ವೆರಿಕೋಸ್ ವೇಯ್ನ್ ಎಂದರೇನು? ಈ ಕಾಯಿಲೆ ಲಕ್ಷಣಗಳೇನು, ಇದಕ್ಕೇನು ಪರಿಹಾರ…

ಈ ಕವಾಟದ ಅಸಮರ್ಪಕ ಕಾರ್ಯ ವೈಖರಿಯಿಂದಲೇ ವೆರಿಕೋಸ್ ವೇಯ್ನ್ ಪ್ರಾರಂಭ ವಾಗುವುದು

Team Udayavani, Dec 11, 2020, 1:24 PM IST

ವೆರಿಕೋಸ್ ವೇಯ್ನ್ ಎಂದರೇನು? ಈ ಕಾಯಿಲೆ ಲಕ್ಷಣಗಳೇನು, ಇದಕ್ಕೇನು ಪರಿಹಾರ

ವೆರಿಕೋಸ್ ವೇಯ್ನ್ ಈಗ ಒಂದು ರಕ್ತದೊತ್ತಡ , ಮಧುಮೇಹದಂತೆ  ಸಾಮಾನ್ಯವಾದ ಖಾಯಿಲೆ ಯಂತಾಗುತ್ತಿದೆ. ನಮ್ಮ ದೇಶದಲ್ಲಿ 30ರಿಂದ 40% ಜನರು ಇದರಿಂದ ಬಳಲುತ್ತಿದ್ದಾರೆ. ಪ್ರತಿ ವರ್ಷ 5% ಜನರು ಈ ಖಾಯಿಲೆಗೆ ಸೇರ್ಪಡೆಯಾಗುತಿದ್ದಾರೆ. ಇದಕ್ಕೆಲ್ಲಾ  ಕಾರಣ ಅತಿಯಾಗಿ ನಿಂತುಕೊಂಡೆ ಅಥವಾ ಕುಳಿತುಕೊಂಡೆ ಕೆಲಸ  ಮಾಡುವುದು. ವ್ಯಾಯಾಮ ರಹಿತ, ಅಶಿಸ್ತಿನ ಜೀವನ ಶೈಲಿ, ಅತಿಯಾದ  ತೂಕ, ಅತಿಯಾದ ಧೂಮಪಾನ, ಅತೀ ಮಾಂಸ ಸೇವನೆ,  ಕಲಬರಿಕೆ ಆಹಾರ, ಗರ್ಭಿಣಿ ಯರಿಗೆ, ಕಾಲಿನ ರಕ್ತ ನಾಳಕ್ಕೆ ಪೆಟ್ಟಾದಾಗ ಹಾಗೂ ವಂಶ ಪಾರಂಪರ್ಯ ವಾಗಿಯೂ ಬರುವುದು.

ಶುದ್ಧ ರಕ್ತವು artery ಮೂಲಕ ಹೃದಯ ದಿಂದ ದೇಹದ ಇತರ ಭಾಗಕ್ಕೆ ಆಮ್ಲಜನಕ ಹಾಗೂ ಜೀವ ಸತ್ವವನ್ನು ದೇಹದ ಅಂಗಾಂಗ ಹಾಗೂ ಜೀವಕೋಶ ಗಳಿಗೆ ತಲುಪಿಸಿ ಅಲ್ಲಿರುವ ಕಲ್ಮಶ ಹಾಗೂ ಕಾರ್ಬನ್ ಡೈಆಕ್ಸೈಡ್ ನ್ನು ವೇಯ್ನ್ ನ ಮೂಲಕ ಹೃದಯಕ್ಕೆ ವಾಪಾಸು ತೆಗದುಕೊಂಡು ಹೋಗಿ ಪುನಃ ಶುದ್ಧಿ ಗೊಂಡು artery ಮೂಲಕ ಪುನಃ ಅಂಗಾಂಗ ಕ್ಕೆ ತಲಪುತ್ತದೆ. ಈ ಕಾರ್ಯ ವು ನಮ್ಮ ಹೃದಯವು ಎಷ್ಟು ಭಾರಿ ಬಡಿದುಕೊಳ್ಳುತ್ತದೋ ಅಷ್ಟು ಬಾರಿ ಈ ಕಾರ್ಯ ನಿರಂತರವಾಗಿ ನಡೆಯುವ ಪ್ರಕ್ರಿಯೆ.

