Viral Video: ಫ್ಯಾಷನ್‌ ಡಿಸೈನಿಂಗ್‌ ಕೆಲಸ ಬಿಟ್ಟು ಸ್ಟ್ರೀಟ್‌ಫುಡ್‌ ಅಂಗಡಿ ತೆರೆದ ಯುವತಿ

ಈಕೆಯ ʻಬೆಂಗಾಲಿ ಥಾಲಿʼಗೂ, ಗ್ರಾಹಕರನ್ನು ಉಪಚರಿಸುವ ರೀತಿಗೂ ಜನ ಫುಲ್‌ ಫಿದಾ!

Team Udayavani, Apr 12, 2023, 7:26 PM IST

thali

ಕೋಲ್ಕತ್ತಾ: ಎಷ್ಟೇ ಬಡವನಾಗಿದ್ರೂ, ಎಷ್ಟೇ ಶ್ರೀಮಂತನಾಗಿದ್ರೂ ಸ್ಟ್ರೀಟ್‌ಫುಡ್‌ ಅಂದ್ರೆ ಎಲ್ಲರಿಗೂ ಇಷ್ಟನೇ. ಇನ್ನು ಬೆಂಗಳೂರು, ಮುಂಬೈ, ಕೋಲ್ಕತ್ತಾದಂತಹ ಮಹಾನಗರಗಳ ಗಲ್ಲಿ ಗಲ್ಲಿಗಳಲ್ಲಿ ಸಿಗುವ ವಿಧ ವಿಧವಾದ ಸ್ಟ್ರೀಟ್‌ಫುಡ್‌ಗಳು ಬಾಯಿ ಚಪ್ಪರಿಸುವಂತೆ ಮಾಡುತ್ತವೆ. ಈ ಎಲ್ಲಾ ಸ್ಟ್ರೀಟ್‌ಫುಡ್‌ ಅಂಗಡಿಗಳಿಗೂ ತಮ್ಮದೇ ಆದ ಶ್ರಮದ ಕಥೆಗಳಿವೆ. ಕಷ್ಟದ ದುಡಿಮೆಯೂ ಬಡತನದ ನೋವೂ ಅದರಲ್ಲಿದೆ. ಆದರೆ ಅದರಲ್ಲೂ ಯಶಸ್ಸು ಗಳಿಸಿದವರು ಅದೆಷ್ಟೋ ಮಂದಿ.

ಇಂತಹಾ ಅದೆಷ್ಟೋ ಕಥೆಗಳು, ದೃಶ್ಯಗಳು ಈಗೀಗ ವೈರಲ್‌ ಆಗುತ್ತಿರುವುದು ಸರ್ವೇ ಸಾಮಾನ್ಯವೆನಿಸಿದೆ. ಕೊಲ್ಕತ್ತಾದಲ್ಲಿನ ಇಂತದ್ದೇ ವೀಡಿಯೋವೊಂದು ಈಗ ವೈರಲ್‌ ಆಗಿದೆ.

ಕೋಲ್ಕತ್ತಾ ನಗರದಲ್ಲಿ ಒಬ್ಬಾಕೆ ತಾನು ಕಲಿತ ಫ್ಯಾಶನ್‌ ಡಿಸೈನಿಂಗ್‌ ವೃತ್ತಿ ಬಿಟ್ಟು ಗಲ್ಲಿಯೊಂದರಲ್ಲಿ ಸ್ಟ್ರೀಟ್‌ಫುಡ್‌ ಅಂಗಡಿಯೊಂದನ್ನು ತೆರೆದಿದ್ದಾಳೆ. ಈಕೆಯ ಅಂಗಡಿಯಲ್ಲಿ ಪ್ರಸಿದ್ಧ ʻಬೆಂಗಾಲಿ ಥಾಲಿʼಗೆ ಬಲು ಬೇಡಿಕೆ. ಈಕೆ ಇದೀಗ ಕೋಲ್ಕತ್ತಾ ನಗರದಲ್ಲಿ ಫೇಮಸ್‌ ಆಗಿದ್ದಾಳೆ. ಇದೀಗ ಈಕೆಯ ವೀಡಿಯೋಗಳು ಸೋಷಿಯಲ್‌  ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ.

