ಫಿಟ್‌ನೆಸ್‌ಗಾಗಿ ಬಸ್ಕಿ ಹೊಡೀರಿ


Team Udayavani, Aug 4, 2019, 8:50 PM IST

c-6

ಫಿಟ್ನೆಸ್‌ಗಾಗಿ ಬಸ್ಕಿ ಹೊಡೆಯೋದ್ರಲ್ಲೇನಿದೇರಿ? ಅಂತ ಮೂಗು ಮುರಿಯಬೇಡಿ. ಅದರಿಂದಾಗುವ ಉಪಯೋಗ ತಿಳಿದದ್ದೇ ಆದಲ್ಲಿ ನಿಮ್ಮ ನಿತ್ಯ ಜೀವನದಲ್ಲಿ ಬಸ್ಕಿಗೂ ಒಂದು ಸ್ಥಾನ ಗ್ಯಾರೆಂಟಿ. ದೈಹಿಕವಾಗಿ ಉತ್ತಮವಾಗಿರಬೇಕು ಎನ್ನುವ ಇಚ್ಛೆ ಇರುವವರಿಗೆಲ್ಲ ಖರ್ಚಿಲ್ಲದೆ ಮಾಡಬಹುದಾದ ಉತ್ತಮ ವ್ಯಾಯಾಮ ಇದು. ಎಲ್ಲಾ ಅಂಗಾಂಗಗಳಿಗೂ ಶಕ್ತಿ ತುಂಬುವಲ್ಲಿಯೂ ಇದು ಸಹಕಾರಿ.

ಬಸ್ಕಿ ಹೊಡೆಯೋದು ಹೇಗೆ?
ಸಿಂಪಲ್ಲಾಗಿ ಹೇಳುವುದಾದರೆ, ಕುಳಿತು ನಿಲ್ಲುವ ಪ್ರಕ್ರಿಯೆ ಇದು. ಎರಡೂ ಕೈಗಳನ್ನು ಹೆಗಲಲ್ಲಿಟ್ಟು ಕೂತು-ನಿಂತು ಮಾಡಬಹುದು. ಈ ಪ್ರಕ್ರಿಯೆಯ ಮೂಲಕವೇ ನಮ್ಮ ಮಾಂಸ ಖಂಡಗಳನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು. ಇದನ್ನು ಬೆಳಗ್ಗಿನ ಜಾವ ಮತ್ತು ಮುಸ್ಸಂಜೆಯ ಹೊತ್ತು ಮಾಡುವ ಹವ್ಯಾಸವನ್ನು ಬೆಳೆಸಿಕೊಂಡೆವು ಎಂದಾದಲ್ಲಿ ನಾವು ಹೆಚ್ಚು ಫಿಟ್‌ ಆಂಡ್ ಫೈನ್‌ ಆಗುತ್ತೇವೆ ಎಂಬುದು ಸತ್ಯ.

ಆರಂಭದಲ್ಲಿ ಮೊದಲ ದಿನ ಹತ್ತರಿಂದ ಇಪ್ಪತ್ತು, ಕೆಲವು ದಿನಗಳ ಬಳಿಕ ಮೂವತ್ತರಿಮದ ಐವತ್ತು, ಈ ಅಭ್ಯಾಸ ಸಲೀಸಾಗಿ ಒಲಿಯಿತು ಎಂದಾದ ನಂತರ ದಿನಕ್ಕೆ ನೂರು ಅಥವಾ ಅದಕ್ಕಿಂತ ಹೆಚ್ಚು ಬಸ್ಕಿಗಳನ್ನು ತೆಗೆಯುವುದರಿಂದ ಸ್ನಾಯುಗಳ ಮೇಲೆ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಕಾಲಿನ ಬೆರಳುಗಳು, ಪಾದ, ಮೊಣಕಾಲು, ಮಂಡಿ ಸೇರಿದಂತೆ ಕಾಲಿನ ಪ್ರತಿಯೊಂದು ಸ್ನಾಯುಗಳು, ಕಿಬ್ಬೊಟ್ಟೆ, ಕೈಗಳು ಸೆರಿದಂತೆ ನಮ್ಮ ದೇಹದ ಪ್ರತಿಯೊಂದು ಅಂಗವೂ ಇದರಿಂದ ಪ್ರಯೋಜನ ಪಡೆಯುತ್ತದೆ. ಜತೆಗೆ ಕಣ್ಣಿನ ಚಲನೆ, ಕತ್ತಿಗೂ ಬಸ್ಕಿ ಉಪಯೋಗಕಾರಿಯೇ ಹೌದು.

ಇದು ದೈಹಿಕ ಸದೃಢತೆಯ ಜತೆಗೆ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿಯೂ ಕೆಲಸ ಮಾಡುತ್ತದೆ. ಮಾನವನ ಮೆದುಳು ಹೆಚ್ಚು ತೀಕ್ಷ್ಣವಾಗಿ ಕೆಲಸ ಮಾಡುವುದಕ್ಕೂ, ದಿನವೆಲ್ಲಾ ನಮ್ಮಲ್ಲಿ ಉತ್ಸಾಹ, ಲವಲವಿಕೆ ತುಂಬುವ ನಿಟ್ಟಿನಲ್ಲಿಯೂ ಸಹಾಯ ಮಾಡುತ್ತದೆ.

