![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-415x276.jpg)
ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಹೇಗಿದೆ?
Team Udayavani, Dec 28, 2019, 4:59 PM IST
![asn](https://www.udayavani.com/wp-content/uploads/2019/12/asn-2-620x392.jpg)
ಮಣಿಪಾಲ: ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಹೇಗಿದೆ? ಫರ್ಸ್ಟ್ ಡೇ ಚಿತ್ರ ನೋಡಿದವರು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ ಎಂದು ಉದಯವಾಣಿ ಕೇಳಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಆಯ್ದ ಕೆಲವು ಇಲ್ಲಿವೆ.
ಸದ್ದಾಂ ಹುಸೇನ್ ಕುರಹಟ್ಟಿ: ತುಂಬಾ ಚೆನ್ನಾಗಿದೆ ಕಥೆ ಮತ್ತು ನಟನೆ ಕೂಡ ಚೆನ್ನಾಗಿದೆ ನೂರು ದಿನ ನಡೆಯುತ್ತೆ
ಚಂದ್ರಪ್ಪ ಹೂಗಾರಪ್ಪ: ಮೊದಲನೆ ಭಾಗ ತುಂಬಾ ಚೆನ್ನಾಗಿದೆ. ಎರಡನೆಯ ಭಾಗದಲ್ಲಿ ಬಹಳಷ್ಟು ಬೇಡವಾದ ವಿಷಯಗಳನ್ನು ತೆಗೆಯಬಹುದಾಗಿತ್ತು.
ಮಲ್ಲು ಎಸ್: ಬಿರಿಯಾನಿ ಬಯಸಿ ಹೋಗಿದ್ದೆ ಆದರೆ ರುಚಿಯಾದ ಅನ್ನ ಸಾಂಬಾರು ಸಿಕ್ಕಿತು ಸಂತೋಷ ಆಯ್ತು
ಅಂಬರೀಷ್ ಎಂ ಎಚ್: ಕನ್ನಡ ಚಿತ್ರರಂಗದ ಹೆಮ್ಮೆಯ ಚಿತ್ರ ಸೂಪರ್ ಮೂವಿ ಒಳ್ಳೇದಾಗ್ಲಿ ರಕ್ಷಿತ್ ನಿಮಗೆ ನಿಮ್ಮ ಟೀಮ್ಗೆ
ಮೊಹಮ್ಮದ್ ಇಸ್ಮಾಯಿಲ್: ಎಂಥ ಚಿತ್ರ ಮಾರಯರೇ! ಈ ಚಿತ್ರದ ಮುಂದೆ ಪರಭಾಷಾ ಚಿತ್ರಗಳು ಬಗ್ಗಿ ಸಲಾಮ್ ಮಾಡ್ಬೇಕು. ವಾಹ್
ಗಣೇಶ್ ಕುಲಾಲ್: ಚಂದದ ಚಿತ್ರ. ನೋಡಲೇ ಬೇಕು. ರಕ್ಷಿತ್ ಶೆಟ್ಟಿ ಮತ್ತು ತಂಡ ಕನ್ನಡ ಚಿತ್ರರಂಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದ್ದಾರೆ.
ಶರತ್ ಶೆಟ್ಟಿ: ಈ ವರ್ಷದ ಅತ್ಯುತ್ತಮ ಚಿತ್ತ ಎನ್ನುವುದರಲ್ಲಿ ಅನುಮಾನವಿಲ್ಲ.
ಉಮೇಶ್ ರವಡಿ: ಕೆಜಿಎಫ್ ನಂತರ ಅತ್ಯುತ್ತಮ ಚಿತ್ರ
ಟಾಪ್ ನ್ಯೂಸ್
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-415x276.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್](https://www.udayavani.com/wp-content/uploads/2022/06/electric-vehicle-150x100.jpg)
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
![ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?](https://www.udayavani.com/wp-content/uploads/2020/10/talk-150x86.jpg)
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
![ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b](https://www.udayavani.com/wp-content/uploads/2020/09/sb-150x84.jpg)
ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
![ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?](https://www.udayavani.com/wp-content/uploads/2020/09/vishnu-2-150x84.jpg)
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
![ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?](https://www.udayavani.com/wp-content/uploads/2020/09/lipi-150x84.jpg)
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.