ಧೋನಿ ಅಭ್ಯಾಸಕ್ಕೆ ಚೆನ್ನೈ ಅಭಿಮಾನಿಗಳು ಫಿದಾ


Team Udayavani, Mar 29, 2023, 8:14 AM IST

csk

ಚೆನ್ನೈ: ನಾಯಗನ್‌ ಮೀಂಡುಮ್‌ ವರಾರ್‌', ದಿ ಕಿಂಗ್‌ ಈಸ್‌ ಕಮಿಂಗ್‌ ಬ್ಯಾಕ್‌’ ,ಹೀಗೆ ಮಂಗಳವಾರ ಚೆನ್ನೈನ ಎಂ.ಚಿದಂಬರಂ ಸ್ಟೇಡಿಯಂನಲ್ಲಿ ಕಿಕ್ಕಿರಿದು ನೆರೆದಿದ್ದ ವೀಕ್ಷಕರ ಕೈಯಲ್ಲಿ ಪ್ಲಕಾರ್ಡ್‌ಗಳು ಕುಣಿಯುತ್ತಿದ್ದವು. ಭಾರೀ ಭೋರ್ಗರೆತವೂ ಇತ್ತು.

ಚೆನ್ನೈ ಸೂಪರ್‌ ಕಿಂಗ್ಸ್‌ ಅಭಿಮಾನಿಗಳ ಆರಾಧ್ಯ ದೈವ, 4 ಸಲ ಸಿಎಸ್‌ಕೆಯನ್ನು ಐಪಿಎಲ್‌ ಪಟ್ಟಕ್ಕೇರಿಸಿದ ನಾಯಕ ಮಹೇಂದ್ರ ಸಿಂಗ್‌ ಧೋನಿ ಮರಳಿ ತವರಿನ ಅಂಗಳದಲ್ಲಿ ಅಭ್ಯಾಸ ಆರಂಭಿಸಿದ್ದಕ್ಕೆ ಅಭಿಮಾನಿಗಳ ಹರ್ಷೋದ್ದಾರ ಮುಗಿಲು ಮುಟ್ಟಿತ್ತು!

ಹಾಗಾದರೆ ಐಪಿಎಲ್‌ ಆರಂಭವಾಗಿಯೇ ಬಿಟ್ಟಿತೇ ಎಂಬುದು ಪ್ರಶ್ನೆಯಲ್ಲವೇ? ಇಲ್ಲ. ಚೆನ್ನೈ ತಂಡದ ಅಭ್ಯಾಸ ವೀಕ್ಷಿಸಲು ವೀಕ್ಷಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು. ಪರಿಣಾಮ, ಅಲ್ಲಿ ಐಪಿಎಲ್‌ ಪಂದ್ಯಕ್ಕಿಂತಲೂ ಮಿಗಿಲಾದ ಜೋಶ್‌ ಕಂಡುಬಂದಿತ್ತು. 4 ವರ್ಷಗಳ ಬಳಿಕ ತವರಿನಂಗಳದಲ್ಲಿ ಚೆನ್ನೈ ಆಟಗಾರರನ್ನು ಕಂಡಾಗ ಉಂಟಾದ ರೋಮಾಂಚನ ಬಣ್ಣನೆಗೂ ಮೀರಿದ್ದಾಗಿತ್ತು!

ಪ್ರೇಕ್ಷಕರ ಜೋಶ್‌ ಚೆನ್ನೈ ಆಟಗಾರರಲ್ಲೂ ಹೊಸ ಸ್ಫೂರ್ತಿ ಉಕ್ಕಿಸಿತು. ಧೋನಿ ಅವರಂತೂ ಭರ್ಜರಿ ಮೂಡ್‌ನ‌ಲ್ಲಿದ್ದರು. ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸಕ್ಕೆ ಒತ್ತು ಕೊಟ್ಟರು. ಇವರು ಬಾರಿಸಿದ ಚೆಂಡೊಂದು ಚೆಪಾಕ್‌ ಸ್ಟೇಡಿಯಂನಿಂದ ಹೊರಗೆ ಸಿಡಿದಾಗಲಂತೂ ವೀಕ್ಷಕರ ಆರ್ಭಟ ಮುಗಿಲು ಮುಟ್ಟಿತು. ಬ್ಯಾಟಿಂಗ್‌ ಕೋಚ್‌ ಮೈಕೆಲ್‌ ಹಸ್ಸಿ ಇದನ್ನು ತಮ್ಮ ಕೆಮರಾದಲ್ಲಿ ಸೆರೆಹಿಡಿಯುತ್ತಿದ್ದುದು ಕಂಡುಬಂತು.

