ಚಿಕ್ಕಮಗಳೂರು: ಬಿಜೆಪಿಗೆ ಸರಳ ಬಹುಮತ ; ಸಿ.ಟಿ.ರವಿ ಪರಮಾಪ್ತನಿಗೆ ಸೋಲು
Team Udayavani, Dec 30, 2021, 11:53 AM IST
ಚಿಕ್ಕಮಗಳೂರು: ನಗರಭೆ ಚುನಾವಣೆ 35 ವಾರ್ಡ್ ಗಳ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು ಬಿಜೆಪಿಗೆ ಬಹುಮತ ಪಡೆದುಕೊಂಡಿದೆ.
ಬಿಜೆಪಿ 18, ಕಾಂಗ್ರೆಸ್ 12, ಜೆಡಿಎಸ್ 2, ಪಕ್ಷೇತರ ಅಭ್ಯರ್ಥಿ ಗಳು2 ಮತ್ತು ಎಸ್ ಡಿಪಿಐ 1 ಸ್ಥಾನದಲ್ಲಿ ಜಯಗಳಿಸಿದೆ.ನಗರಸಭೆಯಲ್ಲಿ ಎರಡು ಅವಧಿಗೆ ಅಧಿಕಾರ ಹಿಡಿದಿದ್ದ ಬಿಜೆಪಿ ಮೂರನೇ ಅವಧಿಗೂ ಸರಳ ಬಹುಮತ ಪಡೆಯುವುದರೊಂದಿಗೆ ಮತ್ತೆ ಪ್ರಾಬಲ್ಯ ಮೆರೆದಿದೆ.ಎಸ್ ಡಿಪಿಐ ಮೊದಲ ಬಾರಿಗೆ ತನ್ನ ಖಾತೆಯನ್ನು ತೆರೆದಿದೆ .
ಒಳ ಹೊಡೆತ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ಅವರಿಗೆ ಚುನಾವಣೆಯ ಗೆಲುವು ಪ್ರತಿಷ್ಠೆಯ ವಿಚಾರವಾಗಿತ್ತು. ಸಿ.ಟಿ.ರವಿ ಅವರ ಬಲಗೈ ಬಂಟ ಎಂದೇ ಗುರುತಿಸಲ್ಪಟ್ಟಿದ್ದ ದೇವರಾಜ ಶೆಟ್ಟಿ ಅವರು ಬಿಜೆಪಿಯವರೇ ನೀಡಿದ ಒಳ ಹೊಡೆತಕ್ಕೆ ಸೋಲನ್ನಪ್ಪಿದ್ದಾರೆ .
ಗೆಲುವು ಸಾಧಿಸಿದವರು
1.ಕವಿತಾ ಶೇಖರ್- ಬಿಜೆಪಿ
2.ಸಿ.ಎ ಇಂದಿರಾ- ಕಾಂಗ್ರೆಸ್
3.ಅರುಣ್ ಕುಮಾರ್ – ಬಿಜೆಪಿ
4.ವಿದ್ಯಾ ಬಸವರಾಜ್ – ಬಿಜೆಪಿ
5.ಮಧುಕುಮಾರ್ -ಬಿಜೆಪಿ
6.ಸುಜಾತಾ ಶಿವಕುಮಾರ್ – ಬಿಜೆಪಿ
7.ಕುಮಾರ್ – ಬಿಜೆಪಿ
8.ಎ. ಕುಮಾರ್- ಜೆಡಿಎಸ್
9.ಪರಮೇಶ್ ರಾಜ್ ಅರಸ್ ಕಾಂಗ್ರೆಸ್
10.ರೂಪ ಕುಮಾರ್- ಬಿಜೆಪಿ
11.ಉಮಾದೇವಿ – ಬಿಜೆಪಿ
12.ಜಾವಿದ್ – ಕಾಂಗ್ರೆಸ್
13.ಗೋಪಿ – ಜೆಡಿಎಸ್
14.ಅನುಮಧುಕರ್ ಬಿಜೆಪಿ
15.ಶಿಲಾ ದಿನೇಶ್- ಪಕ್ಷೇತರ
16.ಎ.ಖಲಂದರ್ ಮೋಣು -ಕಾಂಗ್ರೆಸ್
17.ಮುನೀರ್ ಅಹಮ್ಮದ್ -ಪಕ್ಷೇತರ
18.ಮಣಿಕಂಠ – ಬಿಜೆಪಿ
19.ಶಹಾಬಾದ್ ಅಲಂ ಖಾನ್ – ಕಾಂಗ್ರೆಸ್
20.ತಬಸ್ಸುಮ್ ಭಾನು – ಕಾಂಗ್ರೆಸ್
21.ವಿಪುಲ್ ಜೈನ್- ಬಿಜೆಪಿ
22.ಸಿ ಎನ್ ಸಲ್ಮಾ – ಕಾಂಗ್ರೆಸ್
23.ಮಂಜುಳಾ ಶ್ರೀನಿವಾಸ್- ಎಸ್ ಡಿಪಿಐ
24.ಗುರುಮಲ್ಲಪ್ಪ – ಕಾಂಗ್ರೆಸ್
25.ಲಕ್ಷ್ಮಣ್ – ಕಾಂಗ್ರೆಸ್
26.ವರಸಿದ್ಧಿ ವೇಣುಗೋಪಾಲ್- ಬಿಜೆಪಿ
27.ಟಿ ರಾಜಶೇಖರ್ – ಬಿಜೆಪಿ
28.ರಾಜು – ಬಿಜೆಪಿ
29.ಅಮೃತೇಶ್ ಚನ್ನಕೇಶವ -ಬಿಜೆಪಿ
30.ಗೌಸಿಯಾ ಖಾನ್ -ಕಾಂಗ್ರೆಸ್
31.ದೀಪಾ ರವಿ – ಬಿಜೆಪಿ
32.ಭವ್ಯ ಮಂಜುನಾಥ್ – ಬಿಜೆಪಿ
33.ಲಕ್ಷ್ಮಣ್- ಕಾಂಗ್ರೆಸ್
34.ಮಂಜುಳಾ – ಕಾಂಗ್ರೆಸ್
35.ಲಲಿತಾಬಾಯಿ – ಬಿಜೆಪಿ
ಕಳೆದ ಬಾರಿಯ ಪಕ್ಷಗಳ ಬಲಾಬಲ
ಬಿಜೆಪಿ-18
ಕಾಂಗ್ರೆಸ್ -12
ಜೆಡಿಎಸ್-2
ಪಕ್ಷೇತರರು -3
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