arteryಯಿಂದ ರಕ್ತವು ಸರಾಗವಾಗಿ ಕೆಳಗೆ ಹರಿದು ಬರುವುದು. ಆದರೆ ಅಶುದ್ಧ ರಕ್ತವು  ಕಾಲಿನಿಂದ ವೇಯ್ನ್ ನ ಮೂಲಕ ಹೃದಯಕ್ಕೆ ವಾಪಸ್ಸು ಹೋಗಲು ಗುರುತ್ವಾಕರ್ಶಣ ಬಲದಿಂದಾಗಿ ಕಷ್ಟಕರ. ಅದಕ್ಕಾಗಿ ಕಾಲಿನಿಂದ ತೊಡೆ ಸಂದಿನ ವರೆಗೆ ಅಲ್ಲಲ್ಲಿ ಕವಾಟ ದ ರಚನೆ ಇದ್ದು ಇದು ರಕ್ತವು ರಕ್ತನಾಳದಿಂದ ವಾಪಸ್ಸು ಹರಿಯದಂತೆ ತಡೆದು ಸಂಪೂರ್ಣ ರಕ್ತ ವು ಹೃದಯಕ್ಕೆ ವಾಪಸ್ಸು ಹರಿಯಲು ಸಹಾಯ ಮಾಡುವುದು. ಈ ಕವಾಟದ ಅಸಮರ್ಪಕ ಕಾರ್ಯ ವೈಖರಿಯಿಂದಲೇ ವೆರಿಕೋಸ್ ವೇಯ್ನ್ ಪ್ರಾರಂಭ ವಾಗುವುದು ಹಾಗೂ ಇತರ ಖಾಯಿಲೆಯ ಉಪದ್ರವ ವಾಗಿಯೂ  ಉಂಟಾಗುತ್ತದೆ.

ಇದರಲ್ಲಿ ಎರಡು ವಿಧಗಳಿವೆ. 

Spider vein ಹಾಗೂ varicose vein.*

ವೆರಿಕೋಸ್ ವೇಯ್ನ್ ನ ಲಕ್ಷಣ ಗಳು

ಪ್ರಾರಂಭದಲ್ಲಿ ಕಾಲಿನಲ್ಲಿ ಸೆಳೆತ, ಮೀನಖಂಡದಲ್ಲಿ ಬಿಗಿತ, ಕಾಲು ಭಾರವಾದಂತೆ ಭಾಸವಾಗುವುದು, ಕಾಲಿನಲ್ಲಿ ಊತ ಬರುವುದು, ಕಾಲಿನಲ್ಲಿ ಚರ್ಮ ಕಪ್ಪಾಗುವುದು, ತುರಿಕೆ, ಕಜ್ಜಿ, ರಕ್ತನಾಳ ಉಬ್ಬುವುದು, ಕೊನೆಯಲ್ಲಿ ಗುಣವಾಗದ ಗಾಯವಾಗುವುದು ಹಾಗೂ ಅಸಾಧ್ಯ ನೋವು ಹಾಗೂ ಉರಿಯಿಂದ ಬಳಲುತ್ತಾರೆ.

ವೆರಿಕೋಸ್ ವೇಯ್ನ್ chronic venous insuffency ಒಂದು ಲಕ್ಷಣ ಸಹ ಆಗಿದೆ. ಅಂದರೆ ಕಾಲಿನಿಂದ ರಕ್ತವು ಹೃದಯಕ್ಕೆ ಸರಿಯಾಗಿ ವಾಪಸ್ಸು ಹೋಗಲು ಕಷ್ಟ ಸಾಧ್ಯದ ಪರಿಸ್ಥಿತಿ.

ವೆರಿಕೋಸ್ ವೇಯ್ನ್ ನ ಹಂತಗಳು 

1.ಸ್ಪೈಡರ್ ವೇಯ್ನ್

2.ವೆರಿಕೋಸ್ ವೇಯ್ನ್

3.ಕಾಲು ದಪ್ಪ ವಾಗುವಿಕೆ.. sweling

4.ಕಾಲಿನ ಚರ್ಮ ಕಪ್ಪಾಗುವುದು…lipodermatosclerosis

5.ಗಾಯವಾಗುವಿಕೆ.. venous ulcer..open wound..

