Pakistani Tv Show: ಟಿವಿ ಚಾನೆಲ್‌ ನ ಲೈವ್‌ ಶೋನಲ್ಲೇ ಪಾಕ್‌ ಮುಖಂಡರ ಮಾರಾಮಾರಿ!

ಘಟನೆ ಬಗ್ಗೆ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ

Team Udayavani, Sep 29, 2023, 11:55 AM IST

Pakistani Tv Show: ಟಿವಿ ಚಾನೆಲ್‌ ನ ಲೈವ್‌ ಶೋನಲ್ಲೇ ಪಾಕ್‌ ಮುಖಂಡರ ಮಾರಾಮಾರಿ!

ಇಸ್ಲಾಮಾಬಾದ್:‌ ಪಾಕಿಸ್ತಾನದ ನ್ಯೂಸ್‌ ಚಾನೆಲ್‌ ಸ್ಟುಡಿಯೋದಲ್ಲಿ ರಾಜಕೀಯ ಚರ್ಚೆಯ ಲೈವ್‌ ಶೋನಲ್ಲಿ ಪಾಕಿಸ್ತಾನ ಮುಸ್ಲಿಮ್‌ ಲೀಗ್‌ ನವಾಜ್‌ (PML-N) ಮತ್ತು ಪಾಕಿಸ್ತಾನ್‌ ತೆಹ್ರೀಕ್‌ ಇ ಇನ್ಸಾಫ್‌ (PTI) ಪಕ್ಷದ ಮುಖಂಡರು ಮಾರಾಮಾರಿ ಹೊಡೆದಾಡಿಕೊಂಡಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ:Hoshiarpur; ಕಿರಾಣಿ ಅಂಗಡಿಯೆದುರು ಶಿರೋಮಣಿ ಅಕಾಲಿ ದಳ ನಾಯಕನ ಗುಂಡಿಕ್ಕಿ ಹತ್ಯೆ

ಪಾಕಿಸ್ತಾನದ ಜನಪ್ರಿಯ ಎಕ್ಸ್‌ ಪ್ರೆಸ್‌ ಟಿವಿ ಚಾನೆಲ್‌ ನ ಪತ್ರಕರ್ತ ಜಾವೇದ್‌ ಚೌಧರಿಯ “ಕಲ್‌ ತಕ್” ರಾಜಕೀಯ ಸಂಬಂಧಿತ ಚರ್ಚೆಯ ಲೈವ್‌ ಶೋನಲ್ಲಿ ಇಮ್ರಾನ್‌ ಖಾನ್‌ ವಕೀಲ ಶೇರ್‌ ಅಫ್ಜಲ್‌ ಖಾನ್‌ ಮಾರ್ವಾತ್‌ ಹಾಗೂ ಪಿಎಂಎಲ್‌ -ಎನ್‌ ಸಂಸದ ಅಫ್ನಾನ್‌ ಉಲ್ಲಾ ಖಾನ್‌ ವಾಕ್ಸಮರ ಮಿತಿಮೀರಿ ಹೋದಾಗ ಇಬ್ಬರ ನಡುವೆ ಮಾರಾಮಾರಿ ನಡೆದಿರುವುದಾಗಿ ವರದಿ ವಿವರಿಸಿದೆ.

ಪಿಎಂಎಲ್‌-ಎನ್‌ ಸಂಸದ ಅಫ್ನಾನ್‌ ಖಾನ್‌ ಚರ್ಚೆಯ ವೇಳೆ ಪಿಟಿಐ ಅಧ್ಯಕ್ಷ ಇಮ್ರಾನ್‌ ಖಾನ್‌ ಹಿಂಬಾಗಿಲ ಮೂಲಕ ಮಿಲಿಟರಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಹಲವು ಭ್ರಷ್ಟಾಚಾರ ನಡೆಸಿರುವುದಾಗಿ ಆರೋಪಿಸಿದ್ದರು. ಇದರಿಂದ ಆಕ್ರೋಶಗೊಂಡ ಇಮ್ರಾನ್‌ ಪಕ್ಷದ ವಕೀಲ ಅಫ್ಜಲ್‌ ವೈಯಕ್ತಿಕವಾಗಿ ವಾಗ್ದಾಳಿ ನಡೆಸಲು ಆರಂಭಿಸಿದ್ದರು.

