ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯ ವಾಂಟೆಡ್ ಕ್ರಿಮಿನಲ್ ಪವನ್ ಸೋಲಂಕಿ ಗೋವಾದಲ್ಲಿ ಬಂಧನ


Team Udayavani, Mar 18, 2023, 2:21 PM IST

SOLANKI

ಪಣಜಿ: ಜೋಧ್‍ಪುರದಲ್ಲಿರುವ ಜೆಸರಾಂ ಅವರ ಕಚೇರಿಗೆ ನುಗ್ಗಿದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಲಕ್ಷಾಂತರ ರೂಪಾಯಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಾಂಟೆಡ್ ಕ್ರಿಮಿನಲ್ ಪವನ್ ಸೋಲಂಕಿಯನ್ನು ಪಣಜಿ ಪೊಲೀಸರು ಬಂಧಿಸಿದ್ದಾರೆ.

ಪಣಜಿ ಪೋಲಿಸ್ ಬಂಧಿಸಿದ ಈ ಅಪರಾಧಿಯನ್ನು ಸರ್ದಾರ್ ಪುರ ಪೊಲೀಸರು ಆತನನ್ನು ವಶಕ್ಕೆ ಪಡೆದು ಜೋಧಪುರಕ್ಕೆ ತೆರಳಿದ್ದಾರೆ ಎಂದು ಗೋವಾ ಪೊಲೀಸ್ ವರಿಷ್ಠಾಧಿಕಾರಿ ನಿಧಿನ್ ವಾಲ್ಸನ್ ತಿಳಿಸಿದ್ದಾರೆ. ಶಂಕಿತ ಆರೋಪಿ ಪವನ್ ಸೋಲಂಕಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಸದಸ್ಯ ಎನ್ನಲಾಗಿದೆ.

ಈ ಗ್ಯಾಂಗ್ ನ ನಾಯಕನ ಸೂಚನೆ ಮೇರೆಗೆ ಜೋಡುಪಾಲದಲ್ಲಿ ಸುಲಿಗೆ, ಲೂಟಿ, ಕಳ್ಳತನ ಮುಂದುವರಿದಿದೆ. ಮಾರ್ಚ್ 4 ರಂದು ಗ್ಯಾಂಗ್‍ನ ಕೆಲವು ಸದಸ್ಯರು ಮುಖವಾಡ ಧರಿಸಿ ಜೆಸರಾಂ ಕಚೇರಿಗೆ ಪ್ರವೇಶಿಸಿದ್ದರು. ಆತನನ್ನು ಥಳಿಸಿ, ಕೈಕಾಲು ಕಟ್ಟಿ ಕಛೇರಿಯನ್ನು ದೋಚಿದ್ದರು. ಸರ್ದಾರ್ ಪುರ ಪೊಲೀಸರು ಈ ಪ್ರಕರಣದಲ್ಲಿ ಗ್ಯಾಂಗ್ ಯಾರನ್ನೂ ಬಂಧಿಸಲಿಲ್ಲ, ಆದರೆ ಪವನ್ ಓಡಿಬಂದು ಗೋವಾದಲ್ಲಿ ಆಶ್ರಯ ಪಡೆದಿದ್ದ.

ಈತನಿಗಾಗಿ ಹುಡುಕಾಟ ನಡೆಸಿದಾಗ ಸರ್ದಾರ್ ಪುರ ಪೋಲಿಸರಿಗೆ ಗೋವಾದಲ್ಲಿ ಆರೋಪಿಯು  ಕ್ಯಾಸಿನೋದಲ್ಲಿ ಜೂಜಾಡಲು ಹೋಗುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಮಾಹಿತಿಯನ್ನಾಧರಿಸಿ ಗೋವಾ ಪೋಲಿಸರ ಸಹಕಾರದೊಂದಿಗೆ ಗೋವಾದಲ್ಲಿ ಕಾರ್ಯಾಚರಣೆ ನಡೆಸಿ ಶಂಕಿತ ಆರೋಪಿಯನ್ನು ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಸರ್ದಾರಪುರ ಪೋಲಿಸರು ವಶಕ್ಕೆ ಪಡೆದಿದ್ದಾರೆ ಎಂದು ಗೋವಾ ಪೋಲಿಸರು ಮಾಹಿತಿ ನೀಡಿದ್ದಾರೆ.

Ad

ಟಾಪ್ ನ್ಯೂಸ್

ಪೆರ್ಡೂರು: ನಗಾರಿ ಗೋಪುರ ನಿರ್ಮಾಣ ವಿವಾದಕ್ಕೆ ಹೈಕೋರ್ಟ್‌ ಪರಿಹಾರ

ಪೆರ್ಡೂರು: ನಗಾರಿ ಗೋಪುರ ನಿರ್ಮಾಣ ವಿವಾದಕ್ಕೆ ಹೈಕೋರ್ಟ್‌ ಪರಿಹಾರ

Exam

PU;ನಕಲಿ ಪಠ್ಯ ಹಾವಳಿ! :ಎಚ್ಚೆತ್ತ ಕೆಬಿಟಿಎಸ್‌ ಅಧಿಕಾರಿಗಳು!

