Apple iPhone 15: ಹರ್ಷ- ಆ್ಯಪಲ್‌ 15 ಶ್ರೇಣಿಯ ಐಫೋನ್‌ ಬಿಡುಗಡೆ

ನೂತನ ಐಫೋನ್‌ 15 ಶ್ರೇಣಿಯು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ

Team Udayavani, Sep 22, 2023, 11:54 AM IST

Apple iPhone 15: ಹರ್ಷ- ಆ್ಯಪಲ್‌ 15 ಶ್ರೇಣಿಯ ಐಫೋನ್‌ ಬಿಡುಗಡೆ

ಉಡುಪಿ: ಡಿಜಿಟಲ್‌ ಹಾಗೂ ಗೃಹೋಪಕರಣಗಳ ಅತೀ ದೊಡ್ಡ ಮಳಿಗೆ ಹರ್ಷದಲ್ಲಿ ವಿಶ್ವಾದ್ಯಂತ ಟ್ರೆಂಡ್‌ ಸೃಷ್ಟಿಸಿರುವ 15
ಶ್ರೇಣಿಯ ಐಫೋನ್‌ ಸೆ. 22ರಂದು ಬಿಡುಗಡೆಯಾಗುತ್ತಿದ್ದು, ಈಗಾಗಲೇ ಮುಂಗಡ ಕಾದಿರಿಸಿರುವ ಗ್ರಾಹಕರಿಗೆ ಹರ್ಷ ಮಳಿಗೆಯಲ್ಲಿ ಸೆ. 22ರಂದೇ ಹಸ್ತಾಂತರಿಸಲಾಗುವುದು.

ಆ್ಯಪಲ್‌ ತನ್ನ ಪ್ರತೀ ಶ್ರೇಣಿಯ ಐಫೋನ್‌ ಬಿಡುಗಡೆ ಸಮಯದಲ್ಲೂ ಹೊಸ ತಂತ್ರಜ್ಞಾನದೊಂದಿಗೆ ಹೊಸ ಫೀಚರ್‌ಗಳನ್ನು ಪರಿಚಯಿಸುವಂತೆ ಈ ಬಾರಿಯೂ ನೂತನ ಐಫೋನ್‌ 15 ಶ್ರೇಣಿಯು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಮೇಕ್‌ ಇನ್‌ ಇಂಡಿಯಾಕ್ಕೆ ಒತ್ತು ನೀಡಿ ಉತ್ಪಾದಿಸಲಾಗಿರುವ ಹೊಸ ಶ್ರೇಣಿಯ ಐಫೋನ್‌ ಪೂರೈಕೆಗೆ ಮುಂಚೆಯೇ ಭಾರೀ ಬೇಡಿಕೆ ಕಂಡಿದೆ. 6.1ರಿಂದ 6.7 ಇಂಚಿನ ಡಿಸ್ಪ್ಲೇ, 512 ಜಿಬಿ ವರೆಗಿನ ಮೆಮೋರಿ, ಡೈನಾಮಿಕ್‌ ಐಲ್ಯಾಂಡ್‌, ಅ16 ಚಿಪ್‌, ಯುಎಸ್‌ಬಿ-ಸಿ ಪೋರ್ಟ್‌, 48 ಮೆಗಾ ಪಿಕ್ಸೆಲ್‌ ಮೈನ್‌ ಕೆಮರಾ, 5ಜಿ ತಂತ್ರಜ್ಞಾನದೊಂದಿಗೆ ಗುಲಾಬಿ, ಹಳದಿ, ಹಸುರು, ನೀಲಿ, ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ.

