ರಾಜ್ಯದಲ್ಲಿ 12,009 ಹೊಸ ಕೋವಿಡ್ ಪ್ರಕರಣ ಪತ್ತೆ : 50 ಮಂದಿ ಬಲಿ
Team Udayavani, Feb 5, 2022, 8:07 PM IST
ಬೆಂಗಳೂರು: ರಾಜ್ಯದಲ್ಲಿ ಶನಿವಾರ 12,009 ಹೊಸ ಪ್ರಕರಣ ದಾಖಲಾಗಿದ್ದು, 25854 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸೋಂಕಿತ ಪಾಸಿಟಿವಿಟಿ ದರ ಶೇ.9.4ಕ್ಕೆ ಹಾಗೂ ಸಕ್ರಿಯ ಪ್ರಕರಣ 1,09,203ಕ್ಕೆ ಇಳಿಕೆಯಾಗಿದೆ.
ರಾಜ್ಯಾದ್ಯಂತ ಅನಾರೋಗ್ಯದಿಂದ ಬಳಲುತ್ತಿದ್ದ 50ಮಂದಿ ಮೃತಪಟ್ಟಿದ್ದಾರೆ. 1.32ಲಕ್ಷ ಸ್ವಾéಬ್ಗಳನ್ನು ಪರೀಕ್ಷೆ ಒಳಪಡಿಸಲಾಗಿತ್ತು. ಬೆಂಗಳೂರು ನಗರ 4532 , ಬೆಳಗಾವಿ 1028, ಮೈಸೂರು 763, ಚಿತ್ರದುರ್ಗ 436, ಶಿವಮೊಗ್ಗ 419, ಬಳ್ಳಾರಿ 481,ಹಾಸನ 413,ಕೊಡಗು 373, ತುಮಕೂರು 342, ಧಾರವಾಡ 303, ಕಲಬುರಗಿ 297,ಮಂಡ್ಯ 275,ದಕ್ಷಿಣ ಕನ್ನಡ 252, ಉತ್ತರ ಕನ್ನಡ 217 ,ಉಡುಪಿ 202, ಚಾಮರಾಜನಗರ 186, ಹಾವೇರಿ 171,ರಾಯಚೂರು 150, ಗ್ರಾಮಾಂತರ 129, ಕೋಲಾರ 132, ಕೊಪ್ಪಳ 129, ಬೆಂಗಳೂರು ಗ್ರಾಮಾಂತರ 129, ವಿಜಯಪುರ 126,ಬಾಗಲಕೋಟೆ 122, ಚಿಕ್ಕಬಳ್ಳಾಪುರ 99,ರಾಮನಗರ 98, ಬೀದರ್ 93,ದಾವಣಗೆರೆ 82, ಚಿಕ್ಕಮಗಳೂರು 66, ಗದಗ 61, ಯಾದಗಿರಿ ಜಿಲ್ಲೆಯಲ್ಲಿ 32 ಮಂದಿಗೆ ಹೊಸ ಸೋಂಕು ಪತ್ತೆಯಾಗಿದೆ.
50 ಮಂದಿ ಸಾವು :
ಬೆಂಗಳೂರು 15, ದ.ಕ. 5, ಮೈಸೂರು 4, ಕಲಬುರಗಿ 3, ಬೆಳಗಾವಿ, ರಾಯಚೂರು, ಶಿವಮೊಗ್ಗ, ತುಮಕೂರು, ಉತ್ತರ ಕನ್ನಡ, ಬಳ್ಳಾರಿ ತಲಾ 2,ಬಾಗಲಕೋಟೆ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಮಂಡ್ಯ, ಹಾವೇರಿ ಹಾಗೂ ಉಡುಪಿ ಜಿಲ್ಲೆಯಲ್ಲಿ ತಲಾ 1 ಒಂದರಂತೆ ಒಟ್ಟು 50ಮರಣ ಮರಣ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ಇಬ್ರಾಹಿಂ ಹೇಳಿಕೆ ಗೊಂದಲ: ಸ್ಪಷನೆ ನೀಡಿದ ವೀರೇಂದ್ರ ಪಾಟೀಲ್ ಪುತ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
MUST WATCH
ಹೊಸ ಸೇರ್ಪಡೆ
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Bridge Collapse: 8 ವರ್ಷಗಳಿಂದ ನಿರ್ಮಾಣವಾಗುತ್ತಿದ್ದ ಸೇತುವೆ ಕುಸಿತ… ತಪ್ಪಿದ ದುರಂತ
ಕಾಂಗ್ರೆಸ್ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