ಕೋವಿಡ್19 ವೈರಸ್ ಮುನ್ನೆಚ್ಚರಿಕೆಗೆ ರಾಜ್ಯದೆಲ್ಲೆಡೆ ಲಾಕ್ ಡೌನ್ ಮಾಡಬೇಕೆನ್ನುವ ಆಗ್ರಹ


Team Udayavani, Mar 24, 2020, 4:51 PM IST

mangalpre-p

ಮಣಿಪಾಲ: ಕೋವಿಡ್ -19 ವೈರಸ್ ಮುನ್ನೆಚ್ಚರಿಕೆ ಹಿನ್ನಲೆಯಲ್ಲಿ ರಾಜ್ಯದೆಲ್ಲೆಡೆ ಲಾಕ್ ಡೌನ್ ಮಾಡಬೇಕೆನ್ನುವ ಆಗ್ರಹದ ಕುರಿತಾಗಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು ಆಯ್ದ ಉತ್ತರಗಳು ಇಲ್ಲಿದೆ.

ವಸಂತಿ ಕೆಬಿ: ಸರಿಯಾದ ಕ್ರಮ ಲಾಕ್ ಡೌನ್ ಆದರೆ ಸರ್ಕಾರ ಆಹಾರ ಪೂರೈಕೆ ಕೂಡಾ ಒದಗಿಸಬೇಕು ದುಡಿದು ತಿನ್ನುವ ಜನರಿಗೆ ತುಂಬಾ ಕಷ್ಟಕರವಾದ ಜೀವನ.

ಭುವನೇಂದ್ರ ಶಿವಪುರ: ಲಾಕ್ ಡೌನ್ ಮಾಡುವುದು ಅನಿವಾರ್ಯ, ಇಲ್ಲದಿದ್ದರೆ ಭೀಕರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಅಗತ್ಯ ವಸ್ತುಗಳ ಖರೀದಿಗೆ ಮನೆಯ ಓರ್ವರು ಹೊರಹೋಗಿ ಖರೀದಿಸಿದರೆ ಒಳ್ಳೆಯದು. ಅನಗತ್ಯ ಮಳಿಗೆಗಳನ್ನು ನಿರ್ದಾಕ್ಷಿಣ್ಯವಾಗಿ ತಾತ್ಕಾಲಿಕವಾಗಿ ಮುಚ್ಚಿಸಬೇಕು. ಚಿಕಿತ್ಸೆಗೆ ಬೇಕಾದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ತಡಮಾಡದೇ ಒದಗಿಸಬೇಕು.

ಜಗದೀಶ್ ಕಪರು: ಸರಕಾರ ಲಾಕ್ ಡೌನ್ ನಿರ್ಧಾರವನ್ನು ತೆಗೆದುಕೊಂಡದ್ದು ಒಂದು ಮಹಾಮಾರಿ ಕೊರೋನದ ವಿರುದ್ಧದ ಹೋರಾಟ ಎಂದೇ ಹೇಳಬಹುದು. ಜನರು ಇದಕೆ ಸ್ವಯಂ ಬೆಂಬಲವನ್ನು ನೀಡಬೇಕು ಮತ್ತು ಅಗತ್ಯವಿದ್ದರೆ ಮಾತ್ರ ಮನೆ ಇಂದ ಹೊರಗೆ ಬರಬೇಕು .

ಮಂಜುನಾಥ್ ಮೂರ್ತಿ:ನಿತ್ಯ ಕೆಲಸ್ಸಕ್ಕೆ ಹೋಗೋ ಜನಕ್ಕೆ ಮಾಲೀಕರಿಂದ ತೊಂದರೆ ಆಗದಂತೆ ಮಾಡಿ ರಜೆ ಮಾಡಿದ ದಿನಗಳ ಸಂಬಳ ಕಡಿತಗೊಳಿಸದೆ ಸಂಬಳ ಕೊಡುವಂತೆ ತಿಳಸಬೇಕು. ಮಾಲೀಕರು ತಾಳ್ಮೆಯಿಂದ ವರ್ತಿಸಬೇಕು.