ವೆರಿಕೋಸ್ ವೇಯ್ನ್  ಇಷ್ಟು ದೊಡ್ಡ ಖಾಯಿಲೆಯಾಗಿದ್ದರು ಇದಕ್ಕೆ ಸಾಕಷ್ಟು ಔಷಧಿಗಳು ಲಭ್ಯವಿಲ್ಲ ಹಾಗೂ ಆಪರೇಷನ್ ಸಹ ಇದಕ್ಕೆ ಸಂಪೂರ್ಣ ಪರಿಹಾರವಲ್ಲ. ಪ್ರಾರಂಭದ ಹಂತದಲ್ಲಿ ಉದಾಸೀನ ಮಾಡಿ ಹಾಗೂ ಗಂಭೀರ ಹಂತದಲ್ಲಿ ಸರಿಯಾದ ಔಷಧಿ ಹಾಗೂ ಮಾರ್ಗದರ್ಶನ ಸಿಗದೇ ನೋವನ್ನು ಅನುಭವಿಸುತ್ತಿದ್ದಾರೆ ಎನ್ನುತ್ತಾರೆ ಡಾ.  ಎಂ. ವಿ. ಉರಾಳ್.

DR URALS VARICOSE AYURVEDA CURE ಸಂಸ್ಥೆಯಿಂದ ವೆರಿಕೋಸ್ ವೇಯ್ನ್ ಅನ್ನು ಸಾಧ್ಯವಾದಷ್ಟು ಆಪರೇಷನ್  ಇಲ್ಲದೇ  ಗುಣಪಡಿಸುವ ನಿಟ್ಟಿನಲ್ಲಿ ಅಮೃತ ವೆರಿಕೋಸ್  ಸಿರಪ್ ಹಾಗೂ ಅಮೃತ ವೆರಿಕೋಸ್ ಆಯಿಲ್ ನ್ನು  ಕ್ಲಿನಿಕಲ್ ಟ್ರೈಲ್  ನಡೆಸಿ ಆವಿಸ್ಕರಿಸಿದ್ದಾರೆ.

ಕಳೆದ ಮೂರು ವರ್ಷ ಗಳಿಂದ ರೋಟರಿ ಕ್ಲಬ್ , ಲಯನ್ಸ್ ಕ್ಲಬ್ ಹಾಗೂ ಇತರ ಸಂಘ ಸಂಸ್ಥೆ ಗಳ ಸಹಯೋಗದಲ್ಲಿ ಸಾಕಷ್ಟು ವೈದ್ಯಕೀಯ ಶಿಬಿರಗಳನ್ನು ನಡೆಸಿ ವೆರಿಕೋಸ್ ರೋಗದ ಬಗ್ಗೆ ಸಾಕಷ್ಟು ಜನಜಾಗ್ರತಿ ಯನ್ನು ಸಂಸ್ಥೆ ಮೂಲಕ ಮೂಡಿಸಲಾಗುತ್ತಿದೆ. ವೈದ್ಯಕೀಯ ಲೋಕಕ್ಕೆ ಕಷ್ಟ ಕರವಾದ lipodermatosclerosis… chronic venous ulcer.pressure wound, non healing ulcer, skin enduration, skin pigmentation ನ ಮೇಲೆ ಆಯುರ್ವೇದ ಔಷಧ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುತ್ತಾರೆ ಡಾ.ಉರಾಳ.

ವೆರಿಕೋಸ್ ವೇಯ್ನ್  chronic venous insufficiency ಒಂದು ಲಕ್ಷಣವಾಗಿದೆ. chronic venous insufficiencyಗೆ  ಇಲ್ಲಿಯವರೆಗೆ ಕೇವಲ ರೋಗ ಲಕ್ಷಣಕ್ಕೆ ಮಾತ್ರ ಚಿಕಿತ್ಸೆ ನೀಡುತ್ತಿದ್ದು ರೋಗಕ್ಕೆ ಚಿಕಿತ್ಸೆ ದೊರೆಯುತ್ತಿರಲಿಲ್ಲ. ಆದರೆ ಇದೀಗ ಆಯುರ್ವೇದದಲ್ಲಿ ಚಿಕಿತ್ಸೆ ಲಭ್ಯ ಎನ್ನುತ್ತಾರೆ ಡಾ.ಉರಾಳ.

ಡಾ.ಉರಾಳ, ವೆರಿಕೋಸ್ ವೇಯ್ನ್ ಆಯುರ್ವೇದ ಕ್ಯೂರ್ ಆಸ್ಪತ್ರೆ

ಶೃಂಗೇರಿ

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.