ಅಂಗನವಾಡಿ ಕಾರ್ಯಕರ್ತೆಯರಿಂದ 4.67 ಲಕ್ಷ ರೂಪಾಯಿ ದೇಣಿಗೆ
Team Udayavani, May 26, 2020, 5:36 AM IST
ಸಾಂದರ್ಭಿಕ ಚಿತ್ರ.
ಕಾಸರಗೋಡು: ಕಾಸರಗೋಡು ಜಿಲ್ಲೆಯ ಅಂಗನವಾಡಿ ಕಾರ್ಯಕತೆರ್ಯರು ಮುಖ್ಯಮಂತ್ರಿ ನಿಧಿಗೆ 4.67 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಜಿಲ್ಲೆಯ ವಿವಿಧ ವಲಯಗಳ ಅಂಗನವಾಡಿ ಸಿಬಂದಿ ಮತ್ತು ಸಹಾಯಕರು ಈ ನಿಟ್ಟಿನಲಿ 4,67,550 ರೂ. ಸಂಗ್ರಹಿಸಿ ಸಲ್ಲಿಸಿರುವುದಾಗಿ ಐ.ಸಿ.ಡಿ.ಎಸ್. ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಕವಿತಾರಾಣಿ ರಂಜಿತ್ ತಿಳಿಸಿದರು.
ಕಾಂಞಂಗಾಡಿನಿಂದ 46 ಸಾವಿರ ರೂ., ಕಾಂಞಂಗಾಡ್ ಅಡೀಷನಲ್ನಿಂದ 1,02,100 ರೂ., ಪರಪ್ಪದಿಂದ 60,600 ರೂ, ಪರಪ್ಪ ಅಡೀಷನಲ್ ನಿಂದ 70,600 ರೂ. ನೀಡಿದ್ದಾರೆ. ನೀಲೇಶ್ವರ ಅಡೀಷನಲ್ನಿಂದ 61,750 ರೂ., ಕಾರಡ್ಕ ಅಡೀಷನಲ್ನಿಂದ 61 ಸಾವಿರ ರೂ. ಲಭಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