ಎಸ್ ಪಿಬಿ ಹೆಸರು ಕೇಳಿದಾಕ್ಷಣ ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು
Team Udayavani, Sep 25, 2020, 5:08 PM IST
ಮಣಿಪಾಲ: ಸ್ವರಮಾಣಿಕ್ಯ ಎಸ್ ಪಿಬಿ ಹೆಸರು ಕೇಳಿದಾಕ್ಷಣ, ನಿಮ್ಮ ಮನಸ್ಸಿನಲ್ಲಿ ತಕ್ಷಣ ಮೂಡುವ 3 ಕನ್ನಡ ಹಾಡುಗಳು ಯಾವುವು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಾಯಗಳು ಇಲ್ಲಿದೆ.
ಅನುಶಾ ಶಿವರಾಜ್: ಪವಡಿಸೂ ಪರಮಾತ್ಮ ಶ್ರೀ ವೆಂಕಟೇಶ.., ನೂರೊಂದು ನೆನಪು ಎದೆಯಾಳದಿಂದ.., ಆನಂದ ಪರಮಾನಂದ- ಶ್ರೀ ಮಂಜುನಾಥ, ಈ ಸುಂದರ ಬೆಳದಿಂಗಳ..- ಅಮೃತ ವರ್ಷಿಣಿ
ಗಾನಕ್ಕೆ ಸ್ಫೂರ್ತಿ ನೀವು. ಸಂಗೀತಕ್ಕೆ ಇನ್ನೊಂದು ಹೆಸರೇ ನೀವು… ನಿಮಗೆ ನೀವೇ ಸಾಟಿ. ಮರಳಿ ಬನ್ನಿ ಸರ್.
ಶಿವು ಕಡೆಮನಿ: ಅವರು ಹಾಡಿರುವಂತ ಹಾಡುಗಳು ಒಂದು ಎರಡ ಇಷ್ಟ ಪಡದೇ ಇರೋಕೆ ಪ್ರತಿ ಹಾಡುಗಳು ಇಷ್ಟ ಯಾಕೆಂದರೆ ಅವರ ಧ್ವನಿಯಲ್ಲಿ ಇರುವ ಸೆಳೆತದ ಶಕ್ತಿನೆ ಬೆರೆ ಎಂದು ಮರೆಯದ ಮಾಣಿಕ್ಯ ಎಸ್.ಪಿ.ಬಿ
ಮೋಹನ್ ಕರ್ಕೇರ: ಜೀವ ವೀಣೆ ನೀಡು ಮಿಡಿತದ ಸಂಗೀತ , ನಗುವ ನಯನ ಮಧುರ ಮೌನ , ಕನ್ನಡ ನಾಡಿನ ಜೀವನದಿ ಈ ಕಾವೇರಿ ,ಈ ಭೂಮಿ ಬಣ್ಣದ ಬುಗುರಿ….. ಇತ್ಯಾದಿ
ಅಂಜೆನಿ ಆಶ್ವಿನಿ: ಹಾಡುವ ಕೋಗಿಲೆ ಮೂಕವಾಗಿ ಇಹ ಲೋಕ ತ್ಯಜಿಸಿ ದೈಹಿಕವಾಗಿ ದೂರವಾದರೂ ಅವರ ಕಂಠಸಿರಿಯ ಮಾಧುರ್ಯದಲ್ಲಿ ಅಜರಾಮರವಾದ ಗಾನಗಂಧರ್ವ ನೆಚ್ಚಿನ ಗಾಯಕರಾದ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಮತ್ತೆ ಹುಟ್ಟಿ ಬನ್ನಿ ನಿಮ್ಮ ಆತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲಿ.
ಸುಧಾ ಕೊಪ್ಪದ್: ನೂರೊಂದು ನೆನಪು ಎದೆಯಾಳದಿಂದ , ಈ ಭೂಮಿ ಬಣ್ಣದ ಬುಗುರಿ, ಕುಚಿಕು ಕುಚಿಕು ಕುಚಿಕು ನೀನು ಚಡ್ಡಿ ದೋಸ್ತಿ ಕಣೋ ಕುಚಿಕು.
