ಜಿಯೋ ಸಿನೆಮಾ: ಐಪಿಎಲ್‌ ಕಮೆಂಟ್ರಿ ಟೀಮ್‌ ಪ್ರಕಟ

ಕನ್ನಡದಲ್ಲೂ ಬಿತ್ತರಗೊಳ್ಳಲಿದೆ ವೀಕ್ಷಕ ವಿವರಣೆ

Team Udayavani, Mar 30, 2023, 7:09 AM IST

jio cinem

ನವದೆಹಲಿ: ಕ್ಯಾಶ್‌ ರಿಚ್‌ ಐಪಿಎಲ್‌ ಪಂದ್ಯಗಳ ಪ್ರಸಾರಕ್ಕೆ ಪೈಪೋಟಿ ಸಹಜ. ಎಂದಿನಂತೆ ಸ್ಟಾರ್‌ ನ್ಪೋರ್ಟ್ಸ್ ನೆಟ್‌ವರ್ಕ್‌ ಟೆಲಿವಿಷನ್‌ನಲ್ಲಿ ನೇರ ಪ್ರಸಾರ ಮಾಡಿದರೆ, ಮೊಬೈಲ್‌ ವೀಕ್ಷಕರಿಗೆ ಜಿಯೋ ಸಿನೆಮಾ ಉಚಿತ ಸೇವೆ ಒದಗಿಸಲಿದೆ. ಬೇಕಾದ ಕೆಮರಾ ಪೊಸಿಶನ್‌ನೊಂದಿಗೆ ಐದಾರು ಕೋನಗಳಲ್ಲಿ ವೀಕ್ಷಣೆಗೆ ಅವಕಾಶ ನೀಡುವುದು ಜಿಯೋ ಸಿನೆಮಾದ ಹೆಗ್ಗಳಿಕೆ.

ಎರಡೂ ಪ್ರಸಾರಕರು ತಮ್ಮದೇ ಆದ ವೀಕ್ಷಕ ವಿವರಣಕಾರರ ತಂಡಗಳನ್ನು ಹೊಂದಿವೆ. ಜಿಯೋ ಸಿನೆಮಾ ಇಂಗ್ಲಿಷ್‌, ಹಿಂದಿ, ಮರಾಠಿ, ಗುಜರಾತಿ, ಭೋಜ್‌ಪುರಿ, ಬಂಗಾಲಿ, ಒರಿಯಾ, ಮಲಯಾಳಂ, ಕನ್ನಡ, ತಮಿಳು, ತೆಲುಗು ಮತ್ತು ಪಂಜಾಬಿ ಭಾಷೆಯಲ್ಲಿ ವೀಕ್ಷಕ ವಿವರಣೆ ನೀಡಲಿದೆ. ಬುಧವಾರ ಇದರ ಕಮೆಂಟ್ರಿ ಟೀಮ್‌ ಪ್ರಕಟಗೊಂಡಿದೆ.

ಇಂಗ್ಲಿಷ್‌ನಲ್ಲಿ ಕ್ರಿಸ್‌ ಗೇಲ್‌, ಎಬಿ ಡಿ ವಿಲಿಯರ್; ಹಿಂದಿಯಲ್ಲಿ ಆರ್‌ಪಿ ಸಿಂಗ್‌, ಪಾರ್ಥಿವ್‌ ಪಟೇಲ್‌, ಆಕಾಶ್‌ ಚೋಪ್ರಾ, ನಿಖೀಲ್‌ ಚೋಪ್ರಾ, ಪ್ರಗ್ಯಾನ್‌ ಓಜಾ, ರಾಬಿನ್‌ ಉತ್ತಪ್ಪ, ಜಹೀರ್‌ ಖಾನ್‌, ಸುರೇಶ್‌ ರೈನಾ, ಅನಿಲ್‌ ಕುಂಬ್ಳೆ; ಮರಾಠಿಯಲ್ಲಿ ಕಿರಣ್‌ ಮೋರೆ, ಕೇದಾರ್‌ ಜಾಧವ್‌, ಧವಳ್‌ ಕುಲಕರ್ಣಿ; ತೆಲುಗಿನಲ್ಲಿ ಹನುಮ ವಿಹಾರಿ ಕಮೆಂಟ್ರಿ ನೀಡಲಿದ್ದಾರೆ. ಬಂಗಾಲಿ ಕಮೆಂಟ್ರಿ ಟೀಮ್‌ನಲ್ಲಿ ಮಾಜಿ ಆಟಗಾರ್ತಿ ಜೂಲನ್‌ ಗೋಸ್ವಾಮಿ ಇದ್ದಾರೆ.

ಕನ್ನಡಿಗರ ತಂಡ:
ಕನ್ನಡ ವೀಕ್ಷಕ ವಿವರಣಕಾರರ ತಂಡದಲ್ಲಿ ಖ್ಯಾತನಾಮರಿದ್ದಾರೆ. ವೆಂಕಟೇಶ ಪ್ರಸಾದ್‌, ಎಸ್‌. ಅರವಿಂದ್‌, ವೇದಾ ಕೃಷ್ಣಮೂರ್ತಿ, ಅಮಿತ್‌ ವರ್ಮ, ಎಚ್‌. ಶರತ್‌, ದೀಪಕ್‌ ಚೌಗುಲೆ ಇವರಲ್ಲಿ ಪ್ರಮುಖರು.

ಟಾಪ್ ನ್ಯೂಸ್

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Tumkur ಮತದಾನದ ಬಳಿಕ ಹೃದಯ ಶಸ್ತ್ರಚಿಕಿತ್ಸೆ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

Chess: ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.