ಕೋವಿಡ್ 19 ಮಣಿಸಲು ಜನತಾ ಕರ್ಫ್ಯೂ: ಸರ್ಕಾರದ ಈ ಆರಂಭಿಕ ಹೆಜ್ಜೆಯ ಬಗ್ಗೆ ಅಭಿಪ್ರಾಯವೇನು?


Team Udayavani, Mar 21, 2020, 4:56 PM IST

ಕೋವಿಡ್ 19 ಮಣಿಸಲು ಜನತಾ ಕರ್ಫ್ಯೂ

ಮಣಿಪಾಲ: ಕೋವಿಡ್ 19 ಮಣಿಸಲು ಜನತಾ ಕರ್ಫ್ಯೂ: ಕೇಂದ್ರ ಸರ್ಕಾರದ ಈ ಆರಂಭಿಕ ಹೆಜ್ಜೆಯ ಬಗ್ಗೆ ನೀವೇನು ಹೇಳುತ್ತೀರಿ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿವೆ

ಆದರ್ಶ್ ಶೆಟ್ಟಿ: ತುಂಬಾ ವಿವೇಚನೆಯಿಂದ ಕೂಡಿದ ದೇಶದ ಜನರಿಗಾಗಿ ತೆಗೆದುಕೊಂಡ ಉತ್ತಮವಾದ ನಿರ್ಧಾರ. ಪ್ರಜಾಪ್ರಭುತ್ವ ಎಂದರೆ ಜನರು ಜನರಿಗಾಗಿ ಆಯ್ಕೆ ಮಾಡುವ ಸರ್ಕಾರ .ಅಂತಹ ಸರ್ಕಾರವು ಸಂದಿಗ್ಧ ಪರಿಸ್ಥಿತಿಯಲ್ಲಿ ಜನರ ಒಳಿತಿಗಾಗಿ ಕೈಗೊಳ್ಳಲೇ ಬೇಕಾದಂಥ ನಿರ್ಧಾರ ಇದು ಸರಿಯಾಗಿ ಇದೆ .

ಮಹಾದೇವ ಎಸ್ ಬಿ: ಅದರ ಬದಲು ಆಸ್ಪತ್ರೆ, ಮಾಸ್ಕ್, ಸ್ಯಾನಿಟೈಸರ್ ಅವಶ್ಯಕತೆ ಇರುವಷ್ಟು ದೊರೆಯುವ ಹಾಗೆ ಮಾಡಿದರೆ ಸಾಕು.

ಮೌಲಾಲಿ ಮಸುತಿ: ಇದು ಅಗತ್ಯ ಇರಲಿಲ್ಲ,ಒಂದು ದಿನದಿಂದ ರೋಗ ಹೊಗಲ್ಲ.ಜನರಿಗೆ ಅಗತ್ಯ ಔಷಧ ,ಆಸ್ಪತ್ರೆ, ಇತರೆ ಸೌಲತ್ತು ಒದಗಿಸಬೇಕು. ಪ್ಯಾಕೇಜ್ ಘೊಸಿಸಬೇಕು. ಬೇರೆ ದೇಶದಿಂದ ಬರುವವರಿಗೆ ನಿರ್ಬಂಧ ಹೇರಬೇಕು.ಸೋಂಕು ತಗಲಿದವರಿಗೆ ಅಲ್ಲಿಯೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಬೇಕು.

ನಂದೀಶ್ ತಾಲಗುಂದ: ಒಂದು ದಿನ‌ ನಮ್ಮ ದೇಶದ ಒಳಿತಿಗೋಸ್ಕರ ಮನೆಯಲ್ಲಿ ಇರುವುದರಲ್ಲಿ ಯಾವ ತಪ್ಪು ಇಲ್ಲ,ಎಷ್ಟೋ ಜನ ಬೋಳಿಮಕ್ಕಳು ತಮ್ಮ‌ ಸ್ವಾರ್ಥಕ್ಕಾಗಿ,ರಾಜಕೀಯ ತೆವಲಿಗಾಗಿ ಜನರನ್ನು ಸೇರಿಸಿ ಪ್ರತಿಭಟನೆ ಮಾಡಿಸುತ್ತಾರೆ.ಅಂತಹದರಲ್ಲಿ ನಮ್ಮ ದೇಶದ ಜನರ ಆರೋಗ್ಯದ ದೃಷ್ಟಿಯಿಂದ ನಾವು ಮೋದಿಜಿಯವರ ನಿರ್ಧಾರವನ್ನು ಬೆಂಬಲಿಸುತ್ತೇವೆ.