ಬಳಿಕ ಪಿಟಿಐ ಪಕ್ಷದ ಅಫ್ನಾನ್‌ ಕುರ್ಚಿಯಿಂದ ಎದ್ದು ಅಫ್ಜಲ್‌ ಗೆ ಹಿಗ್ಗಾಮುಗ್ಗಾ ಹೊಡೆಯುತ್ತಿರುವುದು, ಅದಕ್ಕೆ ಅಫ್ನಾನ್‌ ತಿರುಗಿ ಹೊಡೆಯುತ್ತಿರುವ ದೃಶ್ಯ ವೈರಲ್‌ ವಿಡಿಯೋದಲ್ಲಿ ಸೆರೆಯಾಗಿದೆ.

ಘಟನೆಯ ಬಳಿಕ ಇಬ್ಬರೂ ಮುಖಂಡರು ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ಸಮರ್ಥಿಸಿಕೊಂಡು ಪೋಸ್ಟ್‌ ಅನ್ನು ಶೇರ್‌ ಮಾಡಿದ್ದು, ಪಿಟಿಐ ಮುಖಂಡ ಇಮ್ರಾನ್‌ ಖಾನ್‌ ಬಗ್ಗೆ ಮಾರ್ವಾತ್‌ ಕೀಳುಮಟ್ಟದ ಶಬ್ದ ಬಳಸಿದ್ದರಿಂದ ಹೊಡೆದಿರುವುದಾಗಿ ಪಿಎಂಎಲ್‌ ಎನ್‌ ಸಂಸದ ಖಾನ್‌ ತನ್ನನ್ನು ಸಮರ್ಥಿಸಿಕೊಂಡಿದ್ದಾರೆ.

ಘಟನೆ ಬಗ್ಗೆ ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪಾಕಿಸ್ತಾನಿ ಎಕ್ಸ್‌ ಪ್ರೆಸ್‌ ಟಿವಿಯ ಕಲ್‌ ತಕ್‌ ಕಾರ್ಯಕ್ರಮದ ಸಿಬಂದಿಗಳು ಹೊಡೆದಾಟವನ್ನು ತಪ್ಪಿಸಲು ವಿಫಲರಾಗಿರುವುದಕ್ಕೆ ಖಂಡನೆ ವ್ಯಕ್ತವಾಗಿರುವುದಾಗಿ ವರದಿ ತಿಳಿಸಿದೆ.

ಟಾಪ್ ನ್ಯೂಸ್

Udupi ಗಾಂಜಾ ಮಾರಾಟ ಪ್ರಕರಣ: ಆರೋಪಿಗೆ ಶಿಕ್ಷೆ

Udupi ಗಾಂಜಾ ಮಾರಾಟ ಪ್ರಕರಣ: ಆರೋಪಿಗೆ ಶಿಕ್ಷೆ

udUdupi ದನ ಕಳವಿಗೆ ಯತ್ನ; ವಾಹನ ಬಿಟ್ಟು ಪರಾರಿ: ಪ್ರಕರಣ ದಾಖಲು

Udupi ದನ ಕಳವಿಗೆ ಯತ್ನ; ವಾಹನ ಬಿಟ್ಟು ಪರಾರಿ: ಪ್ರಕರಣ ದಾಖಲು

Malpe ಬೋಟಿನಲ್ಲಿ ಮಲಗಿದ್ದ ಮೀನುಗಾರ ಸಾವು

Malpe ಬೋಟಿನಲ್ಲಿ ಮಲಗಿದ್ದ ಮೀನುಗಾರ ಸಾವು

Haleyangady ನೆಲಮಂಗಲದಲ್ಲಿ ಕಳವಾದ ಮೊಬೈಲ್‌ ಚೆನ್ನೈನಲ್ಲಿ ಪತ್ತೆ

Haleyangady ನೆಲಮಂಗಲದಲ್ಲಿ ಕಳವಾದ ಮೊಬೈಲ್‌ ಚೆನ್ನೈನಲ್ಲಿ ಪತ್ತೆ

Yatnal 2

ISIS ನಂಟಿರುವ ವ್ಯಕ್ತಿಯೊಂದಿಗೆ ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ: ಯತ್ನಾಳ್ ಆರೋಪ

Crime News ಕಾಸರಗೋಡು ಅಪರಾಧ ಸುದ್ದಿಗಳು

Crime News ಕಾಸರಗೋಡು ಅಪರಾಧ ಸುದ್ದಿಗಳು

Kasaragod ಸಾಲ ಮೊತ್ತ ಪಡೆಯಲು ನಿರಾಕರಣೆ : ಬ್ಯಾಂಕ್‌ ವಿರುದ್ಧ ತೀರ್ಪು

Kasaragod ಸಾಲ ಮೊತ್ತ ಪಡೆಯಲು ನಿರಾಕರಣೆ : ಬ್ಯಾಂಕ್‌ ವಿರುದ್ಧ ತೀರ್ಪು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

kim un

North Korea: ಕಣ್ಣೀರು ಸುರಿಸಿದ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌!