 

ಟಾಪ್ ನ್ಯೂಸ್

goaDandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

Dandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

GT CSK

IPL 2023: ಫೈನಲ್‌ ಥ್ರಿಲ್‌

army

Manipur ದಲ್ಲಿ ಸೇನೆ ಸರ್ಪಗಾವಲು

NITI AYOG

ನೀತಿ ಆಯೋಗ ಸಭೆಗೆ 11 CM ಗಳು ಗೈರು

B K HARIPRASAD

ಡಿಕೆಶಿ CM ಆಗಲು ಒಂದು ಹೆಜ್ಜೆ ಬಾಕಿಯಿದೆ: ಹರಿಪ್ರಸಾದ್‌ ಬಾಂಬ್‌

nato

NATO ಗೆ ಭಾರತ ಸೇರ್ಪಡೆ?

police siren

ಹೊಟೇಲ್‌ ಮಾಲಕನ ಶವವನ್ನು ಬ್ಯಾಗ್‌ನಲ್ಲಿ ಸಾಗಿಸಿದ ಪ್ರಕರಣ: ಯುವತಿ ಸಹಿತ ನಾಲ್ವರು ವಶಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GT CSK

IPL 2023: ಫೈನಲ್‌ ಥ್ರಿಲ್‌

Malaysia Masters Badminton: ಪ್ರಣಯ್‌ ಫೈನಲ್‌ಗೆ, ಸಿಂಧು ಪರಾಭವ

ಅಹಮದಾಬಾದ್ ನಲ್ಲಿ ಮಳೆ: ಫೈನಲ್ ಪಂದ್ಯಕ್ಕೆ ಮಳೆ ಬಂದರೆ ವಿಜೇತರನ್ನು ನಿರ್ಧರಿಸುವುದು ಹೇಗೆ?

ಅಹಮದಾಬಾದ್ ನಲ್ಲಿ ಮಳೆ: ಫೈನಲ್ ಪಂದ್ಯಕ್ಕೆ ಮಳೆ ಬಂದರೆ ವಿಜೇತರನ್ನು ನಿರ್ಧರಿಸುವುದು ಹೇಗೆ?

thumb-5

King Kohli ಹಿಂದೆ ಬಿದ್ದ Prince Gill: ಅಪಾಯದಲ್ಲಿದೆ ಕೊಹ್ಲಿಯ ‘ವಿರಾಟ್’ ದಾಖಲೆ

PATHIRANA FAMILY

ಪತಿರಣ ಪರಿವಾರದೊಂದಿಗೆ ಧೋನಿ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

goaDandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

Dandeli ಯುವಕರ “ದಿ ಹ್ಯಾಕರ್ ” ಕಿರುಚಿತ್ರಕ್ಕೆ ಪ್ರಶಸ್ತಿಯ ಗರಿ

GT CSK

IPL 2023: ಫೈನಲ್‌ ಥ್ರಿಲ್‌

army

Manipur ದಲ್ಲಿ ಸೇನೆ ಸರ್ಪಗಾವಲು

NITI AYOG

ನೀತಿ ಆಯೋಗ ಸಭೆಗೆ 11 CM ಗಳು ಗೈರು

B K HARIPRASAD

ಡಿಕೆಶಿ CM ಆಗಲು ಒಂದು ಹೆಜ್ಜೆ ಬಾಕಿಯಿದೆ: ಹರಿಪ್ರಸಾದ್‌ ಬಾಂಬ್‌