ಡೈಲಿ ಡೋಸ್‌: ಹೂವು ಹಣ್ಣಿನ ಕಾಲ ಮುಗೀತು ಇನ್ನೇನಿದ್ದರೂ ತರಕಾರಿ ಭಾಗ್ಯ

ನಮ್ಮ ನಾಯಕರಿಗೆ ಬೂದುಗುಂಬಳ ಕಾಯಿ ಹಾರ

Team Udayavani, Apr 1, 2023, 8:17 AM IST

politition cartoon

ಕ್ಷೇತ್ರಗಳಿಗಿನ್ನೂ ನಮ್ಮ ನಾಯಕರು ಕಾಲಿಟ್ಟಿಲ್ಲ. ಈಗ ಏನಿದ್ದರೂ ಅವರ ಹಿಂಬಾಲಕರ ಪಾದಯಾತ್ರೆ. ಅದಾದ ಮೇಲೆ ನಾಯಕರು ಮೆಲ್ಲಗೆ ನಾನಾ ಸಬೂಬುಗಳ ಹಾರ ಹಾಕ್ಕೊಂಡು ಬರ್ತಾರೆ. ಇತ್ತೀಚೆಗೆ ಆಭಿಮಾನಿಗಳು ಎನ್ನುವ ಹಿಂಬಾಲಕರು ತಮ್ಮ ನಾಯಕರಿಗೆ ಏನೆಲ್ಲಾ ಹಾರಗಳನ್ನು ಹಾಕತೊಡಗಿ ದ್ದಾರೆ ಎಂಬುದು ನಿಮಗೆ ಗೊತ್ತೇ ಇದೆ. ಹಿಂದೆ ಮಲ್ಲಿಗೆ ಹಾರ, ಸುಗಂಧರಾಜ ಹೂವಿನ ಹಾರ, ಗುಲಾಬಿ ಹಾರ… ಹೀಗೆ ಒಂದು ಹಂತದಲ್ಲಿ ಹೂವಿನ ಕಾಲ ಮುಗಿದು ಹಣ್ಣುಗಳು ಬಂದವು. ಈಗ ಹಣ್ಣು, ಸಂಬಾರ ಪದಾರ್ಥಗಳ ಕಾಲ ನಡೆಯುತ್ತಿದೆ.

ಹೀಗೆ ಒಂದಿಷ್ಟು ಅಭಿಮಾನಿಗಳು ಎನ್ನೋ ಹಿಂಬಾಲಕರು ತಮ್ಮ “ದೇವರ” ಕೃಪೆ ಪಡೆಯಲು ಹೆಣೆಯುವ ತಂತ್ರವಿದು. ಯಾವಾಗಲೂ ಹೂವಿನ ಹಾರ ಹಾಕುವುದು ಇದ್ದದ್ದೇ. ಸ್ವಲ್ಪ ಚೇಂಜ್‌ ಇರಬೇಕು. ಆಗಲೇ ಜನಾನೂ ಜೈ ಎನ್ನೋದು, ಶಹಭಾಷ್‌ ಅಂತ ಮೆಚ್ಚುಗೆ ಸೂಚಿ ಸೋದು. ಅದಕ್ಕಿಂತ ಹೆಚ್ಚಾಗಿ ಈ ಮೀಡಿಯಾದಲ್ಲಿ ಸುದ್ದಿ ಯಾಗೋದು ಅಂಥ ಹುಡುಕಿದ್ದು ಈ ಹೊಸ ಮಾದರಿಯ ಹಾರಗಳನ್ನ.

ಬುದ್ಧಿವಂತನೊಬ್ಬ ಮೂಸಂಬಿ ಬಣ್ಣ ಚೆಂದ. ನಮ್ಮ ನಾಯಕರಿಗೆ ಚೆನ್ನಾಗಿ ಒಪ್ಪುತ್ತೆ ಅಂತ ಮೂಸಂಬಿ ಹಾರ ಹಾಕಿದ. ಜತೆಗೆ 250 ಮೂಸಂಬಿ ಐತೆ ಸಾರ್‌ ಇದರಲ್ಲಿ ಎಂದೂ ಹೇಳಿದ.

ಅಪೋಶಿಸನ್‌ ಪಾರ್ಟಿಯವನೇ ಮೂಸಂಬಿ ಹಾಕೌನೆ. ನಾವು ಸುಮ್ಮನೆ ಇರೋಕಾಗುತ್ತಾ ಎಂದು ಯೋಚಿಸಿದವ ರಿಂದಲೇ ಈ ಸೇಬಿನ ಹಾರ, ಏಲಕ್ಕಿ ಹಾರ ಬಂದದ್ದು. ಇತ್ತೀಚೆಗಷ್ಟೇ ಯಾವುದೋ ಊರಲ್ಲಿ ಏಲಕ್ಕಿ ಹಾರ ಹಾಕಿದ್ರಲ್ಲ, ಸೇಬಿನ ಹಾರ ಸಹಾ.