ಮಕ್ಕಳ ಬುದ್ಧಿಮತ್ತೆಯನ್ನು ಹೆಚ್ಚಿಸುವುದಕ್ಕೆ ಮತ್ತು ಅವರಲ್ಲಿ ಚೈತನ್ಯ ವೃದ್ಧಿಸಬೇಕು ಎನ್ನುವ ದೃಷ್ಟಿಯಿಂದ ಹಿಂದೆಲ್ಲಾ ಶಾಲೆಗಳಲ್ಲಿಯೂ ಅಧ್ಯಾಪಕರು ಬಸ್ಕಿ ತೆಗೆಸುತ್ತಿದ್ದರು. ಹೀಗೆ ವೈಜ್ಞಾನಿಕ ದೃಷ್ಟಿಕೋನದಿಂದಲೂ ನಮ್ಮ ದೈಹಿಕ ಮತ್ತು ಮಾನಸಿಕ ಕ್ಷಮತೆಗೆ ಸಹಾಯ ಮಾಡುವ ಬಸ್ಕಿ ಇಂದಿನಿಂದಲೇ ನಮ್ಮ ರೂಢಿಗಳಲ್ಲಿ ಸೇರಿಕೊಳ್ಳಲಿ. ಆ ಮೂಲಕ ಆರೋಗ್ಯಪೂರ್ಣ ಜೀವನ ನಮ್ಮದಾಗಲಿ.

-ಭುವನ ಬಾಬು, ಪುತ್ತೂರು

ಟಾಪ್ ನ್ಯೂಸ್

Brahmavar ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Brahmavar ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

Moodabidri: ಉದ್ಯಮಿ ಮನೆಯಲ್ಲಿ ರೂ.1.5 ಲಕ್ಷ ಕಳ್ಳತನ

1-sasadsa

2nd ODI ; ಆಸೀಸ್ ವಿರುದ್ಧ ಭರ್ಜರಿ ಜಯ : ಸರಣಿ ವಶ ಪಡಿಸಿಕೊಂಡ ಟೀಮ್ ಇಂಡಿಯಾ

Katapadi: ಮಟ್ಕಾ ಅಡ್ಡೆಗೆ ದಾಳಿ ; ವ್ಯಕ್ತಿ ಸೆರೆ

Katapadi: ಮಟ್ಕಾ ಅಡ್ಡೆಗೆ ದಾಳಿ ; ವ್ಯಕ್ತಿ ಸೆರೆ

Fraud Case ಶಂಕರಪುರ: ಬ್ಯಾಂಕ್‌ ಕೆವೈಸಿ ಮಾಹಿತಿ ಪಡೆದು ಹಣ ವಂಚನೆ: ದೂರು

Fraud Case ಶಂಕರಪುರ: ಬ್ಯಾಂಕ್‌ ಕೆವೈಸಿ ಮಾಹಿತಿ ಪಡೆದು ಹಣ ವಂಚನೆ: ದೂರು

1-sasadas

Pavagada ; ಹಾವು ಕಡಿದು ಅರು‌ ವರ್ಷದ ಬಾಲಕ ಸಾವು: ಆಸ್ಪತ್ರೆ ಎದುರು ಪ್ರತಿಭಟನೆ

Ullal ನೇತ್ರಾವತಿ ಸೇತುವೆಯಲ್ಲಿ ಮೀನು ಸಾಗಾಟದ ಪಿಕಪ್‌ ವಾಹನ ಪಲ್ಟಿ

Ullal ನೇತ್ರಾವತಿ ಸೇತುವೆಯಲ್ಲಿ ಮೀನು ಸಾಗಾಟದ ಪಿಕಪ್‌ ವಾಹನ ಪಲ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-menstruation

Menstruation: ಋತುಚಕ್ರದ ಅವಧಿಯಲ್ಲಿ ರಕ್ತನಷ್ಟ

3–Guillain-Barre-syndrome

Guillain-Barre syndrome: ಗಿಲಿಯನ್‌ ಬಾರ್‌ ಸಿಂಡ್ರೋಮ್‌ (ಜಿಬಿಎಸ್‌)

hepatitis a

Hepatitis A; ಮಕ್ಕಳಲ್ಲಿ ಹೆಚ್ಚುತ್ತಿವೆ ಹೆಪಟೈಟಿಸ್ ಎ ಪ್ರಕರಣಗಳು: ತಡೆಗಟ್ಟುವ ವಿಧಾನವೇನು?

1-sadasdsa

Heart; ಹೆಚ್ಚುತ್ತಿವೆಯೇ ಹೃದಯಾಘಾತಗಳು?: ವೈಜ್ಞಾನಿಕ ಸಮೀಕ್ಷೆ ಕೈಗೊಳ್ಳುವ ಅಗತ್ಯ

6-health

Auditory Neuropathy: ಶಿಶುಗಳಲ್ಲಿ ಆಡಿಟರಿ ನ್ಯುರೋಪತಿ ಸ್ಪೆಕ್ಟ್ರಮ್‌ ತೊಂದರೆಗಳು

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

KHALISTANI MOVEMENT

Khalistani: ಇನ್ನಷ್ಟು ಖಲಿಸ್ತಾನಿ ಪುಂಡರ ಆಸ್ತಿ ಜಪ್ತಿ

belur

Heritage: ವಿಶ್ವ ಪರಂಪರೆ ತಾಣವಾಗಿ ಬೇಲೂರು, ಹಳೆಬೀಡು ದೇಗುಲ: ಮೋದಿ ಮೆಚ್ಚುಗೆ

aksharadhama nj

USA: ಅ. 8ರಂದು ಬೃಹತ್‌ ದೇಗುಲ ದರ್ಶನ: ಅಮೆರಿಕದ ನ್ಯೂಜೆರ್ಸಿಯಲ್ಲಿ ನಿರ್ಮಾಣ

1-sasad

Kalasa: ಹೃದಯಾಘಾತದಿಂದ ಎಎಸ್‌ಐ ಸಾವು

RAMA LINGA REDDY

Politics: “ಡಿಕೆಶಿ ಸಿಎಂ” ಚರ್ಚೆ ಅನವಶ್ಯಕ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.