ತರಹದ ಬಟ್ಟೆಗಳಿಗೂ ಕೂಡ ಸೈ ಎನಿಸುಕೊಳ್ಳುತ್ತದೆ ಈ ಡಬಲ್ ಲೇಯರ್‌ ಕುರ್ತಿ.

ಕಲರ್‌ ಆಯ್ಕೆಯಲ್ಲಿಇರಲಿ ಜಾಗ್ರತೆ

ಕೆಲವೊಮ್ಮೆ ಇಂತಹ ಲೇಯರ್‌ ಕುರ್ತಿಗಳನ್ನು ತೆಗೆದುಕೊಳ್ಳುವಾಗ ನಾವು ಬಣ್ಣವನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಎಡವುತ್ತೇವೆ ಅದಕ್ಕಾಗಿ ಮೊದಲು ಯಾವ ಬಣ್ಣ ನಮಗೆ ಹೊಂದಿಕೆಯಾಗುತ್ತದೆ ಎಂದು ತಿಳಿದು ಅನಂತರ ಆಯ್ದುಕೊಳ್ಳಬೇಕು. ಕೆಲವರಿಗೆ ತಿಳಿ ಬಣ್ಣದ ಬಟ್ಟೆಗಳು ಒಪ್ಪಿಗೆಯಾದರೆ, ಇನ್ನು ಕೆಲವರಿಗೆ ಗಾಢ ಬಣ್ಣ ಹೊಂದಿಕೆಯಾಗುತ್ತದೆ. ಆದ್ದರಿಂದ ಬಣ್ಣಗಳನ್ನು ಆಯ್ದುಕೊಳ್ಳುವಾಗ ಸ್ವಲ್ಪ ಗಮನವಿರಲಿ. ಕೆಲವು ಕಡಿಮೆ ದರದಲ್ಲಿ ಸಿಗುವ ಲೇಯರ್‌ ಕುರ್ತಿಗಳು ಕಲರ್‌ ಹೋಗುವ ಸಂಭವಿರುತ್ತದೆ ಆದ್ದರಿಂದ ಬಟ್ಟೆಯನ್ನು ಆಯ್ದುಕೊಳ್ಳುವಾಗ ಬಟ್ಟೆಯ ಕ್ವಾಲಿಟಿ ನೋಡಿ ಚೆನ್ನಾಗಿದೆಯೋ ಇಲ್ಲವೋ ಎಂಬುದನ್ನು ನೋಡಿ ಖರೀದಿಸಿ.

ಟಾಪ್ ನ್ಯೂಸ್

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17-uv-fusion

Nose Piercing: ಅಂದದ ಗೊಂಬೆಗೆ ಮೂಗುತಿ ಶೃಂಗಾರ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಹೊಸ ಹೊಸ ಆವಿಷ್ಕಾರಗಳಿಗೆ ದೃಶ್ಯ ವಿನ್ಯಾಸದಲ್ಲಿ ಉತ್ತಮ ಅವಕಾಶಗಳಿವೆ

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.