ಫ್ಯಾಶನ್‌ ಜಮಾನಾದ ಮಾಡೆಲ್‌ ನೀವಾಗಿ


Team Udayavani, Sep 21, 2020, 1:04 PM IST

12-december-10.gif

ಸೌಂದರ್ಯಕ್ಕೆ ಮರುಳಾಗದವರು ಯಾರಿದ್ದಾರೆ ಹೇಳಿ?, ಸೌಂದರ್ಯ ಎನ್ನುವುದು ಹುಟ್ಟುವಾಗಲೇ ಪಡೆದುಕೊಂಡು ಬಂದವರ ಎನ್ನುವವರೂ ಇದ್ದಾರೆ. ಈಗಿನ ಫ್ಯಾಶನ್‌ ಜಮಾನದಲ್ಲಿ ಸೌಂದರ್ಯಕ್ಕೆ ಪ್ರತ್ಯೇಕ ಮನ್ನಣೆ ಹಾಗೂ ಅವಕಾಶಗಳು ಸಾಕಷ್ಟಿವೆ. ಹೌದು, ಈ ಸೌಂದರ್ಯವನ್ನು ಬಿಚ್ಚಿಡುವ ಒಂದು ಕಲೆ ಅಥವಾ ವೃತ್ತಿ ಎಂದರೆ ಅದು ಮಾಡೆಲಿಂಗ್‌.

ದೇಹ ಸೌಂದರ್ಯದ ಜತೆಗೆ ಬಾಡಿಲ್ಯಾಂಗ್ವೇಜ್‌, ಫಿಸಿಕಲ್‌ ಫಿಟ್‌ನೆಸ್‌, ಹಾವ-ಭಾವ, ನವರಸಗಳ ನಟನೆ, ರ್‍ಯಾಂಪ್‌ವಾಕ್‌, ಫೋಟೊಜೆನಿಕ್‌ ಫೇಸ್‌ ಮೂಲಕ ಫೋಟೋ ಅಥವಾ ಕೆಮರಾಗಳ ಮುಖಾಂತರ ಭಾವನೆಗಳಿಂದ ಇನ್ವಾಲ್ವ್  ಆಗಿ ಕಾನ್ಸೆಪ್ಟ್ಗಳಿಗೆ ಜೀವ ತುಂಬುವ ಕೆಲಸ ಮಾಡೆಲಿಂಗ್‌.

ಮೊದಲು ಸಣ್ಣ ಸಣ್ಣ ಆ್ಯಡ್‌ಗಳಲ್ಲಿ ತಮ್ಮ ಮುಖ ಪರಿಚಯದಿಂದ ಜನರಿಗೆ ಹತ್ತಿರವಾಗಿ, ಕ್ರಮೇಣ ದೊಡ್ಡ ಆ್ಯಡ್‌ ಏಜೆನ್ಸಿಗಳಲ್ಲಿ ಕೆಲಸವನ್ನು ಮಾಡುವುದು ಸಾಮಾನ್ಯವಾಗಿ ನಡೆದುಕೊಂಡು ಬಂದ ಮಾಡೆಲಿಂಗ್‌ ಸಂಪ್ರದಾಯ. ಮಾಡೆಲ್‌ಗೆ ಭಾಷೆ, ಸೌಂದರ್ಯ, ನಟನೆ, ವೈಯ್ನಾರ, ಸ್ಟೈಲಿಶ್‌ ಲುಕ್‌ ಆ್ಯಂಡ್‌ ವಾಕ್‌ಗಳ ಅರಿವು ಅತ್ಯಗತ್ಯ. ತನ್ನ ದೇಹ ಸೌಂದರ್ಯದ ಮುಖೇನ ನೋಡುಗರ ಮನಸ್ಸನ್ನು ಕದಿಯುವುದು ಇವರ ಮುಖ್ಯ ಉದ್ದೇಶವಾಗಿರುತ್ತದೆ. ಇದರ ಜತೆಗೆ ಆ ಆ್ಯಡ್‌ನ‌ ಹೆಸರು ಅಚ್ಚಳಿಯದೆ ಉಳಿಯುವುದು ಸಹಾ ಇದೇ ರೀತಿ.

