ನಿಸಾರ್ ಅಹಮ್ಮದ್ ಅವರನ್ನು ನೀವು ಹೇಗೆ ನೆನಪಿಸಿ ಕೊಳ್ಳಬಯಸುತ್ತೀರಿ
Team Udayavani, May 4, 2020, 5:11 PM IST
ಮಣಿಪಾಲ: ಕರುನಾಡಿನ ನಿತ್ಯೋತ್ಸವದ ಕವಿ ಪ್ರೊಫೆಸರ್ ನಿಸಾರ್ ಅಹಮ್ಮದ್ ದೈಹಿಕವಾಗಿ ನಮ್ಮನ್ನು ಅಗಲಿದ್ದಾರೆ. ನಿಸಾರ್ ಅವರನ್ನು ನೀವು ಹೇಗೆ ನೆನಪಿಸಿ ಕೊಳ್ಳಬಯಸುತ್ತೀರಿ ಎಂದು ಉದಯವಾಣಿ ಕೇಳಿದ್ದು, ಆಯ್ದ ಉತ್ತರಗಳು ಇಲ್ಲಿದೆ.
ಗಿರೀಶ.ಎಂ.ಆರ್ ಮಾಸ್ತಿ: ಜೋಗದ ಸಿರಿ ಇರುವವರೆಗು ಇವರು ಅಜರಾಮರಾಗಿರುತ್ತಾರೆ.
ನಾಗಪ್ಪ ಚಿಕ್ಕಮಗಳೂರು: ಕನ್ನಡದಲ್ಲಿ ಮತ್ತೆ ಹುಟ್ಟಿ ಕನ್ನಡ ಕವಿತೆಗಳನ್ನು ರಚಿಸಿ.
ದೀಪಕ್: ಕನ್ನಡದ ಹಿರಿಯ ಸಾಹಿತಿಗೆ ನಮನಗಳು. ಮತ್ತೆ ಕನ್ನಡ ಮಣ್ಣಲ್ಲಿ ಹುಟ್ಟಿ ಬನ್ನಿ ಸರ್.
ರಾಜಶೇಖರ್ ಕನಕುಪ್ಪಿ: ಶ್ರೇಷ್ಠ ಕನ್ನಡಿಗ ನಿತ್ಯೋತ್ಸವ ಕವಿ
ಹರೀಶ್ ಕುಮಾರ್: ಕನ್ನಡ ಕಂಡ ಅದ್ಭುತ ಸಾಹಿತಿಗಳಲ್ಲಿ ಓರ್ವ ನಿಸಾರ್ ಸರ್. ಕರ್ನಾಟಕದ ಚೆಲುವನ್ನು ನಿತ್ಯೋತ್ಸವದ ಮೂಲಕ ಪ್ರಸಿದ್ದಿ ಮಾಡಿದವರು. ಹೋಗಿ ಬನ್ನಿ ಸರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