ಹಣ್ಣುಗಳು ಮುಗಿದ ಮೇಲೆ ತರಕಾರಿ ಗಳ ಭಾಗ್ಯ. ಅಲ್ಲ, ಸುಮ್ಮನೆ ಕಲ್ಪನೆ. ಈ ತೊಂಡೆಕಾಯಿ, ಸೀಮೆ ಬದನೆಕಾಯಿ, ಟೊಮೆಟೊ, ಈರುಳ್ಳಿ, ಆಲೂಗೆಡ್ಡೆ ಹಾರಗಳು ಪರವಾಗಿಲ್ಲ. ಚೇಂಜ್‌ ಇರಬೇಕು, ವಿರೋಧಿ ಪಾರ್ಟಿಗಳು ಹಾಕಿದ್ದು ರಿಪೀಟ್‌ ಮಾಡಬಾರದು ಅಂತ ಬೂದು ಕುಂಬಳಕಾಯಿ, ಚೀನಿ ಕಾಯಿ, ಹೀರೇಕಾಯಿ, ಸೋರೆಕಾಯಿ ಹಾರ ಹಿಡ್ಕೊಂಡು ಬಂದರೆ ನಮ್ಮ ನಾಯಕರ ಮುಖ ಕೆಂಪು ಮೆಣಸಿನಕಾಯಿ ಆಗುತ್ತಾ ನೋಡಬೇಕು!

ಟಾಪ್ ನ್ಯೂಸ್

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ… ಹೊಡೆದಾಟ

police crime

Goa ; ಅಪಹರಣಕ್ಕೊಳಗಾದ ಬಾಲಕಿಯರಿಬ್ಬರ ರಕ್ಷಣೆ; ಹುಬ್ಬಳ್ಳಿಯ ಇಬ್ಬರು ಅರೆಸ್ಟ್

1-wwwwqe

Congress Guarantees ದೇಶವನ್ನು ದಿವಾಳಿಯಾಗಿಸುತ್ತದೆ: ಪ್ರಧಾನಿ ಮೋದಿ

smi irani

Missing: ಕಾಂಗ್ರೆಸ್ ಟ್ವೀಟ್ ಗೆ ಕಟುವಾಗಿ ಪ್ರತಿಕ್ರಿಯಿಸಿದ ಸ್ಮೃತಿ ಇರಾನಿ

ಅಹ್ಮದ್‌ ನಗರ ಇನ್ನು ಮುಂದೆ ಅಹಲ್ಯಾದೇವಿ ನಗರ: ಮುಖ್ಯಮಂತ್ರಿ ಏಕನಾಥ್‌ ಶಿಂಧೆ

ಅಹ್ಮದ್‌ ನಗರ ಇನ್ನು ಮುಂದೆ ಅಹಲ್ಯಾದೇವಿ ನಗರ: ಮುಖ್ಯಮಂತ್ರಿ ಏಕನಾಥ್‌ ಶಿಂಧೆ

ಲೋಕಾಯುಕ್ತ ದಾಳಿ: ಇಬ್ಬರು ಸರಕಾರಿ ಅಧಿಕಾರಿಗಳ ಮನೆಯಲ್ಲಿತ್ತು ಕೋಟಿ ಕೋಟಿ ಮೌಲ್ಯದ ಸೊತ್ತುಗಳು

ಲೋಕಾಯುಕ್ತ ದಾಳಿ: ಇಬ್ಬರು ಸರಕಾರಿ ಅಧಿಕಾರಿಗಳ ಮನೆಯಲ್ಲಿತ್ತು ಕೋಟಿ ಕೋಟಿ ಮೌಲ್ಯದ ಸೊತ್ತುಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕಾಸರಗೋಡು: ಸ್ಫೋಟಕ ಪತ್ತೆ ಪ್ರಕರಣ… ಆರೋಪಿಗೆ ನ್ಯಾಯಾಂಗ ಬಂಧನ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ

ಕುಲಶೇಖರ: ಸಿಗರೇಟ್‌ ಸೇದುವ ವಿಚಾರದಲ್ಲಿ ಗಲಾಟೆ… ಹೊಡೆದಾಟ

1-sad-dsa

Bhimanna T Naik ದುಃಖ ತಪ್ತ ಕುಟುಂಬಕ್ಕೆ‌ ಸಕಾಲಿಕ ನೆರವಾದ ಶಾಸಕ

police crime

Goa ; ಅಪಹರಣಕ್ಕೊಳಗಾದ ಬಾಲಕಿಯರಿಬ್ಬರ ರಕ್ಷಣೆ; ಹುಬ್ಬಳ್ಳಿಯ ಇಬ್ಬರು ಅರೆಸ್ಟ್

1-wwwwqe

Congress Guarantees ದೇಶವನ್ನು ದಿವಾಳಿಯಾಗಿಸುತ್ತದೆ: ಪ್ರಧಾನಿ ಮೋದಿ