ಚಿಕ್ಕಮಗಳೂರು: ಬಿಜೆಪಿಗೆ ಸರಳ ಬಹುಮತ ; ಸಿ.ಟಿ.ರವಿ ಪರಮಾಪ್ತನಿಗೆ ಸೋಲು


Team Udayavani, Dec 30, 2021, 11:53 AM IST

1-ssdds

ಚಿಕ್ಕಮಗಳೂರು: ನಗರಭೆ ಚುನಾವಣೆ 35 ವಾರ್ಡ್ ಗಳ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು ಬಿಜೆಪಿಗೆ ಬಹುಮತ ಪಡೆದುಕೊಂಡಿದೆ.

ಬಿಜೆಪಿ 18, ಕಾಂಗ್ರೆಸ್ 12, ಜೆಡಿಎಸ್ 2, ಪಕ್ಷೇತರ ಅಭ್ಯರ್ಥಿ ಗಳು2 ಮತ್ತು ಎಸ್ ಡಿಪಿಐ 1 ಸ್ಥಾನದಲ್ಲಿ ಜಯಗಳಿಸಿದೆ.ನಗರಸಭೆಯಲ್ಲಿ ಎರಡು ಅವಧಿಗೆ ಅಧಿಕಾರ ಹಿಡಿದಿದ್ದ ಬಿಜೆಪಿ ಮೂರನೇ ಅವಧಿಗೂ ಸರಳ ಬಹುಮತ ಪಡೆಯುವುದರೊಂದಿಗೆ ಮತ್ತೆ ಪ್ರಾಬಲ್ಯ ಮೆರೆದಿದೆ.ಎಸ್ ಡಿಪಿಐ ಮೊದಲ ಬಾರಿಗೆ ತನ್ನ ಖಾತೆಯನ್ನು ತೆರೆದಿದೆ .

ಒಳ ಹೊಡೆತ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಅವರಿಗೆ ಚುನಾವಣೆಯ ಗೆಲುವು ಪ್ರತಿಷ್ಠೆಯ ವಿಚಾರವಾಗಿತ್ತು. ಸಿ.ಟಿ.ರವಿ ಅವರ ಬಲಗೈ ಬಂಟ ಎಂದೇ ಗುರುತಿಸಲ್ಪಟ್ಟಿದ್ದ ದೇವರಾಜ ಶೆಟ್ಟಿ ಅವರು ಬಿಜೆಪಿಯವರೇ ನೀಡಿದ ಒಳ ಹೊಡೆತಕ್ಕೆ ಸೋಲನ್ನಪ್ಪಿದ್ದಾರೆ .

ಗೆಲುವು ಸಾಧಿಸಿದವರು

1.ಕವಿತಾ ಶೇಖರ್- ಬಿಜೆಪಿ
2.ಸಿ.ಎ ಇಂದಿರಾ- ಕಾಂಗ್ರೆಸ್
3.ಅರುಣ್ ಕುಮಾರ್ – ಬಿಜೆಪಿ
4.ವಿದ್ಯಾ ಬಸವರಾಜ್ – ಬಿಜೆಪಿ
5.ಮಧುಕುಮಾರ್ -ಬಿಜೆಪಿ
6.ಸುಜಾತಾ ಶಿವಕುಮಾರ್ – ಬಿಜೆಪಿ
7.ಕುಮಾರ್ – ಬಿಜೆಪಿ
8.ಎ. ಕುಮಾರ್- ಜೆಡಿಎಸ್
9.ಪರಮೇಶ್ ರಾಜ್ ಅರಸ್ ಕಾಂಗ್ರೆಸ್
10.ರೂಪ ಕುಮಾರ್- ಬಿಜೆಪಿ
11.ಉಮಾದೇವಿ – ಬಿಜೆಪಿ
12.ಜಾವಿದ್ – ಕಾಂಗ್ರೆಸ್
13.ಗೋಪಿ – ಜೆಡಿಎಸ್
14.ಅನುಮಧುಕರ್ ಬಿಜೆಪಿ
15.ಶಿಲಾ ದಿನೇಶ್- ಪಕ್ಷೇತರ
16.ಎ.ಖಲಂದರ್ ಮೋಣು -ಕಾಂಗ್ರೆಸ್
17.ಮುನೀರ್ ಅಹಮ್ಮದ್ -ಪಕ್ಷೇತರ
18.ಮಣಿಕಂಠ – ಬಿಜೆಪಿ
19.ಶಹಾಬಾದ್ ಅಲಂ ಖಾನ್ – ಕಾಂಗ್ರೆಸ್
20.ತಬಸ್ಸುಮ್ ಭಾನು – ಕಾಂಗ್ರೆಸ್
21.ವಿಪುಲ್ ಜೈನ್- ಬಿಜೆಪಿ
22.ಸಿ ಎನ್ ಸಲ್ಮಾ – ಕಾಂಗ್ರೆಸ್
23.ಮಂಜುಳಾ ಶ್ರೀನಿವಾಸ್- ಎಸ್ ಡಿಪಿಐ
24.ಗುರುಮಲ್ಲಪ್ಪ – ಕಾಂಗ್ರೆಸ್
25.ಲಕ್ಷ್ಮಣ್ – ಕಾಂಗ್ರೆಸ್
26.ವರಸಿದ್ಧಿ ವೇಣುಗೋಪಾಲ್- ಬಿಜೆಪಿ
27.ಟಿ ರಾಜಶೇಖರ್ – ಬಿಜೆಪಿ
28.ರಾಜು – ಬಿಜೆಪಿ
29.ಅಮೃತೇಶ್ ಚನ್ನಕೇಶವ -ಬಿಜೆಪಿ
30.ಗೌಸಿಯಾ ಖಾನ್ -ಕಾಂಗ್ರೆಸ್
31.ದೀಪಾ ರವಿ – ಬಿಜೆಪಿ
32.ಭವ್ಯ ಮಂಜುನಾಥ್ – ಬಿಜೆಪಿ
33.ಲಕ್ಷ್ಮಣ್- ಕಾಂಗ್ರೆಸ್
34.ಮಂಜುಳಾ – ಕಾಂಗ್ರೆಸ್
35.ಲಲಿತಾಬಾಯಿ – ಬಿಜೆಪಿ

ಕಳೆದ ಬಾರಿಯ ಪಕ್ಷಗಳ ಬಲಾಬಲ

ಬಿಜೆಪಿ-18
ಕಾಂಗ್ರೆಸ್ -12
ಜೆಡಿಎಸ್-2
ಪಕ್ಷೇತರರು -3

ಟಾಪ್ ನ್ಯೂಸ್

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-asaa

Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.