ಪಡೆದುಕೊಂಡ ಸಾಲ ಹಿಂದಿರುಗಿಸದ್ದಕ್ಕೆ ಹಲ್ಲೆ
Team Udayavani, Mar 18, 2023, 5:48 AM IST
ಸಿದ್ದಾಪುರ: ಪಡೆದುಕೊಂಡಿದ್ದ ಸಾಲದ 10 ಸಾವಿರ ರೂ. ಮೊತ್ತದಲ್ಲಿ ಬಾಕಿ ಇರುವ 2 ಸಾವಿರ ರೂ. ಹಣಕ್ಕಾಗಿ ಉಳ್ಳೂರು-74 ಗ್ರಾಮದ ಸುರೇಶ ಶೆಟ್ಟಿ ಅವರು ಮನೆಯ ಒಳಗೆ ಆಕ್ರಮ ಪ್ರವೇಶ ಮಾಡಿ, ಗ್ಯಾಸ್ ಸಿಲಿಂಡರ್ ತೆಗೆದುಕೊಂಡು ಹೋಗಲು ಯತ್ನಿಸಿದರು. ಆ ಸಂದರ್ಭ ಹಣ ಹಿಂದಿರುಗಿಸುದ್ದಾಗಿ ಹೇಳಿದರೂ ಕೇಳದೆ ಕೈಯಿಂದ ಹಲ್ಲೆ ನಡೆಸಿದರು ಎಂದು ಕುಷ್ಠ ನಾಯ್ಕ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಕುಷ್ಠ ನಾಯ್ಕ ಅವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’