ಪ್ರಶಾಂತ ಎಂ ಕುನ್ನೂರ; ಒಂದು ದಿನ ಮನೆಯಲ್ಲಿ ಬಂದಿಯಾಗೋದರಿಂದ ಸೋಂಕು ಹರಡುವಿಕೆಯ ಪ್ರಮಾಣ ಖಂಡಿತ ತಗ್ಗಲಿದೆ.ಜನತಾ ಕರ್ಪೂಗೆ ಪ್ರತಿಯೊಬ್ಬರೂ ಬೆಂಬಲಿಸಬೇಕು.ನಿಮ್ಮ ನಿರ್ಲಕ್ಷದಿಂದ ದೇಶದ ಆರೋಗ್ಯ ಕೆಡಿಸದಿರಿ.ಇಟಲಿಯಿಂದ ಪಾಠ ಕಲಿಯದಿದ್ದರೆ ವಿನಾಶ ತಪ್ಪಿದ್ದಲ್ಲ.

ಗಿರೀಶ್ ಗೌಡ: ಸರಿಯಾಗಿಯೇ ಇದೆ. ಈ ‘ಸೋಷಿಯಲ್ ಡಿಸ್ಟೆನ್ಸಿಂಗ್’ ಮಹತ್ವ ತಿಳಿದಿರುವವರಿಗೆ ಇದೊಂದು ಉತ್ತಮ ನಡೆ ಅನ್ನಿಸುತ್ತದೆ. ಆದರೆ ಯಾವಾಗಲೂ, ಎಲ್ಲದರಲ್ಲೂ ರಾಜಕೀಯ ಬೆರೆಸುವವರಿಗೆ ಅವರ ವೈಯಕ್ತಿಕ ನಡೆ ಮೇಲೆ ಅವಲಂಬಿತ.

ದಾವೂಡ್ ಕೂರ್ಗ್: ಎಲ್ಲ ದೇಶದವರು ಅಲ್ಲಿನ ಜನರಿಗೆ ಉಪಯೋಗ ವಾಗುವಂತಹ ಆರ್ಥಿಕ ಪ್ಯಾಕೇಜ್ ಗಳನ್ನು ಘೋಷಿಸುತ್ತಿವೆ ಉದಾ 1 ತಿಂಗಳ ರೇಷನ್, 2 ತಿಂಗಳ ವಿದ್ಯುತ್ ಬಿಲ್ ಮನ್ನಾ , 3 ತಿಂಗಳ ಬ್ಯಾಂಕ್ ಲೋನ್ ವಸೂಲಾತಿ ಮುಂದೂಡಿಕೆ ಇತ್ಯಾದಿ. ಅದೇ ರೀತಿ ಹೊಸ ತಾತ್ಕಾಲಿಕ ಆಸ್ಪತ್ರೆಗಳ ಹೆಚ್ಚಳ, ಆರೋಗ್ಯ ರಂಗಕ್ಕೆ ಉತ್ತೇಜನ ನೀಡುವ ಆರ್ಥಿಕ ಸಹಾಯ ಇತ್ತ್ಯಾದಿ. ಆದ್ರೆ ತಾವೇನು ಮಾಡಿದ್ದೀರಾ? ಒಂದು ದಿನಕ್ಕೆ ದೇಶ ಬಂದ್. ಏನು ಪ್ರಯೋಜನ ಹೇಳಿ

ಟಾಪ್ ನ್ಯೂಸ್

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್‌ ಗೆ RLJP ಮುಖಂಡ ಪರಾಸ್‌ ರಾಜೀನಾಮೆ

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು

4-dandeli

Dandeli: ಯಂತ್ರದಡಿ ಸಿಲುಕಿದ ಕಾರ್ಮಿಕ: ಕಾಲುಗಳಿಗೆ ಗಂಭೀರ ಗಾಯ

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

Americaದಲ್ಲಿ ಮುಂದುವರಿದ ಹತ್ಯೆ: ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವ ಪತ್ತೆ!

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್

PSL ಗೆದ್ದ ಇಸ್ಲಾಮಾಬಾದ್ ಯುನೈಟೆಡ್: ಪಂದ್ಯದ ವೇಳೆ ಸಿಗರೇಟ್‌ ಸೇದಿದ ಆಟಗಾರನ ವಿಡಿಯೋ ವೈರಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

8-wenlock

Wenlockನಲ್ಲಿ ಮೂಲಸೌಕರ್ಯ ಕೊರತೆ; ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಪೊಲೀಸ್‌ಗೆ ದೂರು

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

Crime: ನಿಶ್ಚಿತಾರ್ಥವಾಗಿದ್ದ ಸೊಸೆಯನ್ನೇ ಹತ್ಯೆಗೈದ ಮಾವ

7-mng

ಚೆಂಡೆ ಬಡಿಯುತ್ತ ಬಂದು ತಂಡದಿಂದ ಪ್ರಶ್ನೆ: ಚಕಮಕಿ, ದೂರು ದಾಖಲು

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

Arrested: 3 ಕೋಟಿ ರೂ. ನಕಲಿ ಡೈಮಂಡ್‌ ತೋರಿಸಿ ವಂಚನೆಗೆ ಯತ್ನ; 4 ಸೆರೆ

6-mng

Nandini Brand: 50 ಐಸ್‌ ಕ್ರೀಂ ಮಾರುಕಟ್ಟೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.