ಇಲ್ಲಿ ಸಹಜ ಸೌಂದ ರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ. ಹಾಗಾಗಿ ದೊಡ್ಡ ಆ್ಯಡ್‌ ಏಜೆನ್ಸಿ, ಫ್ಯಾಷನ್‌ ಹೌಸ್‌, ಡಿಸೈನರ್, ಫ್ಯಾಶನ್‌ ಶೋಗಳಲ್ಲಿ, ಡ್ರೆಸ್‌ ಮೆಟೀರಿಯಲ್ಸ್‌, ಜುವೆಲ್ಲರಿಸ್‌ ಆ್ಯಡ್‌ಗಳಲ್ಲಿ ಅಭಿನಯಿಸುವ ಅವಕಾಶಗಳು ಸಾಕಷ್ಟಿವೆ. ಹೀಗೆ ಮುಂದೆ ಕಂಪೆನಿಗಳ ಬ್ರ್ಯಾಂಡ್‌ ಅಂಬಾಸಿಡರ್‌ಗಳೂ ಆಗಬಹುದು. ಇದಕ್ಕೆ ಫ್ಯಾಶನ್‌ ಹೌಸ್‌ಗಳಲ್ಲಿ ಕೆಲವು ಪ್ರ್ಯಾಕ್ಟೀಸ್‌ಗಳನ್ನು ನೀಡುತ್ತಾರೆ. ಮಾತ್ರವಲ್ಲದೆ ಆಸಕ್ತಿ ಇಲ್ಲಿ ಬಹು ಮುಖ್ಯ. ಇಲ್ಲಿ ಗಂಡು ಹೆಣ್ಣು ಇಬ್ಬರಿಗೂ ಮಾರ್ಕೆಟ್‌ ಇದೆ.

ಮಾಡಲಿಂಗ್‌ ಕ್ಷೇತ್ರದಲ್ಲಿ ಆಸಕ್ತಿ ಇರುವವರು ವಿದ್ಯಾರ್ಥಿ ಜೀವನದಲ್ಲೇ ಇದಕ್ಕೆ ಸೂಕ್ತ ತಯಾರಿ ನಡೆಸುವುದು ಅತೀ ಅಗತ್ಯ. ಸ್ಥಳೀಯ ಸಂಸ್ಥೆಗಳು ನಡೆಸುವ ಫ್ಯಾಶನ್‌ ಶೋಗಳಲ್ಲಿ ಭಾಗವಹಿಸಿ ತರಬೇತಿ ಪಡೆದುಕೊಳ್ಳಬಹುದು. ಇದನ್ನೇ ಮುಂದೆ ಪಾರ್ಟ್‌ ಟೈಮ್‌, ಫ‌ುಲ್‌ ಟೈಮ್‌ ವೃತ್ತಿಯನ್ನಾಗಿಯೂ ಮಾಡಬಹುದು.

ಫ್ಯಾಶನ್‌ ಜಗತ್ತು ಎಲ್ಲವನ್ನೂ ತೆರೆದಿಡುವಂತಹದ್ದು. ಇದರಿಂದ ಆ್ಯಡ್‌ಗಳೇ ಅಥವಾ ಮಾರ್ಕೆಟಿಂಗ್‌ ಸೆಕ್ಟರ್‌ ಗಳು ಹೆಚ್ಚು ವಿಸ್ತರಿಸುತ್ತಿರುವುದರಿಂದ ಇದೊಂದು ಕಾರ್ಪೊರೇಟ್‌ ರೂಪವನ್ನು ಪಡೆದಿದೆ. ಹಾಗಾಗಿ ಉತ್ತಮ ಸಂಭಾವನೆಯನ್ನು ಇಲ್ಲಿ ಪಡೆಯಬಹುದು.

