ಇತಿಹಾಸ ಪ್ರಸಿದ್ಧ ವಂಡಾರು ಕಂಬಳ ಸಂಪನ್ನ
Team Udayavani, Dec 6, 2020, 9:12 PM IST
ಕೋಟ : ಹರಿಕೆ ಕಂಬಳಗಳ ಸಾಲಿನಲ್ಲಿ ರಾಜಕಂಬಳವೆಂಬ ಪ್ರತೀತಿ ಪಡೆದ ಪ್ರಸಿದ್ಧ ವಂಡಾರು ಸಂಪ್ರದಾಯಿಕ ಕಂಬಳ ರವಿವಾರ ವಿಜೃಂಭಣೆಯಿಂದ ನೆರವೇರಿತು.
ಕ್ಷೇತ್ರದ ಅಧಿ ದೇವತೆ ತುಳಸಿ ಅಮ್ಮ ಹಾಗೂ ಪರಿವಾರ ದೇವರ ದರ್ಶನ ಪಡೆದು ಸುತ್ತಕ್ಕಿ ತುಳಿಯುವುದು ಮುಂತಾದ ಹರಿಕೆಗಳನ್ನು ತೀರಿಸಿದರು.
ಕ್ಷೇತ್ರದ ಮುಖ್ಯಸ್ಥರಾದ ವಂಡಾರು ಪ್ರವೀಣ್ ಹೆಗ್ಡೆ ಕಂಬಳದ ನೇತೃತ್ವ ವಹಿಸಿದ್ದರು.
ಮಣೂರು ಕಂಬಳದ ವಿಶೇಷತೆಯೆಂದರೆ ಇಲ್ಲಿ ಯಾವುದೇ ತಂಡ ಹಾಗೂ ಕೋಣಗಳ ಓಟದಲ್ಲಿ ಸ್ಪರ್ಧೆ ಇರುವುದಿಲ್ಲ!. ಕೇವಲ ಸಂಪ್ರದಾಯ ಮಾತ್ರ. ಜಾನಪದ ಕ್ರೀಡೆಯಾಗಿ ಕಂಬಳ ನಡೆಸಲಾಗುತ್ತಿದೆ ಅಷ್ಟೇ. ಮಣೂರು ಕಂಬಳಕ್ಕೆ ಸುಮಾರೂ 200 ವರ್ಷಗಳ ಇತಿಹಾಸವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