ಕಾಸರಗೋಡು: ಲಾರಿ-ಬೈಕ್ ಢಿಕ್ಕಿ: ಓರ್ವ ಸಾವು
Team Udayavani, Jan 14, 2023, 12:43 AM IST
ಕಾಸರಗೋಡು: ಚೆಮ್ನಾಡ್ ಸಮೀಪದ ಕೋಟ್ಟರುವ ಕೆನತ್ತಿಂಗರೆಯಲ್ಲಿ ಲಾರಿ – ಬೈಕ್ ಢಿಕ್ಕಿ ಹೊಡೆದು ಪರವನಡ್ಕ ತಲಕ್ಲಾಯಿ ಶ್ರೀ ಅಯ್ಯಪ್ಪ ಭಜನ ಮಂದಿರ ಬಳಿಯ ನಡುವಿಲ್ ವೀಟಿಲ್ನ ಎಂ.ಕುಂಞಂಬು ನಾಯರ್ (58) ಸಾವಿಗೀಡಾದರು.
ಮೂವತ್ತು ವರ್ಷಗಳ ಕಾಲ ಕೊಲ್ಲಿಯಲ್ಲಿ ದುಡಿದಿದ್ದ ಕುಂಞಂಬು ನಾಯರ್ ಮೂರು ವರ್ಷಗಳ ಹಿಂದೆ ಊರಿಗೆ ಮರಳಿದ್ದರು.
ಮೃತರು ಪತ್ನಿ ಓಮನಾ, ಮಕ್ಕಳಾದ ಡಾ| ಕೀರ್ತಿಶಾ, ತೇಜಸ್ ಅವರನ್ನು ಅಗಲಿದ್ದಾರೆ. ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
Belagavi: ಕಣಕುಂಬಿ ಚೆಕ್ ಪೋಸ್ಟ್’ನಲ್ಲಿ ದಾಖಲೆಯಿಲ್ಲದ 7.98 ಲಕ್ಷ ರೂ ವಶಕ್ಕೆ
Inspiration: ಸ್ವಾಮಿ ಸ್ಮರಣಾನಂದ ಸೇವೆ ಎಲ್ಲರಿಗೂ ಸ್ಫೂರ್ತಿದಾಯಕ
Sandalwood: ಸ್ಟಾರ್ ಸಿನ್ಮಾಗಳ ರಿಲೀಸ್ ಟೆನ್ಶನ್: ಬಿಡುಗಡೆ ದಿನಾಂಕ ಘೋಷಣೆಗೂ ಮೀನಮೇಷ