ವಿಶೇಷ ಕೊಡುಗೆ

ಎಚ್‌ಡಿಎಫ್‌ ಸಿ ಬ್ಯಾಂಕ್‌ ಕಾರ್ಡ್‌ ಮೂಲಕ ಖರೀದಿಸಿದಲ್ಲಿ 5 ಸಾವಿರ ರೂ. ವರೆಗಿನ ಕ್ಯಾಶ್‌ ಬ್ಯಾಕ್‌, ಹಳೆಯ ಐಫೋನ್‌
ವಿನಿಮಯದೊಂದಿಗೆ 6 ಸಾವಿರ ರೂ. ವರೆಗಿನ ವಿಶೇಷ ರಿಯಾಯಿತಿ ಲಭ್ಯವಿದೆ. ಇದರೊಂದಿಗೆ ಇನ್ನೂ ಹಲವು ಆಕರ್ಷಕ ಕೊಡುಗೆಗಳು ಹರ್ಷದಲ್ಲಿ ಲಭ್ಯವಿವೆ. ಈಗಾಗಲೇ ಹಲವು ಗ್ರಾಹಕರು ಹೊಸ ಶ್ರೇಣಿಯ ಐಫೋನ್‌ಗಳನ್ನು ಮುಂಗಡ ಕಾದಿರಿಸುತ್ತಿದ್ದು, ವಿಶೇಷ ಲಾಂಚ್‌ ಕೊಡುಗೆಯೊಂದಿಗೆ ಖರೀದಿಸಲು ಗ್ರಾಹಕರು ಸಮೀಪದ ಹರ್ಷ ಮಳಿಗೆಯನ್ನು ಭೇಟಿ ಮಾಡಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಭಾರತದಲ್ಲಿ ಬೆಲೆ ಎಷ್ಟು?

ಭಾರತದಲ್ಲಿಯೂ iPhone 15 ಇಂದಿನಿಂದ ಲಭ್ಯವಿದ್ದು, ಆರಂಭಿಕ ಬೆಲೆ 79,900 ರೂಪಾಯಿ. ಐಫೋನ್‌ 15 ಪ್ಲಸ್‌ ಶ್ರೇಣಿಯ ಬೆಲೆ 89,900 ರೂಪಾಯಿ. ಐಫೋನ್‌ 15 ಪ್ರೊ. ಬೆಲೆ 1,34,900 ರೂಪಾಯಿ ಹಾಗೂ ಐಫೋನ್‌ 15 ಪ್ರೊ ಮ್ಯಾಕ್ಸ್‌ ಬೆಲೆ 1,59,900 ರೂಪಾಯಿ ಎಂದು ಕಂಪನಿ ತಿಳಿಸಿದೆ.

ಟಾಪ್ ನ್ಯೂಸ್

Sand Transport: ಮರಳು ಸಹಿತ ಟಿಪ್ಪರ್‌ ವಶ

Hiriadka ಮರಳು ಸಾಗಾಟ: ಮರಳು ಸಹಿತ ಟಿಪ್ಪರ್‌ ವಶ

Sirsi ಬಳಿ ಬಸ್‌-ಕಾರು ನಡುವೆ ಅಪಘಾತ: ಮೂಡುಪೆರಾರ ರುದ್ರಭೂಮಿಯಲ್ಲಿ ಮೂವರ ಅಂತ್ಯಕ್ರಿಯೆ

Sirsi ಬಳಿ ಬಸ್‌-ಕಾರು ನಡುವೆ ಅಪಘಾತ: ಮೂಡುಪೆರಾರ ರುದ್ರಭೂಮಿಯಲ್ಲಿ ಮೂವರ ಅಂತ್ಯಕ್ರಿಯೆ

Badagannur ದಿಢೀರ್‌ ಅಸ್ವಸ್ಥ: ವ್ಯಕ್ತಿ ಸಾವು

Badagannur ದಿಢೀರ್‌ ಅಸ್ವಸ್ಥ: ವ್ಯಕ್ತಿ ಸಾವು

Kalladka ಮೈನವಿರೇಳಿಸುವ ಕವಾಯತುಗಳಿಗೆ ಸಾಕ್ಷಿಯಾದ ಮೈದಾನ

Kalladka ಮೈನವಿರೇಳಿಸುವ ಕವಾಯತುಗಳಿಗೆ ಸಾಕ್ಷಿಯಾದ ಮೈದಾನ

Democracyಮೌಲ್ಯ ಉಳಿಸಿದ ಶ್ರೀ ಕೇಶವಾನಂದ ಭಾರತಿ ಪ್ರಕರಣ:ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆDemocracyಮೌಲ್ಯ ಉಳಿಸಿದ ಶ್ರೀ ಕೇಶವಾನಂದ ಭಾರತಿ ಪ್ರಕರಣ:ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆ

