“ಇಳಿಬೇಕು ಬಾಗಿಲು ತೆಗೆಯಿರಿ.. ಸೆಲ್ಫಿ ತೆಗೆಯಲು ಹೋಗಿ ಮುಂದಿನ ನಿಲ್ದಾಣದವರೆಗೆ ರೈಲಿನಲ್ಲೇ ಸಿಲುಕಿದ ವ್ಯಕ್ತಿ; ವಿಡಿಯೋ
Team Udayavani, Jan 18, 2023, 1:18 PM IST
ಆಂಧ್ರ ಪ್ರದೇಶ: ವ್ಯಕ್ತಿಯೊಬ್ಬ ನಿಂತಿದ್ದ ರೈಲಿನ ಒಳಗೆ ಸೆಲ್ಫಿ ತೆಗೆಯಲು ಹೋಗಿ ಸಿಲುಕಿಕೊಂಡು ಮುಂದಿನ ನಿಲ್ದಾಣದಲ್ಲಿ ಇಳಿದ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ.
ವಿಶಾಖಪಟ್ಟಣಂ ಮತ್ತು ಸಿಕಂದರಾಬಾದ್ ಗೆ ಪಯಣಿಸುವ ವಂದೇ ಭಾರತ್ ರೈಲು ನಿಂತಿದ್ದ ವೇಳೆ ವ್ಯಕ್ತಿಯೊಬ್ಬ ಸೆಲ್ಫಿ ತೆಗೆಯಲು ರೈಲಿನ ಒಳಗೆ ಹತ್ತಿದ್ದಾನೆ. ಒಂದೆರೆಡು ಫೋಟೋ ಕ್ಲಿಕ್ಕಿಸುತ್ತಿರುವಾಗಲೇ ರೈಲಿನ ಡೋರ್ ಬಂದ್ ಆಗಿದೆ. ಹೊರಗೆ ಹೋಗಲು ಆಗದೇ ಕಕ್ಕಾಬಿಕ್ಕಿ ಆದ ವ್ಯಕ್ತಿ ಸಿಬ್ಬಂದಿ ಬಳಿ ಅಳಲು ತೋಡಿಕೊಂಡಿದ್ದಾನೆ.
ರಾಜಮಂಡ್ರಿ ರೈಲು ಹತ್ತಿದ ವ್ಯಕ್ತಿ ಏನು ಮಾಡಲಾಗದೇ ವಿಜಯವಾಡ ಸ್ಟೇಷನ್ ನಲ್ಲಿ ಇಳಿದು ಮತ್ತೆ ರಾಜಮಂಡ್ರಿಗೆ ವಾಪಸ್ ಆಗಿದ್ದಾರೆ. ಈ ವೇಳೆ ರೈಲಿನ ಪಯಣಕ್ಕೆ ಟಿಕೆಟ್ ಪಾವತಿಸಿ ವ್ಯಕ್ತಿ ಸಂಚರಿಸಿದ್ದಾರೆ.
ಇಡೀ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜ.16 ಕ್ಕೆ ವರ್ಚುವಲ್ ನಲ್ಲಿ ಪ್ರಧಾನಿ ಮೋದಿ ವಿಶಾಖಪಟ್ಟಣಂ -ಸಿಕಂದರಾಬಾದ್ ವಂದೇ ಭಾರತ್ ಎಕ್ಸ್ ಪ್ರೆಸ್ ಗೆ ಚಾಲನೆ ನೀಡಿದ್ದರು.
Welcome to East Godavari .
Telugu Uncle got onto the Vande Bharat train in Rajamundry to take a picture and the automatic system locked the doors once the train started moving. 😂😂😂Loving the way the T.C. says “Now next is Vijayawada only” 😂😂😂😂 pic.twitter.com/mblbX3hvgd
— Dr Kiran Kumar Karlapu (@scarysouthpaw) January 17, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