1-aa-aa-aa-RR

Rolls-Royce ನಲ್ಲಿ ದೊಡ್ಡ ಮೊತ್ತದ ವೇತನ ಗಿಟ್ಟಿಸಿಕೊಂಡ ಕುಡ್ಲದ ಗಟ್ಟಿಗಿತ್ತಿ

DKSHI (2)

Congress; ಡಿಸಿಎಂ ಡಿಕೆಶಿ ಮೌನ ದೀಕ್ಷೆ !: ಪಕ್ಷದ ಹಿತ ನನ್ನ ಆದ್ಯತೆ: ಸ್ಪಷ್ಟನೆ

siddu

Karnataka: “ಸಿದ್ದುವೇ ಸಿಎಂ’: ಆಪ್ತ ಸಚಿವರ ಒಕ್ಕೊರಲ ದನಿ

1-aa-aaa–aaa-mang

ಆಹಾರಪದ್ಧತಿ, ಜೀವನ ಶೈಲಿ ಬದಲಾಗಲಿ

Congress: ರಾಷ್ಟ್ರಮಟ್ಟದಲ್ಲಿ ಸಿಎಂಗೆ ಮತ್ತೊಂದು ಹುದ್ದೆೆ!

Congress: ರಾಷ್ಟ್ರಮಟ್ಟದಲ್ಲಿ ಸಿಎಂಗೆ ಮತ್ತೊಂದು ಹುದ್ದೆೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hospital

ಆಸ್ಪತ್ರೆ ದುಬಾರಿ ಬಿಲ್‌ಗೆ ತಡೆ? : ಕೇಂದ್ರ ಸರಕಾರ ಚಿಂತನೆ

ರವಿಶಂಕರ್‌ ಗುರೂಜಿ ಪಾತ್ರ ಅಭಿನಯಿಸಲು ತಳಮಳ: ನಟ ಮಾಸ್ಸಿ

ರವಿಶಂಕರ್‌ ಗುರೂಜಿ ಪಾತ್ರ ಅಭಿನಯಿಸಲು ತಳಮಳ: ನಟ ಮಾಸ್ಸಿ

ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್‌ ನಾಯ್ಡು

ವಿಮಾನ ದುರಂತದ ವರದಿ ಶೀಘ್ರವೇ ಬಹಿರಂಗ: ಸಚಿವ ಕೆ.ರಾಮಮೋಹನ್‌ ನಾಯ್ಡು

Mumbai; ಹಲ್ಲೆಕೋರ ಮಹಾರಾಷ್ಟ್ರ “ಶಿಂಧೆ’ ಶಾಸಕನ ವಿರುದ್ಧ 2 ದಿನ ಬಳಿಕ ಎಫ್ಐಆರ್‌

Mumbai; ಹ*ಲ್ಲೆಕೋರ ಮಹಾರಾಷ್ಟ್ರ “ಶಿಂಧೆ’ ಶಾಸಕನ ವಿರುದ್ಧ 2 ದಿನ ಬಳಿಕ ಎಫ್ಐಆರ್‌

ಪುತ್ರಿ ಹಣದಲ್ಲೇ ಜೀವನ ಎಂಬ ಕುಹಕ ಮಾತಿಗೆ ಕೊ*ಲೆ: ಆರೋಪಿ ತಂದೆ ಒಪ್ಪಿಗೆಪುತ್ರಿ ಹಣದಲ್ಲೇ ಜೀವನ ಎಂಬ ಕುಹಕ ಮಾತಿಗೆ ಕೊ*ಲೆ: ಆರೋಪಿ ತಂದೆ ಒಪ್ಪಿಗೆ

ಪುತ್ರಿ ಹಣದಲ್ಲೇ ಜೀವನ ಎಂಬ ಕುಹಕ ಮಾತಿಗೆ ಕೊ*ಲೆ: ಆರೋಪಿ ತಂದೆ ಒಪ್ಪಿಗೆ

MUST WATCH

udayavani youtube

ಕೃಷಿಯಲ್ಲಿ ತಂತ್ರಜ್ಞಾನದ ಕುರಿತು ರೈತರಿಗೆ ಅಗತ್ಯ ಮಾಹಿತಿ

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

ಹೊಸ ಸೇರ್ಪಡೆ

ಪೆರ್ಡೂರು: ನಗಾರಿ ಗೋಪುರ ನಿರ್ಮಾಣ ವಿವಾದಕ್ಕೆ ಹೈಕೋರ್ಟ್‌ ಪರಿಹಾರ

ಪೆರ್ಡೂರು: ನಗಾರಿ ಗೋಪುರ ನಿರ್ಮಾಣ ವಿವಾದಕ್ಕೆ ಹೈಕೋರ್ಟ್‌ ಪರಿಹಾರ

Exam

PU;ನಕಲಿ ಪಠ್ಯ ಹಾವಳಿ! :ಎಚ್ಚೆತ್ತ ಕೆಬಿಟಿಎಸ್‌ ಅಧಿಕಾರಿಗಳು!

1-aa-aa-aa-RR

Rolls-Royce ನಲ್ಲಿ ದೊಡ್ಡ ಮೊತ್ತದ ವೇತನ ಗಿಟ್ಟಿಸಿಕೊಂಡ ಕುಡ್ಲದ ಗಟ್ಟಿಗಿತ್ತಿ

DKSHI (2)

Congress; ಡಿಸಿಎಂ ಡಿಕೆಶಿ ಮೌನ ದೀಕ್ಷೆ !: ಪಕ್ಷದ ಹಿತ ನನ್ನ ಆದ್ಯತೆ: ಸ್ಪಷ್ಟನೆ

siddu

Karnataka: “ಸಿದ್ದುವೇ ಸಿಎಂ’: ಆಪ್ತ ಸಚಿವರ ಒಕ್ಕೊರಲ ದನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.