ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದು ಕೋವಿಡ್-19 ತಡೆಗಟ್ಟುವ ಕಾರ್ಯಕ್ಕೆ ಹಿನ್ನಡೆಯಾಗಬಹುದೇ


Team Udayavani, May 5, 2020, 6:38 PM IST

ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದು ಕೋವಿಡ್-19  ತಡೆಗಟ್ಟುವ ಕಾರ್ಯಕ್ಕೆ ಹಿನ್ನಡೆಯಾಗಬಹುದೇ

ಮಣಿಪಾಲ: ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದು ಕೋವಿಡ್-19  ತಡೆಗಟ್ಟುವ ಕಾರ್ಯಕ್ಕೆ ಹಿನ್ನಡೆಯಾಗಬಹುದೇ  ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು ಆಯ್ದ ಅಭಿಪ್ರಾಯಗಳು ಇಲ್ಲಿದೆ.

ಶ್ರೀನಿವಾಸ್ ಜೆಜಿ: ಒಂದು ಗಾದೆ ಮಾತು ನೆನಪಾಯಿತು ಆದಾಯ ಮೂರು ರೂಪಾಯಿ ಖರ್ಚು ಆರು ರೂಪಾಯಿಯಾದರೆ…ಸರ್ಕಾರ ಆಗು ಹೋಗುಗಳ ಬಗೆಗೆ ಚಿಂತಿಸಬೇಕಿತ್ತು

ಪ್ರೇಮಚಂದ್ರ ಕಾರಂತ್:  ಖಂಡಿತ, ಹಾಗೂ ಸರಕಾರದ ಬೊಕ್ಕಸಕ್ಕೆ ಬರುವ ಆದಾಯಕ್ಕಿಂತ ಹೆಚ್ಚು ಇತರರಿಗೆ ಹೆಚ್ಚು ಆದಾಯ ಬರುತ್ತದೆ. ಅದನ್ನು ವಿವರಿಸಲಾಗದು, ಅಸಹ್ಯ.’

ಮೊಹಮ್ಮದ್ ಹ್ಯಾರಿಸ್ ಜಿಎ:  ಇನ್ನಾದರೂ ಸರಕಾರಕ್ಕೆ ನಿಯಂತ್ರಣಕ್ಕೆ ತರಬಹುದು. ನಾಳೆಯಿಂದ ಪುನಃ ಮಧ್ಯ ವನ್ನು ಸದ್ಯಕ್ಕೆ ಬಂದ್ ಮಾಡಬಹುದು

ಸುನೀಲ್ ಕುಮಾರ್ ಶೆಟ್ಟಿ:  ಹೌದು. ಕೋವಿಡ್ ವಿರುದ್ಧದ ಇಷ್ಟು ದಿನದ ಹೋರಾಟ ಒಂದೇ ದಿನದಲ್ಲಿ ವ್ಯರ್ಥವಾಗಿ ಬಿಡುವ ಎಲ್ಲಾ ಸಾದ್ಯತೆಯಿದೆ. ಕಿಲೋಮೀಟರುಗಳ ಉದ್ದದ ಕ್ಯೂನಲ್ಲಿ ಒಬ್ಬನೇ ಒಬ್ಬ ಸೊಂಕಿತನಿದ್ದರೂ ಸಾಕಲ್ಲವೇ??

ಮನುಗೌಡ ನಾಯಕ್: ತಪ್ಪು, ದಿನಸಿ,ತರಕಾರಿ, ಹಾಲು ಇವುಗಳು ಯಾವತ್ತೂ ನಿಂತಿಲ್ಲಾ.ಆಗ ಜಾಸ್ತಿ ಆಗದೆ ಇರೋದು ಈಗ ಯಾಕೆ ಆಗುತ್ತೆ

ರಾಜು ಜಗನ್ನಾಥ್:   ಹೌದು, ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ ಅದಕ್ಕೆ ಮದ್ಯ ಮಾರಾಟ ಮಾಡುತ್ತಿದ್ದಾರೆ. ಜನರ ಬೊಕ್ಕಸದಲ್ಲಿ ಹಣವಿಲ್ಲ, ಅವರು ಏನು ಮಡಬೇಕು. ಹಣಕ್ಕಾಗಿ ಈ ದಾರಿ ಸರಿಯಲ್ಲ