ರಮೇಶ್ ಭಟ್ ನಕ್ರೆ: ಲಾಕ್ ಡೌನ್ ತಡವಾಯಿತು.ಅಗತ್ಯ ವಸ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಮನೆಮನೆಗೆ ಸರಬರಾಜು ಮಾಡಿದರೆ ಜನ ಅದಕ್ಕೋಸ್ಕರವೂ ತಿರುಗಾಡುವುದು ಉಳಿಯುತ್ತದೆ.ಪೆಟ್ರೋಲ್ ಅಂಬುಲೆನ್ಸ್,ಅಗತ್ಯ ಸೇವಾ ವಾಹನಗಳಿಗೆ ಮಾತ್ರ ಸಿಗುವಂತಾಗಲಿ.ಕರೆಂಟ್, ಇಂಟರ್ನೆಟ್ ಸಮರ್ಪಕವಾಗಿದ್ದು ಲಾಕ್ ಡೌನ್ ಮಾಡಲೇಬೇಕು.

ಸಣ್ಣಮಾರಪ್ಪ. ಚಂಗಾವರ: ಪರಿಸ್ಥಿತಿ ಮಿತಿ ಮೀರುವ ಮುಂಚೆಯೇ ಸರ್ಕಾರ ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಸರ್ಕಾರಗಳು ಆರ್ಥಿಕ ದೃಷ್ಟಿಯಿಂದ ವಿಳಂಬ ಮಾಡಿದರೆ. ವೈರಸ್ ಹರಡುವಿಕೆ ಜಾಸ್ತಿಯಾಗಿ ದುಪ್ಪಟ್ಟು ಹೊಡೆತ ಬೀಳಬಹುದು.

ಮಂಜುನಾಥ್ ಜವರನಹಳ್ಳಿ ಬೋರೇಗೌಡ: ಜನವರಿ 30 ಕ್ಕೆ ಮೊದಲ ಪ್ರಕರಣ ಕಂಡುಬಂದ ಕೂಡಲೇ ವಿಮಾನ ನಿಲ್ದಾಣಗಳನ್ನು ಮುಚ್ಚಬೇಕಿತ್ತು. ಈಗಲೂ ಸರಿ ಲಾಕ್ ಡೌನ್ ಆಗಲೀ

ಪ್ರೇಮ್ ಪ್ರಸಾದ್ ಶೆಟ್ಟಿ: ಕಳೆದ 2 ತಿಂಗಳಿನಿಂದ ಹೊರ ದೇಶದಿಂದ ಬಂದಿರುವ ಯಾತ್ರಿಕರನ್ನು/ಸ್ವದೇಶಿಗರನ್ನು ಪತ್ತೆ ಹಚ್ಚಿ ಅವರನ್ನು ಒಮ್ಮೆ ತಪಾಸಣೆಗೊಳಪಡಿಸಿ, ವೈರಸ್ ಲಕ್ಷಣ ಕಂಡುಬಂದಲ್ಲಿ ಅಂಥವರನ್ನು ಆಸ್ಪತ್ರೆಗಳಲ್ಲಿ ರೋಗ ಲಕ್ಷಣ ನಾಶ ಆಗುವವರೆಗೆ ಇರಿಸಿದರೆ ಹತೋಟಿಗೆ ತರಬಹುದು.

ದಾವೂದ್ ಕೂರ್ಗ್: ವಿದೇಶಗಳಲ್ಲಿ ಇರುವಷ್ಟು ಸುಸಜ್ಜಿತ ಆಸ್ಪತ್ರೆ, ಹಾಸಿಗೆಗಳು ಭಾರತದಲ್ಲಿ ಇಲ್ಲ. ರೋಗ ಬಂದು ವಾಸಿಯಾಗುವುದು ದೂರದ ಮಾತು. ಮುನ್ನೆಚ್ಚರಿಕೆ ತೆಗೆದು ರೋಗ ಹರಡದಂತೆ ತಡೆಯುವ ನಿಟ್ಟಿನಲ್ಲಿ 1 ತಿಂಗಳು ಬಂದ್ ಮಾಡಿದ್ರೂ ಒಳ್ಳೆಯದೇ. ಆದ್ರೆ ದಿನಗೂಲಿ ನೌಕರರ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯ.

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.