ಚಿತ್ರರಂಗಗಳಲ್ಲಿ ಅವಕಾಶ
ಫ್ಯಾಶನ್‌ ಶೋಗಳು, ಆ್ಯಡ್‌ಗಳಲ್ಲಿ, ಟಿ.ವಿ. ಜಾಹೀರಾತುಗಳಲ್ಲಿ ಸುಂದರ ಮಹಿಳೆಯರು, ಪುರುಷರನ್ನು ವಿಭಿನ್ನ ಕಾನ್ಸೆಪ್ಟ್ಗಳಿಂದ ಪರದೆ ಮುಂದೆ ಬರುತ್ತಾರೆ. ಇದರಿಂದ ಮುಂದೆ ಒಳ್ಳೆಯ ಹೆಸರುಗಳಿಸುತ್ತಾರೆ. ಹೀಗೆ ಅನೇಕ ಮಂದಿ ಮಾಡೆಲಿಂಗ್‌ ಆಗಿ ಮುಂದೆ ಬಾಲಿವುಡ್‌, ಹಾಲಿವುಡ್‌ ಹಾಗೂ ಚಿತ್ರರಂಗಕ್ಕೆ ಹೊಕ್ಕವರು ಸಾಕಷ್ಟು ಮಂದಿ ಇದ್ದಾರೆ. ಅಲ್ಲದೆ ಮ್ಯಾಗಜಿನ್‌, ನ್ಯೂಸ್‌ ಪೇಪರ್‌ ಎಲ್ಲದರ ಮುಖಪುಟದಲ್ಲೂ ಬರುವ ಅವಕಾಶಗಳಿವೆ.

ಮಾಡಲಿಂಗ್‌ ಕ್ಷೇತ್ರದಲ್ಲಿ ಆಸಕ್ತಿ ಇರುವವರು ವಿದ್ಯಾರ್ಥಿ ಜೀವನದಲ್ಲೇ ಇದಕ್ಕೆ ಸೂಕ್ತ ತಯಾರಿ ನಡೆಸುವುದು ಅತೀ ಅಗತ್ಯ. ಸ್ಥಳೀಯ ಸಂಸ್ಥೆಗಳು ನಡೆಸುವ ಫ್ಯಾಶನ್‌ ಶೋಗಳಲ್ಲಿ ಭಾಗವಹಿಸಿ ತರಬೇತಿ ಪಡೆದುಕೊಳ್ಳಬಹುದು. ಇದನ್ನೇ ಮುಂದೆ ಪಾರ್ಟ್‌ ಟೈಮ್‌, ಫ‌ುಲ್‌ ಟೈಮ್‌ ವೃತ್ತಿಯನ್ನಾಗಿಯೂ ಮಾಡಬಹುದು.

ಟಾಪ್ ನ್ಯೂಸ್

“ಆಡಿದ್ದು ಸಾಕು ಓದು” ಎಂದ ಅಪ್ಪನ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ 9 ವರ್ಷದ ಮಗಳು

“ಆಡಿದ್ದು ಸಾಕು ಓದು” ಎಂದ ಅಪ್ಪನ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ 9 ವರ್ಷದ ಮಗಳು

2–gadaga

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಚುನಾವಣಾ ಪ್ರಚಾರ ಸಾಮಗ್ರಿ ವಶಕ್ಕೆ

tdy-2ಮಹಾರಾಷ್ಟ್ರ: ರಾಮಮಂದಿರದ ಹೊರಗಡೆ ಗುಂಪು ಘರ್ಷಣೆ; ಪೊಲೀಸ್‌ ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ

ಮಹಾರಾಷ್ಟ್ರ: ರಾಮಮಂದಿರದ ಹೊರಗಡೆ ಗುಂಪು ಘರ್ಷಣೆ; ಪೊಲೀಸ್‌ ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ

ಭಾರತದಲ್ಲಿ ಪಾಕ್‌ ಸರ್ಕಾರದ ಟ್ವಿಟರ್‌ ಖಾತೆಗೆ ಮತ್ತೆ ತಡೆ

ಭಾರತದಲ್ಲಿ ಪಾಕ್‌ ಸರ್ಕಾರದ ಟ್ವಿಟರ್‌ ಖಾತೆಗೆ ಮತ್ತೆ ತಡೆ

surya rohith

ಕೆಲವು ಪಂದ್ಯಗಳಿಗೆ ರೋಹಿತ್‌ ರೆಸ್ಟ್‌ : ಸೂರ್ಯಕುಮಾರ್‌ ಯಾದವ್‌ ಉಸ್ತುವಾರಿ ನಾಯಕ

d k

ವಿಧಾನ-ಕದನ 2023: ಇಲ್ಲಿ ವ್ಯಕ್ತಿ ನಿಷ್ಠೆಗಿಂತ ಪಕ್ಷನಿಷ್ಠೆಯೇ ಅಂತಿಮ!

poli

ಡೈಲಿ ಡೋಸ್‌: ಆಡಿಸುವಾತ ಆಟವ ಮುಗಿಸಿ ಸೀಟಿ ಊದಿದ ಓಡುವಾತನ ಕುರ್ಚಿ ಕಸಿದು ಕೆಳಗೆ ಕೂರಿಸಿದ !



