ಪ್ರಜ್ವಲ್, ತಾತನ ಮೀರಿಸುವ ಮೊಮ್ಮಗ: ಭವಾನಿ ರೇವಣ್ಣ
Team Udayavani, Apr 14, 2019, 3:00 AM IST
ಸಕಲೇಶಪುರ: “ಪ್ರಜ್ವಲ್, ತಾತನ ಮೀರಿಸುವ ಮೊಮ್ಮಗ’ ಎಂದು ಭವಾನಿ ರೇವಣ್ಣ ಶ್ಲಾಘಿಸಿದ್ದಾರೆ. ತಾಲೂಕಿನ ವಿವಿಧೆಡೆ ಭಾನುವಾರ ಪುತ್ರ ಪ್ರಜ್ವಲ್ ರೇವಣ್ಣ ಪರ ಅವರು ಪ್ರಚಾರ ಭಾಷಣ ಮಾಡಿದರು.
“ನಮ್ಮದು ಕುಟುಂಬ ರಾಜಕಾರಣವಲ್ಲ. ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವ ವೇಳೆ ಜಿಲ್ಲೆಯ ಎಲ್ಲಾ ತಾಲೂಕು, ಹೋಬಳಿಯ ಜೆಡಿಎಸ್ ಮುಖಂಡರ ಅಭಿಪ್ರಾಯ ಆಲಿಸಿ, ಅವರ ಸೂಚನೆಯಂತೆ ಪ್ರಜ್ವಲ್ಗೆ ಟಿಕೆಟ್ ನೀಡಲಾಗಿದೆ.
ಲೋಕದಲ್ಲಿ ಗುರು ಮೀರಿದ ಶಿಷ್ಯ ಹಾಗೂ ತಂದೆ ಮೀರಿದ ಮಗ ಇರಬೇಕು ಎಂಬುದು ಪುರಾತನ ಗಾದೆ. ಅದರಂತೆ ದೇವೇಗೌಡರನ್ನು ಅಭಿವೃದ್ಧಿಯಲ್ಲಿ ರೇವಣ್ಣನವರು ಮುಂದೆ ಹಾಕಿದ್ದಾರೆ. ಇದರಂತೆ ಪ್ರಜ್ವಲ್ ಕಳೆದ ಏಳು ವರ್ಷದಿಂದ ಯಾವುದೇ ಅಧಿಕಾರ ಇಲ್ಲದಿದ್ದರೂ ಸಾರ್ವಜನಿಕರ ಕೆಲಸ ಮಾಡಿಕೊಡುವುದರಲ್ಲಿ ಜಿಲ್ಲೆಯಲ್ಲಿ ಮನೆಮಾತಾಗಿದ್ದು,
ಅಭಿವೃದ್ಧಿಯಲ್ಲಿ ರೇವಣ್ಣನವರನ್ನು ಮೀರಿ ಬೆಳೆಯುವ ಶಕ್ತಿ, ಯುಕ್ತಿ ಪ್ರಜ್ವಲ್ಗೆ ಇದೆ. ಪ್ರಜ್ವಲ್, ಅಭಿವೃದ್ಧಿ ವಿಚಾರದಲ್ಲಿ ತಾತನನ್ನು, ಅಪ್ಪನನ್ನು ಮೀರಿಸುತ್ತಾರೆ.ಆದ್ದರಿಂದ, ಪ್ರಜ್ವಲ್ ರೇವಣ್ಣನವರನ್ನು ಈ ಬಾರಿ ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…