ಫ್ಯಾಷನ್‌ ಡಿಸೈನರ್‌ ಆಗಿದ್ದ ಕೋಲ್ಕತ್ತಾ ಮೂಲದ ನಂದಿನಿ ಗಂಗೂಲಿ ಎಂಬ ಯುವತಿಯೊಬ್ಬಳ ಸ್ಟ್ರೀಟ್‌ ಫುಡ್‌ ಅಂಗಡಿ ಇತ್ತೀಚೆಗೆ ಹೆಡ್‌ಲೈನ್‌ ಆಗಿತ್ತು.! ಈ ಬೆನ್ನಲ್ಲೇ ಈಕೆಯ ವೀಡಿಯೋಗಳೂ ಈಗ ವೈರಲ್‌ ಆಗಿದೆ.

ನಂದಿನಿಯ ತಂದೆ ರಬ್ಬರ್‌ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕೊರೋನಾ ಕಾಲದಲ್ಲಿ ನಂದಿನಿಯ ಕುಟುಂಬ ತೀವ್ರ ಸಂಕಷ್ಟಕ್ಕೆ ಒಳಗಾಯಿತು. ಆಗ ತನ್ನ ವೃತ್ತಿ ಬಿಟ್ಟು ಸ್ಟ್ರೀಟ್‌ ಫುಡ್‌ ಅಂಗಡಿಯೊಂದನ್ನು ಪ್ರಾರಂಭಿಸಿದ ನಂದಿನಿಯ ಅಂಗಡಿಯ ಮುಂದೆ ʻಬೆಂಗಾಲಿ ಥಾಲಿʼ ತಿನ್ನಲು ಇಂದು ಜನ ಕ್ಯೂ ನಿಲ್ಲುತ್ತಿದ್ದಾರೆ.

ಅವರು ತಯಾರಿಸುವ ಆಹಾರಕ್ಕೂ, ಅವರು ತನ್ನ ಗ್ರಾಹಕರನ್ನು ಉಪಚರಿಸುವ ರೀತಿಗೂ ಜನ ಫಿದಾ ಆಗಿದ್ದಾರೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದ ವೀಡಿಯೋವೊಂದು  ಕೆಲವೇ ಗಂಟೆಗಳಲ್ಲಿ ಸುಮಾರು 8 ಮಿಲಿಯನ್‌ಗೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ. ಇವರ ಈ ಶ್ರಮಕ್ಕೆ ನೆಟ್ಟಿಗರು ಪ್ರಶಂಸೆಯ ಮಹಾಪೂರವನ್ನೇ ಹರಿಸಿದ್ದಾರೆ.

ಇದನ್ನೂ ಓದಿʻFarzi’ ವೆಬ್‌ ಸೀರಿಸ್‌ ಸ್ಟೈಲ್‌ನಲ್ಲೇ ನಕಲಿ ನೋಟು ದಂಧೆ: ಆರೋಪಿಗಳು ಅಂದರ್‌

ಟಾಪ್ ನ್ಯೂಸ್

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Madhavi Latha

BJP ‘ನಾನು ಮಹಿಳೆಯಲ್ಲ’ ಎಂಬ ಮಾಧವಿ ವೈರಲ್‌ ವೀಡಿಯೋ ತಿರುಚಿದ್ದು!

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Watch Live: ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಸಂದೇಶ

Watch Live: ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿ ಸಂದೇಶ

Watch Live: ಶಿಕ್ಷಣ ಕ್ರಾಂತಿ ಕುರಿತು ಪ್ರಧಾನಿ ಮೋದಿ ಮಾತು

Watch Live: ಶಿಕ್ಷಣ ಕ್ರಾಂತಿ ಕುರಿತು ಪ್ರಧಾನಿ ಮೋದಿ ಮಾತು

Watch Live: ಕಳೆಗಟ್ಟಿದ ಅಯೋಧ್ಯೆ – ರಾಮಮಂದಿರ ಶಂಕು ಸ್ಥಾಪನೆಗೆ ಕ್ಷಣಗಣನೆ

Watch Live: ಕಳೆಗಟ್ಟಿದ ಅಯೋಧ್ಯೆ – ರಾಮಮಂದಿರಕ್ಕೆ ಮೋದಿ ಅಡಿಗಲ್ಲು

Watch Live: ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ :ಪ್ರಧಾನಿ ನರೇಂದ್ರಮೋದಿ ಮಾತು

Watch Live: ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ :ಪ್ರಧಾನಿ ನರೇಂದ್ರಮೋದಿ ಮಾತು

Watch Live: ಗಡಿ ಸಂಘರ್ಷ- ಪ್ರಧಾನಿ ನರೇಂದ್ರ ಮೋದಿ ಭಾಷಣ

Watch Live: ಗಡಿ ಸಂಘರ್ಷ- ಪ್ರಧಾನಿ ನರೇಂದ್ರ ಮೋದಿ ಭಾಷಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.