IFFI Goa: ಮಹಿಳೆಯರ ಕುರಿತ ಕಥಾವಸ್ತುಗಳನ್ನು ಮಹಿಳೆಯರೇ ಏಕೆ ಹೇಳಬೇಕು?ಪೂಜಾ ಭಟ್

ಸನಾ ಮಹಾತ್ವಾಕಾಂಕ್ಷಿ ಮಹಿಳೆಯೊಬ್ಬಳು ನಡೆಸುವ ಹೋರಾಟದ ಕಥೆ.

Team Udayavani, Nov 25, 2023, 12:40 PM IST

IFFI Goa: ಮಹಿಳೆಯರ ಕುರಿತ ಕಥಾವಸ್ತುಗಳನ್ನು ಮಹಿಳೆಯರೇ ಏಕೆ ಹೇಳಬೇಕು?ಪೂಜಾ ಭಟ್

ಪಣಜಿ, ನ. 25: ಮಹಿಳೆಯರ ಕುರಿತಾದ ಕಥಾವಸ್ತುಗಳನ್ನು ಮಹಿಳೆಯರೇ ಏಕೆ ಹೇಳಬೇಕು?ಹೀಗೆಂದು ಪ್ರಶ್ನಿಸಿದವರು ಖ್ಯಾತ ನಟಿ ಪೂಜಾ ಭಟ್. ಇಫಿ ಚಲನಚಿತ್ರೋತ್ಸವದಲ್ಲಿ ಸನಾ ಚಿತ್ರದ ಕುರಿತ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಾ, ಅಂಥದೊಂದು ನಿರೀಕ್ಷೆಯೇ ತಪ್ಪು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

’ಸನಾ ನನ್ನ ಮಾತನ್ನು ದೃಢೀಕರಿಸಿದೆ. ಮಹಿಳೆಯರ ಕಥೆಗಳನ್ನು ಹೇಳಲು ಮಹಿಳೆಯರೇ ಬೇಕಿಲ್ಲ. ಸಹಾನುಭೂತಿ ಎನ್ನುವುದು ಮಹಿಳೆಯರಿಗಿರುವ ವಿಶೇಷ ಹಕ್ಕೇನೂ ಅಲ್ಲ’ ಎಂದರು ಪೂಜಾ ಭಟ್.

’ಗರ್ಭಪಾತದಂಥ ಮಹತ್ವದ ವಿಷಯಗಳ ಕುರಿತು ಸಮಾಜದಲ್ಲಿ ಒಂದು ಫಲಪ್ರದವೆನಿಸುವಂಥ ಸಂವಾದ ಸಾಧ್ಯವಾಗಬೇಕಿದೆ. ಈ ಬಗ್ಗೆ ಹೆಚ್ಚೆಚ್ಚು ಯೋಚಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.

ಈ ಸಿನಿಮಾವನ್ನು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಸುಧಾಂಶು ಸರಿಯಾ ನಿರ್ದೆಶಿಸಿದ್ದಾರೆ. ’ನನ್ನ ಈ ಚಿತ್ರದ ಹಿಂದಿನ ಆಲೋಚನೆ ಮನುಷ್ಯನ ಹೊಟ್ಟೆಕಿಚ್ಚು ವರ್ಗದ ಲೆಕ್ಕಾಚಾರ ಹಾಗೂ ಆಸೆಗಳ ಅಂತರಂಗಕ್ಕೆ ಹೊಕ್ಕುವುದು. ಆ ಆಸ್ಫೋಟದ ವಲಯವನ್ನು ಭೇದಿಸುವುದೇ ನನ್ನ ಉದ್ದೇಶ. ಅದೇ ನನಗೆ ಹೆಚ್ಚು ಸತ್ವಯುತ ಎನಿಸಿದ್ದು. ಹಾಗಾಗಿ ಈ ಚಿತ್ರದಲ್ಲಿ ಮೂರ್ನಾಲ್ಕು ಸಂಗತಿಗಳು ಒಂದೇ ಪದರದಲ್ಲಿ ಸಾಗುತ್ತವೆ. ಮುಖ್ಯವಾಗಿ ಸ್ವಾರ್ಥ, ಕಾರ್ಯಸ್ಥಾನದಲ್ಲಿನ ಅಸೂಕ್ತವೆನಿಸುವಂತಹ ಸಂಬಂಧಗಳು, ತಮ್ಮನ್ನೇ ತಾವು ಸರಿಯಾಗಿ ಅರ್ಥೖಸಿಕೊಳ್ಳಲಾಗದ ನಮ್ಮ ಸ್ಥಿತಿ..ಎಲ್ಲದರ ಕುರಿತ ಶೋಧನೆ ಈ ಚಿತ್ರದ ಪ್ರಯತ್ನ ಎಂದರು ಸುಧಾಂಶು.

ಸನಾ ಚಿತ್ರದಲ್ಲಿ ಪ್ರಧಾನ ಪಾತ್ರವನ್ನು ನಿರ್ವಹಿಸಿದ [ಈ ಸಿನಿಮಾದ ಹೀರೋ] ರಾಧಿಕಾ ಮದನ್, ’ನನ್ನ ಪಾತ್ರ ವಿಶೇಷವಾದುದು. ಹಲವು ಪಾತ್ರಗಳೊಂದಿಗೆ ಸಮೀಕರಿಸುವಂಥದ್ದು. ವಿವಿಧ ಪದರಗಳುಳ್ಳದ್ದು ಎಂದರು.

ಸನಾ ಚಲನಚಿತ್ರವು ಅಂತಾರಾಷ್ಟ್ರೀಯ ಸಿನಿಮಾ ವಿಭಾಗದಲ್ಲಿ ಸುವರ್ಣ ನವಿಲು ಪ್ರಶಸ್ತಿಗಾಗಿ 15 ಚಲನಚಿತ್ರಗಳೊಂದಿಗೆ ಸೆಣಸುತ್ತಿದೆ. ಮೂರು ಭಾರತೀಯ ಚಲನಚಿತ್ರಗಳಲ್ಲಿ ಇದೂ ಒಂದಾಗಿದೆ. ಸನಾ ಮಹಾತ್ವಾಕಾಂಕ್ಷಿ ಮಹಿಳೆಯೊಬ್ಬಳು ನಡೆಸುವ ಹೋರಾಟದ ಕಥೆ.

 

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.