ಕಹಿ ಮೆಂತ್ಯೆಯ ಸವಿ: ಆರೋಗ್ಯಕ್ಕೆ ಬಹು ಉಪಕಾರಿ


Team Udayavani, Jan 9, 2021, 12:06 PM IST

Fenugreek

ಆಹಾರ ಶಾಸ್ತ್ರದಲ್ಲಿ ಮೆಂತ್ಯೆಕ್ಕಿದೆ ಅತೀ ಶ್ರೇಷ್ಠ ಸ್ಥಾನ. ಬಾಯಿಗೆ ಕಹಿ ಎನಿಸಿದರೂ ಆರೋಗ್ಯದ ದೃಷ್ಟಿಯಿಂದ ಮೆಂತ್ಯೆ ಬಹು ಉಪಕಾರಿ. ಮೆಂತ್ಯೆಬೀಜದ ಹಲವು ಉಪಯೋಗಗಳ ಬಗ್ಗೆ ಇಲ್ಲಿದೆ ಮಾಹಿತಿ

* ಮೆಂತ್ಯೆಬೀಜವು ವಿಶಿಷ್ಟ ನಾರಿನಂಶ Ga lactomannan ಅನ್ನು ಹೊಂದಿದೆ. ಇದು ಕರುಳಿನಲ್ಲಿ ಗ್ಲುಕೋಸ್‌ನ ಹೀರುವಿಕೆಯನ್ನು ಕಡಿಮೆಗೊಳಿಸುತ್ತದೆ.

* ಪ್ರತಿದಿನ 5-10 ಗ್ರಾಂ ನಷ್ಟು ನೆನೆಸಿದ ಮೆಂತ್ಯೆವನ್ನು ಸೇವಿಸುವುದರಿಂದ ಮದುಮೇಹವನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು.

* ಒಂದು ಟೇಬಲ್ ಸ್ಪೂನಷ್ಟು ಮೆಂತ್ಯೆ ಬೀಜದಲ್ಲಿ 35.5 Kcals, 2.5 ಗ್ರಾಂ ಪ್ರೋಟಿನ್, 6.4 ಗ್ರಾಂ ಕಾಬೋಹೈಡ್ರೇಟ್, 0.7 ಎಂ.ಜಿ ಪ್ಯಾಟ್, 2.7 ಗ್ರಾಂ ನಾರಿನಂಶ, 3.7 ಗ್ರಾ ಕಬ್ಬಿಣಾಂಶ ಹೊಂದಿರುತ್ತದೆ

* cಬೀಜದ ಉಪಯೋಗದಿಂದ ಎದೆ ಹಾಲಿನ ಉತ್ಪತ್ತಿಗೆ ಸಹಾಯಕಾರಿ, ಪಚನ ಕ್ರೀಯೆಗೆ, ಕೊಲಸ್ಟ್ರಾಲ್ ನಿಯಂತ್ರಣಕ್ಕೆ, ಆಸಿಡಿಟಿ ನಿಯಂತ್ರಣಕ್ಕೆ, ಋತುಚಕ್ರ ಸಂಬಂಧಿ ಸಮಸ್ಯೆಗಳಿಗೆ ಸಹಕಾರಿ.

* ಮೆಂತ್ಯೆ ಸೊಪ್ಪಿನ ಪಲ್ಯಾ, ಸಾಂಬಾರು ಅಥವಾ ಚಪಾತಿಯೊಂದಿಗೆ ಬೇಯಿಸಿ ಸೇವಿಸಬಹುದು.

* ಚರ್ಮದ ಕಾಂತಿಗೆ ಮೆಂತ್ಯೆವನ್ನು ಹಾಲಿನೊಂದಿಗೆ ಬೆರೆಸಿ ಹಚ್ಚಿಕೊಳ್ಳಬಹುದು, ಕೂದಲಿನ ಬೆಳವಣಿಗೆಗೂ ಮೊಸರಿನೊಂದಿಗೆ ಸೇರಿಸಿ ಹಚ್ಚಿಕೊಳ್ಳಬಹುದು.

ಮೆಂತ್ಯೆ ಟೀ ಮಾಡುವ ವಿಧಾನ

ನೀರು ಕುದಿಯುವಾಗ 1/4 ಚಮಚದಷ್ಟು ಮೆಂತ್ಯೆ ಪುಡಿ ಹಾಕಿ 3-5 ನಿಮಿಷ ಕುದಿಸಬೇಕು, ಸೋಸಿದ ನೀರಿಗೆ 2-3 ಹನಿ ನಿಂಬೆ ರಸ ಹಾಗೂ 2-3 ಹನಿ ಜೇನು ತುಪ್ಪ ಹಾಕಿ ಸೇವಿಸಬಹುದು. (ತುಳಸಿ ಎಲೆ ಮತ್ತು ಪುದೀನಾ ಎಲೆಗಳನ್ನ ಸಹ ಸೇರಿಸಬಹುದು) ಇದು ಮಧುಮೇಹಿಗಳಿಗೆ ಅಷ್ಟೇ ಅಲ್ಲದೆ ಇತರರಿಗೂ ಸಹಕಾರಿ.

ಅಕ್ಷಯ ಶೆಟ್ಟಿ

ಅಹಾರ ತಜ್ಞರು

ಟಾಪ್ ನ್ಯೂಸ್

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

arrested

Bangaluru cafe ಸ್ಫೋಟದ ಸಂಚುಕೋರ ಎನ್‌ಐಎ ಬಲೆಗೆ: ಯಾರಿದು ಷರೀಫ್?

1-qeqewqeqwe

IPL ಉದ್ಘಾಟನ ಸಮಾರಂಭ ವೀಕ್ಷಣೆ: ಹೊಸ ದಾಖಲೆ

1-wqweqeqweqweqeeqeqwe

ILO ವರದಿ; ಭಾರತದಲ್ಲಿ ನಿರುದ್ಯೋಗ ಉಲ್ಬಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

ದಿನಕ್ಕೆ ಹಿಡಿಯಷ್ಟು ಬಾದಾಮಿ ತಿನ್ನಿ, ಆರೋಗ್ಯ ಕಾಪಾಡಿಕೊಳ್ಳಿ: ಡಾ.ಮಧುಮಿತ ಕೃಷ್ಣನ್ ಸಲಹೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.