ಮೋಹನ್ ಬಾಳಿಗ: ಖಂಡಿತಾ ಇಲ್ಲ ,ಇದು ದೊಡ್ಡ ರಾಜಕೀಯ ಪ್ರೇರಿತ ವ್ಯವಸ್ಥೆ ,ಜನರು ಕುಡಿತವನ್ನು ಬಿಡಿಸಿದರೆ ನಾಳೆ ಸ್ವಲ್ಪ ಎಣ್ಣೆ ,ಪೊಟ್ಟಣ ಬಿರಿಯಾನಿಗೆ ಓಟು ಹಾಕುವವರು ಯಾರು ?? , ಜನರು ಎಚ್ಚರಿಕೆಯಿಂದ ಇಲ್ಲದೇ ಹೋದರೆ ನಮ್ಮ ದೇಶದ ಏಳಿಗೆ ಯಾವಾಗ ?? ಆಡಳಿತ ,ವಿಪಕ್ಷ ದವರು ಸೇರಿ ನಮ್ಮ ದೇಶದ ಜನರನ್ನು ದೋಚುವ ಪಿತೂರಿ ಅಷ್ಟೇ .!!!

ನೀಲಕಂಠ ಮಲಿಪಾಟೀಲ್:  ಕುಡಿದು ಕುಳಿತವನಿಗೆ ಸೋಶಿಯಲ್ ಡಿಸ್ಟೆನ್ಸ್ ಬಗ್ಗೆ ಹೇಳಿದರೆ ಏನು ಗೊತ್ತಾಗುವುದಿಲ್ಲ.ಇಂದು ಮಧ್ಯದ ಅಂಗಡಿಗಳು ತೆರೆದ ನಂತರ ಯಾವ ರೀತಿಯಲ್ಲಿ ಜನ ನಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ನೋಡಿದ್ದಾಗಿದೆ.ಸರ್ಕಾರದ ಈ ನಿರ್ಧಾರದಿಂದ ಕೋವಿಡ್ ವಿರುದ್ಧದ ಹೋರಾಟಕ್ಕೆ ಹಿನ್ನಡೆ ಆಗುವದಂತು ನಿಜ. ಸರಕಾರದ ನಿರ್ಧಾರ ಸರಿಯಾಗಿಲ್ಲ ಅನಿಸುತ್ತೆ.

ದಾವೂದ್ ಕೂರ್ಗ್: ಖಂಡಿತ ಇಲ್ಲ ಜನರು ಮುಗಿಬಿದ್ದು ಗುಂಪಾಗಿ ಬಂದು ಮದ್ಯ ಕರೀದಿಸಿದ್ರೂ ಏನೂ ಆಗಲ್ಲ. ರಸ್ತೆಯಲ್ಲಿ ಒಬ್ಬರೇ ಸುತ್ತಾಡಿದ್ರೆ ಮಾತ್ರ ಬರುತ್ತೆ.

ಟಾಪ್ ನ್ಯೂಸ್

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

11-udyavara

Sand Mining; ಉದ್ಯಾವರ: ಚುನಾವಣ ಚೆಕ್‌ಪೋಸ್ಟ್‌ ಬಳಿ ಅಕ್ರಮ ಮರಳು ಸಾಗಾಟ ಪತ್ತೆ

MDH-Everest ban: India seeks details from Singapore, Hong Kong

MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್‌ ನಿಂದ ವಿವರ ಕೇಳಿದ ಭಾರತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

weapon used to attack Salman’s house was seized in the river!

Tapi River; ಸಲ್ಮಾನ್‌ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!

ಕಾಂಗ್ರೆಸ್‌ ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

Congress ಸರ್ಕಾರದ್ದು ತಾಲಿಬಾನ್‌ ಆಡಳಿತ ಮಾದರಿ: ಸಿ.ಟಿ.ರವಿ

14-mng

Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.