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಆಕರ್ಷಕವಾದ ವಿಧ ವಿಧವಾದ ಸ್ಯಾಂಡಲ್ಸ್…ಇವು ಟ್ರೆಂಡಿ ಪಾದರಕ್ಷೆಗಳು 

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

ಬೆಂಗಳೂರಿನಲ್ಲಿ 18ನೇ ಮಳಿಗೆ ತೆರೆದ ಕೈಮಗ್ಗದ ಸೀರೆಗಳಿಗೆ ಹೆಸರಾದ ‘ಮುಗ್ಧ’

xgdtgret

ಫ್ಯಾಶನ್ ಶೋ  ‘ಮೆಟ್ ಗಾಲಾ’ದಲ್ಲಿ ಗಣೇಶ ವಿಗ್ರಹ ಜೊತೆ ಕಾಣಿಸಿಕೊಂಡ ಸುಧಾ ರೆಡ್ಡಿ

Basavana-hulu

ಗೋದಾವರಿ ನದಿ ತೀರದಲ್ಲಿ ಬೃಹತ್ ಗಾತ್ರದ ಬಸವನ ಹುಳು ಪತ್ತೆ, ಇದರ ಬೆಲೆ ಎಷ್ಟು ಗೊತ್ತಾ?

987554

 ಹೈಹೀಲ್ ಹಾಕುತ್ತಿದ್ದಿರಾ ? ಹಾಗಾದರೆ ಈ ಸ್ಟೋರಿ ತಪ್ಪದೆ ಓದಿ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

“ಆಡಿದ್ದು ಸಾಕು ಓದು” ಎಂದ ಅಪ್ಪನ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ 9 ವರ್ಷದ ಮಗಳು

“ಆಡಿದ್ದು ಸಾಕು ಓದು” ಎಂದ ಅಪ್ಪನ ಮಾತಿಗೆ ಮನನೊಂದು ಆತ್ಮಹತ್ಯೆಗೆ ಶರಣಾದ 9 ವರ್ಷದ ಮಗಳು

2–gadaga

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಚುನಾವಣಾ ಪ್ರಚಾರ ಸಾಮಗ್ರಿ ವಶಕ್ಕೆ

tdy-2ಮಹಾರಾಷ್ಟ್ರ: ರಾಮಮಂದಿರದ ಹೊರಗಡೆ ಗುಂಪು ಘರ್ಷಣೆ; ಪೊಲೀಸ್‌ ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ

ಮಹಾರಾಷ್ಟ್ರ: ರಾಮಮಂದಿರದ ಹೊರಗಡೆ ಗುಂಪು ಘರ್ಷಣೆ; ಪೊಲೀಸ್‌ ವಾಹನಗಳಿಗೆ ಬೆಂಕಿ, ಕಲ್ಲು ತೂರಾಟ

ಭಾರತದಲ್ಲಿ ಪಾಕ್‌ ಸರ್ಕಾರದ ಟ್ವಿಟರ್‌ ಖಾತೆಗೆ ಮತ್ತೆ ತಡೆ

ಭಾರತದಲ್ಲಿ ಪಾಕ್‌ ಸರ್ಕಾರದ ಟ್ವಿಟರ್‌ ಖಾತೆಗೆ ಮತ್ತೆ ತಡೆ

surya rohith

ಕೆಲವು ಪಂದ್ಯಗಳಿಗೆ ರೋಹಿತ್‌ ರೆಸ್ಟ್‌ : ಸೂರ್ಯಕುಮಾರ್‌ ಯಾದವ್‌ ಉಸ್ತುವಾರಿ ನಾಯಕ