ಸ್ಕ್ರಾಚ್ ವ್ಯಾಪಾರಿಗಳ ಸಂಗಮ
Team Udayavani, Dec 7, 2020, 10:27 PM IST
ಕಾಸರಗೋಡು: ಇಂಡಿಯನ್ ಸ್ಕ್ರಾಚ್ ಮರ್ಚೆಂಟ್ಸ್ ಅಸೋಸಿಯೇಶನ್ (ಐಎಸ್ಎಂಎ) ನೇತೃತ್ವದಲ್ಲಿ ಸ್ಕ್ರಾಚ್ ವ್ಯಾಪಾರಿಗಳ ಸಂಗಮ ನಡೆಯಿತು. ಸಂಗಮದಲ್ಲಿ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು.
ಉಡುಪಿ ಗಾರ್ಡನ್ ಆಡಿಟೋರಿಯಂನಲ್ಲಿ ನಡೆದ ಸಭೆಯನ್ನು ಹನೀಫ್ ಬೇವಿಂಜೆ ಉದ್ಘಾಟಿಸಿದರು. ಅಖೀಲ ಭಾರತ ಅಧ್ಯಕ್ಷ ಫೈಝಲ್ ಕಾನಂ ಪರಂಬಿಲ್ ಮುಖ್ಯ ಭಾಷಣ ಮಾಡಿದರು. ರಾಜ್ಯ ಸಂಚಾಲಕ ಶಾಫಿ ಕೊಲ್ಲಂ ಸಂಘಟನೆಯ ಉದ್ದೇಶ ಮಂಡಿಸಿದರು. ಸಭೆಯಲ್ಲಿ ವಯನಾಡು ಜಿಲ್ಲಾ ಅಧ್ಯಕ್ಷ ಆಟ್ಟಕೋಯ, ಪೋಲ್ಸನ್, ಶಿಬು ಶಫೀಖ್, ಜೇಮ್ಸ್, ಜಬ್ಟಾರ್ ಮೊದಲಾದವರು ಮಾತನಾಡಿದರು.
ಜಿಲ್ಲಾ ಚೆಯರ್ವೆುನ್ ಆಗಿ ಗಂಗಾಧರ ಪೊದುವಾಳ್, ಜಿಲ್ಲಾ ಅಧ್ಯಕ್ಷರಾಗಿ ಇಬ್ರಾಹಿಂ ಚೆಮ್ನಾಡ್, ಪ್ರಧಾನ ಕಾರ್ಯದರ್ಶಿಯಾಗಿ ಅಜಿ ಮಾವುಂಗಾಲ್, ಜಿಲ್ಲಾ ಕೋಶಾಧಿಕಾರಿಯಾಗಿ ಮುನೀರ್ ನೀಲೇಶ್ವರ, ಪದಾಧಿಕಾರಿಗಳಾಗಿ ಅಬ್ದುಲ್ಲ ಕುಣಿಯ, ಕಾದರ್ ಪಾರಪಳ್ಳಿ, ರಫೀಖ್, ಮಜೀದ್, ಸುಬೈರ್ ಬೇವಿಂಜೆ ಆಯ್ಕೆಯಾದರು. ಕೆ. ಮುಹಮ್ಮದ್ ಕುಂಞಿಬೇವಿಂಜೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Harihara; ಅಕ್ರಮ ಮರಳುಗಾರಿಕೆ ಮಾಹಿತಿ ನೀಡಿದ್ದಕ್ಕೆ ಬಿಜೆಪಿ ಶಾಸಕರಿಗೆ ಜೀವ ಬೆದರಿಕೆ
Food: ಯಾವತ್ತಾದ್ರೂ ಮಾವಿನ ಕಾಯಿ ಬಜ್ಜಿ ಮಾಡಿದ್ದೀರಾ..? ಇಲ್ಲ ಅಂದ್ರೆ ಟ್ರೈ ಮಾಡಿ ನೋಡಿ
Maski: ಒಂದೇ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ; ಸ್ಥಳೀಯರಲ್ಲಿ ಆತಂಕ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