ರೋಹಿಣಿ ಪುರಾಣಿಕ್: ನಗುವ ನಯನ ಮಧುರ ಮೌನ, ಜೊತೆ ಜೊತೆಯಲ್ಲಿ ಇರುವೆನು, ಜೀವ ವೀಣೆ ನೀಡು ಮಿಡಿತದ ಸಂಗೀತ..ಅಸಂಖ್ಯಾತ ಹಾಡುಗಳು.
ಗಣೇಶ್ ಪೂಜಾರಿ: 97 98 ರ ಇಸವಿಯಲ್ಲಿ ನಾನು ಬೆಳಗಾಮ್ ನಲ್ಲಿ ಇದ್ದೆ ಹೊಸದಾಗಿ ಬರುವ ಭಕ್ತಿಗೀತೆ ಕನ್ನಡ ಚಿತ್ರಗೀತೆಗಳ ಕ್ಯಾಸೆಟ್ಟನ್ನು ಕೊಂಡು ಕೊಡುತ್ತಿದ್ದೆ ಆ ಕ್ಯಾಸೆಟ್ ನಲ್ಲಿ ಎಸ್ಸಿ ಅವರ ಭಾವಚಿತ್ರ ಇದ್ದರೆ ಸಾಕು ಅವರ ಹಾಡುಗಳು ಮರೆಯಲು ಸಾಧ್ಯವಿಲ್ಲ
ದಯಾನಂದ ಕೊಯಿಲಾ: ಶಂಕರಾ ನಾದ ಶರೀರಾ ಪರಾ., ಗಾನ ವಿನೋದಂ ನಾಟ್ಯ ವಿಲಾಸಂ., ತಾಳಿಕಟ್ಟುವ ಶುಭ ವೇಳೆ ಕೈಯಲ್ಲಿ ಹೂವಿನ ಮಾಲೆ.
ರಾಜೇಶ್ ರಾಜ್: ನೀನು ನೀನೆ.. ಗಡಿಬಿಡಿ ಗಂಡ
ಮನಸೇ ಬದುಕು… ಅಮೃತವರ್ಷಿಣಿ
ಏನೇ ಕೇಳು ಕೊಡುವೆ.. ಗೀತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇವಿ ಬಳಕೆಯಲ್ಲಿ ಭಾರತ ನಂ.11; ನಾರ್ವೆ ಜನರಿಗೆ ವಿದ್ಯುತ್ಚಾಲಿತ ವಾಹನಗಳೇ ಫೇವರಿಟ್
ಥಿಯೇಟರ್ ತೆರೆಯಲು ಅನಮತಿ ನೀಡಿರುವುದು ಉತ್ತಮ ಬೆಳವಣಿಗೆಯೇ?
ಸಾಹಸಸಿಂಹ ವಿಷ್ಣುವರ್ಧನ್ ರನ್ನು ನೀವು ಹೇಗೆ ನೆನಪಿಸಿಕೊಳ್ಳ ಬಯಸುತ್ತೀರಿ?
ಪ್ರಾದೇಶಿಕ ಭಾಷೆಗಳಿಗೆ ಅಧಿಕೃತ ಸ್ಥಾನಮಾನ ನೀಡಲು ಕೇಂದ್ರದ ನಿರಾಕರಣೆ: ನಿಮ್ಮ ಅಭಿಪ್ರಾಯವೇನು?
ಮೇಕೆದಾಟು ಯೋಜನೆಯಲ್ಲಿ ರಾಜ್ಯ ದೃಢ ನಿಲುವನ್ನು ತಳೆಯಬೇಕಾದ ಅನಿವಾರ್ಯತೆಯಿದೆಯೇ?
MUST WATCH
ಹೊಸ ಸೇರ್ಪಡೆ
Hubli; ಖರ್ಗೆ ಬ್ಲಾಕ್ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ
Desi Swara: ದುಬೈ ವರ್ಲ್ಡ್ ಕಪ್ 2024- ಗೆಲ್ಲುವ ಅರಬ್ ಕುದುರೆಗಳ ನಾಗಾಲೋಟ!
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