ತಂಬಾಕು ಬಳಕೆಯ ಕುರಿತಾಗಿ ಜನರಲ್ಲಿ ಸ್ವಜಾಗೃತಿ ಮೂಡುವ ಅಗತ್ಯದ ಕುರಿತಾಗಿ ಅಭಿಪ್ರಾಯವೇನು?


Team Udayavani, Dec 26, 2019, 4:43 PM IST

t

ಮಣಿಪಾಲ: ತಂಬಾಕು ಬಳಕೆಯ ಕುರಿತಾಗಿ ಜನರಲ್ಲಿ ಸ್ವಜಾಗೃತಿ ಮೂಡುವ ಅಗತ್ಯದ ಕುರಿತಾಗಿ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಯ್ದ ಕೆಲವು ಉತ್ತರಗಳು ಇಲ್ಲಿದೆ.

ರೆಹಮತುಲ್ಲಾಹ್ ವಿ ತಬ್ರೀಜ್: ಖಂಡಿತ ಆಗುತ್ತೆ.ಜನ ಜಾಗ್ರಿತಿ ಆಂದೋಲನ ನಡೆಸಿ ಸಿಗರೇಟ್ ಫ್ಯಾಕ್ಟರಿಗಳನ್ನು ಮುಚ್ಚಬೇಕು. ಸಿಗರೇಟ್ ವ್ಯವಹಾರವನ್ನು ದೇಶಾದ್ಯಂತ ನಿಷೇಧ ಹೇರಿ ಅಲ್ಲಿನ ಉದ್ಯೋಗಿಗಳಿಗೆ ಪರ್ಯಾಯ ಉದ್ಯೋಗ ವ್ಯವಸ್ತೆ ಹಾಗೂ ವ್ಯವಹಾರ ನಡೆಸುತ್ತೀರುವವರಿಗೆ ಪರ್ಯಾಯ ವ್ಯವಹಾರ ನಡೆಸಲು ಸಮಯಾವಕಾಶ ಹಾಗು ಸರಕಾರದಿಂದ ಸಬ್ಸಿಡಿ ಸೌಲಭ್ಯ ಒದಗಿಸಿ ಕೊಡಬೇಕು. ಅದರಿಂದ ಬರುವ ಆದಾಯವನ್ನು ನೋಡಬಾರದು. ಅದರಿಂದ ಮಾತ್ರ ಸಾಧ್ಯ.‌‌

ರಮೇಶ್ ತಿಂಗಳಾಯ: ಉಡುಪಿ ಜಿಲ್ಲೆ ಕೋಡಿ ಬೆಂಗ್ರೆ ಗ್ರಾಮದಲ್ಲಿ ಗ್ರಾಮದ ಯುವಕರ ತಂಡ ಸ್ವ ಪ್ರೇರಣೆಯಿಂದ ಕಳೆದ 22ವಷ೯ಗಳಿಂದ ಅಂಗಡಿಗಳಲ್ಲಿ ಗುಟ್ಕ ಮಾರಾಟ ನಿಷೇದವನ್ನು ಮಾಡಿದೆ. ಅಲ್ಲದೆ ಇದೆ ಸಮಯದಿಂದ ಮದುವೆ ಸಮಾರಂಭದ ಮೇಹಂದಿ ದಿನ ರಾತ್ರಿ ಮಾಂಸಹಾರ ಮತ್ತು ಮದ್ಯಾಪಾನವನ್ನು ನಿಷೇದಿಸಿ ಮಾದರಿ ಗ್ರಾಮವಾಗಿ ಮೂಡಿ ಬಂದಿದೆ.ಇಂತಹ ಸ್ಥಳಗಳನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿ .ಅಲ್ಲಿನ ಈ ಯೋಜನೆಗೆ ಕಾರಣ ಏನೆಂಬುದನ್ನು ತಿಳಿದು ಜನಜಾಗ್ರತಿ ಮೂಡಿಸಬೇಕು.ಇಲ್ಲವೆ ಇಂತಹ ವ್ಯವಸ್ಥೆಗಳಿಗೆ ಪರವಾನಿಗೆಯನ್ನು ನೀಡಬಾರದು.

ಸಂತೋಶ್ ನಾಯಕ್: ಸರಕಾರ ಮನಸ್ಸು ಮಾಡಿದರೆ ತಂಬಾಕು ನಿಷೇಧ ಖಂಡಿತಾ ಸಾಧ್ಯವಿದೆ. ಆದರೆ ಇದರ ಹಿಂದೆ ತಂಬಾಕು ಉತ್ಪಾದಕರ ಹಾಗು ಖಾಸಗಿ ಆಸ್ಪತ್ರೆಗಳಂತಹ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡ ಸರಕಾರದ ಮೇಲೆ ಇರಬಹುದು.

ಶಿವಶಂಕರ್ ನಾಯಕ್: ಖಂಡಿತ ಆಗುತ್ತೆ. ಮೊದಲು ಸಿಗರೇಟ್ ಫ್ಯಾಕ್ಟರಿಗಳನ್ನು ಮುಚ್ಚಬೇಕು. ಅದರಿಂದ ಬರುವ ಆದಾಯವನ್ನು ನೋಡಬಾರದು. ಅದರಿಂದ ಮಾತ್ರ ಸಾಧ್ಯ.‌‌

ರಾಣಿ ರಾಣಿ: ಡ್ರಿಂಕ್ಸ್, ಸಿಗರೇಟ್, ಗುಟ್ಕಾ ಇವುಗಳನ್ನು ಬ್ಯಾನ್ ಮಾಡ್ರಿ ಆಗ ನಮ್ಮ ದೇಶ ಉದ್ದಾರ ಆಗುತ್ತೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇವಿ ಬಳಕೆಯಲ್ಲಿ ಭಾರತ ನಂ.11 ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್‌ಚಾಲಿತ ವಾಹನಗಳೇ ಫೇವರಿಟ್‌

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು b

ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.