Karachiಯಲ್ಲಿ ಲಷ್ಕರ್‌ ಉಗ್ರ, CRPF ಯೋಧರ ದಾಳಿಯ ಮಾಸ್ಟರ್‌ ಮೈಂಡ್‌ ಅದ್ನಾನ್‌ ಹತ್ಯೆ

Karachiಯಲ್ಲಿ ಲಷ್ಕರ್‌ ಉಗ್ರ, CRPF ಯೋಧರ ದಾಳಿಯ ಮಾಸ್ಟರ್‌ ಮೈಂಡ್‌ ಅದ್ನಾನ್‌ ಹತ್ಯೆ

Honduras: ಸೇತುವೆಗೆ ಡಿಕ್ಕಿ ಹೊಡೆದು ಹೊಳೆಗೆ ಬಿದ್ದ ಬಸ್, 12 ಮಂದಿ ಮೃತ್ಯು, ಹಲವರು ಗಂಭೀರ

Honduras: ಸೇತುವೆಗೆ ಡಿಕ್ಕಿ ಹೊಡೆದು ಹೊಳೆಗೆ ಬಿದ್ದ ಬಸ್, 12 ಮಂದಿ ಮೃತ್ಯು, ಹಲವರು ಗಂಭೀರ

rode

Lakhbir Singh Rode; ಖಲಿಸ್ಥಾನಿ ಉಗ್ರ, ಬಿಂದ್ರನ್ ವಾಲೆ ಸೋದರಳಿಯ ಲಖ್ಭೀರ್ ಸಿಂಗ್ ನಿಧನ

Road Mishap: ಥಾಯ್ಲೆಂಡ್‌ನಲ್ಲಿ ಬಸ್ ಅಪಘಾತ… 14 ಮಂದಿ ಮೃತ್ಯು, 20 ಪ್ರಯಾಣಿಕರಿಗೆ ಗಾಯ

Road Mishap: ಥಾಯ್ಲೆಂಡ್‌ನಲ್ಲಿ ಬಸ್ ಅಪಘಾತ… 14 ಮಂದಿ ಮೃತ್ಯು, 20 ಪ್ರಯಾಣಿಕರಿಗೆ ಗಾಯ

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

Udupi ಗಾಂಜಾ ಮಾರಾಟ ಪ್ರಕರಣ: ಆರೋಪಿಗೆ ಶಿಕ್ಷೆ

Udupi ಗಾಂಜಾ ಮಾರಾಟ ಪ್ರಕರಣ: ಆರೋಪಿಗೆ ಶಿಕ್ಷೆ

udUdupi ದನ ಕಳವಿಗೆ ಯತ್ನ; ವಾಹನ ಬಿಟ್ಟು ಪರಾರಿ: ಪ್ರಕರಣ ದಾಖಲು

Udupi ದನ ಕಳವಿಗೆ ಯತ್ನ; ವಾಹನ ಬಿಟ್ಟು ಪರಾರಿ: ಪ್ರಕರಣ ದಾಖಲು

kim un

North Korea: ಕಣ್ಣೀರು ಸುರಿಸಿದ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌!

bank

Bank: ಬ್ಯಾಂಕ್‌ಗಳಿಗೆ ಐದು ದಿನ ಮಾತ್ರ ಕೆಲಸ?-IBA ವತಿಯಿಂದ ಕೇಂದ್ರಕ್ಕೆ ಶಿಫಾರಸು ಸಲ್ಲಿಕೆ

Malpe ಬೋಟಿನಲ್ಲಿ ಮಲಗಿದ್ದ ಮೀನುಗಾರ ಸಾವು

Malpe ಬೋಟಿನಲ್ಲಿ ಮಲಗಿದ್ದ ಮೀನುಗಾರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.