Democracyಮೌಲ್ಯ ಉಳಿಸಿದ ಶ್ರೀ ಕೇಶವಾನಂದ ಭಾರತಿ ಪ್ರಕರಣ:ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆ

Udupi ಪುತ್ತಿಗೆ ಪರ್ಯಾಯ ಸಮಿತಿ ಧರ್ಮಸ್ಥಳ ಭೇಟಿ

Udupi ಪುತ್ತಿಗೆ ಪರ್ಯಾಯ ಸಮಿತಿ ಧರ್ಮಸ್ಥಳ ಭೇಟಿ

Dharmasthala ದೀಪೋತ್ಸವ; ಹೊಸಕಟ್ಟೆ ಉತ್ಸವ

Dharmasthala ದೀಪೋತ್ಸವ; ಹೊಸಕಟ್ಟೆ ಉತ್ಸವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rat virtual

Rat: ಇಲಿ ಮೆದುಳಿನ ಚಟುವಟಿಕೆ ಅಧ್ಯಯನದ ಉದ್ದೇಶ- ಇಲಿಗಳಿಗೆ ವರ್ಚುವಲ್‌ ರಿಯಾಲಿಟಿ ಕನ್ನಡಕ

nsfw

Alert: ವಿವಸ್ತ್ರಗೊಳಿಸುವ ಆ್ಯಪ್‌ಸಂಖ್ಯೆ ಹೆಚ್ಚಳ- ಆತಂಕ

Kavasaki x

Kawasaki: ಭಾರತದ ಮಾರುಕಟ್ಟೆಗೆ “W 175 ಸ್ಟ್ರೀಟ್‌” ಪರಿಚಯಿಸಿದ ಕವಾಸಕಿ 

Electric Car: ಬ್ಯಾಟರಿ ಚಾಲಿತ ಕಾರು ನಿರ್ಮಿಸಿದ ವಿದ್ಯಾರ್ಥಿಗಳು…

Electric Car: ಬ್ಯಾಟರಿ ಚಾಲಿತ ಕಾರು ನಿರ್ಮಿಸಿದ ವಿದ್ಯಾರ್ಥಿಗಳು…

US Market: ಟೆಸ್ಲಾದ “ಸೈಬರ್‌ ಟ್ರಕ್‌ ಮಾರುಕಟ್ಟೆಗೆ ಬಿಡುಗಡೆ…ಬೆಲೆ ದುಬಾರಿ!

US Market: ಟೆಸ್ಲಾದ “ಸೈಬರ್‌ ಟ್ರಕ್‌ ಮಾರುಕಟ್ಟೆಗೆ ಬಿಡುಗಡೆ…ಬೆಲೆ ದುಬಾರಿ!

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

ELEPHANT HINDU

Elephant: ಆನೆಯ ದಾರಿಗೆ ನಮ್ಮದೇ ಅಡ್ಡಿ !

rat virtual

Rat: ಇಲಿ ಮೆದುಳಿನ ಚಟುವಟಿಕೆ ಅಧ್ಯಯನದ ಉದ್ದೇಶ- ಇಲಿಗಳಿಗೆ ವರ್ಚುವಲ್‌ ರಿಯಾಲಿಟಿ ಕನ್ನಡಕ

beml

BEML: ಬೆಮೆಲ್‌ ಪರೀಕ್ಷೆಯಲ್ಲೂ ಕನ್ನಡಿಗರಿಗೆ ಅನ್ಯಾಯ

MONEY GONI

Jharkhand: ದೇಶದ ಅತೀ ದೊಡ್ಡ ಅಕ್ರಮ ಹಣ ಬೇಟೆ- ಬಗೆದಷ್ಟೂ ಹೊರಬರುತ್ತಿದೆ ನೋಟುಗಳ ಕಟ್ಟು

Sand Transport: ಮರಳು ಸಹಿತ ಟಿಪ್ಪರ್‌ ವಶ

Hiriadka ಮರಳು ಸಾಗಾಟ: ಮರಳು ಸಹಿತ ಟಿಪ್ಪರ್‌ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.